Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Chitradurga

ಚಿತ್ರದುರ್ಗ ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದ ನಿರಾಶ್ರಿತರ ಮನವೊಲಿಸಿದ ಲೇಡಿ ಸಿಂಗಂ

Public TV
Last updated: April 17, 2020 11:38 am
Public TV
Share
2 Min Read
ctd sp radhika
SHARE

ಚಿತ್ರದುರ್ಗ: ಕೊರೊನಾ ಹರಡದಂತೆ ತಡೆಗಟ್ಟಲು ಜಾರಿಮಾಡಿರುವ ಲಾಕ್‍ಡೌನ್ ಅವಧಿ ವಿಸ್ತರಣೆಯಿಂದಾಗಿ ಕಳೆದ ಎರಡು ದಿನಗಳಿಂದ ಚಿತ್ರದುರ್ಗ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ಎನಿಸಿದ್ದ ಯಾದಗಿರಿಯ ನಿರಾಶ್ರಿತರ ಮನವೊಲಿಸುವಲ್ಲಿ ಚಿತ್ರದುರ್ಗ ಎಸ್‍ಪಿ ಜಿ. ರಾಧಿಕಾ ಕೊನೆಗೂ ಯಶಸ್ವಿಯಾಗಿದ್ದಾರೆ.

ಭಾರತ ಲಾಕ್‍ಡೌನ್ ವಿಸ್ತರಣೆಯಾದ ಬೆನ್ನಲ್ಲೇ ತಮ್ಮ ಸ್ವಗ್ರಾಮಗಳಿಗೆ ನಮ್ಮನ್ನು ಕಳುಹಿಸಿ ಇಲ್ಲವಾದರೆ ನಮಗೆ ನೀವು ಕೊಡುವ ಅನ್ನ-ನೀರು ಬೇಡವೆಂದು ಹಠಹಿಡಿದು, ಚಿಕ್ಕ ಹಸುಗೂಸುಗಳಿಗೂ ಹಾಲುಣಿಸದಂತೆ ನಿರಾಶ್ರಿತರು ಉಪವಾಸ ಮಾಡುತ್ತಾ ಪಟ್ಟು ಹಿಡಿದಿದ್ದರು.

ctd sp radhika 1

ಹೀಗಾಗಿ ಅವರನ್ನು ಬುಧವಾರ ಮೊಳಕಾಲ್ಮೂರಿನ ಯರ್ರೇನಹಳ್ಳಿಯಿಂದ ಬೇರೆಡೆಗೆ ಎರಡು ಗುಂಪುಗಳಾಗಿ ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಆಗ ಮೊಳಕಾಲ್ಮೂರಿನ ಅಕ್ಕಪಕ್ಕದ ಹಳ್ಳಿಗಳ ಗ್ರಾಮಸ್ಥರು ಮಾಹಿತಿಯ ಕೊರತೆಯಿಂದಾಗಿ ನಿರಾಶ್ರಿತರನ್ನೇ ಕೊರೊನಾ ಸೊಂಕಿತರೆಂದು ಭಾವಿಸಿ, ಅವರನ್ನು ನಮ್ಮ ಊರೊಳಗೆ ಕರೆತರಬೇಡಿ ಎಂದು ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದರು. ರಾತ್ರಿಯಿಡಿ ಹೋರಾಟ ನಡೆಸಿದ್ದರು.

ಚಿತ್ರದುರ್ಗಕ್ಕೆ ಕರೆ ತರೋಣವೆಂದರೆ ಅಲ್ಲಿನ ಹಾಸ್ಟಲ್‍ಗಳೆಲ್ಲಾ ಭರ್ತಿಯಾಗಿದ್ದವು. ಹೀಗಾಗಿ ಬುಧವಾರ ತಡರಾತ್ರಿ ಚಳ್ಳಕೆರೆ ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಹಾಸ್ಟಲ್‍ಗಳಲ್ಲಿ ಎರಡು ಕಡೆ ಈ ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಹೀಗಾಗಿ ಈ ಎಲ್ಲಾ ವಿಷಯವನ್ನು ತಿಳಿದಿದ್ದ ಚಿತ್ರದುರ್ಗ ಎಸ್‍ಪಿ ರಾಧಿಕಾ ಅವರು ಕರ್ತವ್ಯದಲ್ಲಿ ಖಡಕ್ ಅಧಿಕಾರಿ ಆಗಿದ್ದರು ಸಹ ಆ ಚಿಕ್ಕ ಚಿಕ್ಕ ಮಕ್ಕಳ ಪರಿಸ್ಥಿತಿ ಹಾಗೂ ನಿರಾಶ್ರಿತರ ಅಸಹಯಕತೆ ಕಂಡು ಮನದಲ್ಲೆ ಮರುಗಿದ್ದರು.

