ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಮೋಡ ಕವಿದ ವಾತಾವರಣ ಇರಲಿದೆ. ಬೀದರ್ ಜಿಲ್ಲೆಯಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರು ಹಾಗೂ ಉಡುಪಿಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ನಿಂದ ಕನಿಷ್ಟ 22 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ.
ಬೆಂಗಳೂರು: 29-18
ಮಂಗಳೂರು: 31-22
ಶಿವಮೊಗ್ಗ: 32-16
ಬೆಳಗಾವಿ: 28-12
ಮೈಸೂರು: 31-18
ಮಂಡ್ಯ: 31-18
ರಾಮನಗರ: 18-9
ಹಾಸನ: 29-16
ಚಾಮರಾಜನಗರ: 31-18
ಚಿಕ್ಕಬಳ್ಳಾಪುರ: 29-17
ಕೋಲಾರ: 29-18
ತುಮಕೂರು: 30-18
ಉಡುಪಿ: 31-22
ಕಾರವಾರ: 29-20
ಚಿಕ್ಕಮಗಳೂರು: 29-14
ದಾವಣಗೆರೆ: 32-16
ಚಿತ್ರದುರ್ಗ: 31-17
ಹಾವೇರಿ: 32-15
ಬಳ್ಳಾರಿ: 32-19
ಗದಗ: 31-14
ಕೊಪ್ಪಳ: 31-17
ರಾಯಚೂರು: 31-19
ಯಾದಗಿರಿ: 31-18
ವಿಜಯಪುರ: 29-18
ಬೀದರ್: 26-17
ಕಲಬುರಗಿ: 30-17
ಬಾಗಲಕೋಟೆ: 32-15