ctd sp radhika 2

ಸುಮಾರು 30 ಜನ ಮಕ್ಕಳು ಸೇರಿದಂತೆ 126 ಜನ ನಿರಾಶ್ರಿತರಿರುವ ಕೇಂದ್ರಕ್ಕೆ ಗುರುವಾರ ದಿಡೀರ್ ಧಾವಿಸಿ ಎಸ್‍ಪಿ ಆ ನಿರಾಶ್ರಿತರ ಸಂಕಷ್ಟ ಆಲಿಸಿದರು. ಕರುಣೆ ಹಾಗೂ ಮಾನವೀಯತೆ ಅನ್ನೋದು ಅಧಿಕಾರಿಗಳಲ್ಲೂ ಅಡಗಿರುತ್ತದೆ ಅನ್ನೋದಕ್ಕೆ ಸಾಕ್ಷಿ ಎಂಬಂತೆ ಮೊದಲು ಅಧಿಕಾರಿಯಾಗಿ ಕಾನೂನು ಹಾಗೂ ಸದ್ಯದ ವಾತಾವರಣದ ಬಗ್ಗೆ ನಿರಾಶ್ರಿತರಿಗೆ ಅರಿವು ಮೂಡಿಸಿದರು. ಬಳಿಕ ಹಸುಗೂಸುಗಳಿಗೆ ದಯವಿಟ್ಟು ಉಪವಾಸವಿಡಬೇಡಿ ಎಂದು ನಿರಾಶ್ರಿತರಲ್ಲಿ ಮನವಿ ಮಾಡಿದರು. ಅಲ್ಲದೇ ಇಂತಹ ಸಮಸ್ಯೆಗಳು ಸಹಜವಾಗಿದ್ದು, ಕೊರೊಮಾ ಸೋಂಕು ಹರಡದಂತೆ ಪ್ರಧಾನಿ ಮೋದಿ ಅವರು ಲಾಕ್‍ಡೌನ್ ಜಾರಿಮಾಡಿದ್ದಾರೆ ಹೊರೆತು ಯಾರ ಮೇಲಿನ ದ್ವೇಷವೇನಲ್ಲ ಎಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ctd sp radhika 3

ಈಗ ನಾವು ನಿಮ್ಮನ್ನು ನಿಮ್ಮ ಗ್ರಾಮಗಳಿಗೆ ಕಳುಹಿಸಿದರು ಸಹ ನೀವುಗಳು ನಿಮ್ಮ ಊರೊಳಗೆ ಪ್ರವೇಶಿಸೋದು ಸುಲಭವಲ್ಲ ಎಂದು ತಿಳಿ ಹೇಳಿದರು. ನಿರಾಶ್ರಿತರ ಸ್ವಗ್ರಾಮಗಳು ಹಾಗೂ ಅವರ ಜಿಲ್ಲೆಯಲ್ಲಿರುವ ಜನರ ಮನಸ್ಥಿತಿಯ ವಾಸ್ತವವನ್ನು ಅರ್ಥವಾಗುವಂತೆ ಹೇಳಿದರು. ಇದರಿಂದಾಗಿ ಸ್ವಲ್ಪ ಸಮಾಧಾನಗೊಂಡ ನಿರಾಶ್ರಿತರು ರಾಧಿಕಾ ಅವರ ಮಾತಿನಲ್ಲಿದ್ದ ಸತ್ಯವನ್ನು ಯೋಚಿಸಿದ್ದು, ಅವರ ಮನದಲ್ಲಿದ್ದ ಊರಿಗೆ ಹೋಗುವ ಆಸೆಯನ್ನು ತಾತ್ಕಾಲಿಕವಾಗಿ ಬದಿಗಿಟ್ಟಿದ್ದಾರೆ.

ಹಾಗೆಯೇ ನಿರಾಶ್ರಿತರಿಗಾಗಿ ರಾಧಿಕಾ ಅವರು ಪ್ರೀತಿಯಿಂದ ತಂದಿದ್ದ ಹಣ್ಣು ಸೇರಿದಂತೆ ದಿನ ಬಳಕೆಯ ಅಗತ್ಯ ವಸ್ತುಗಳನ್ನು ನೀಡಲಾಗಿದ್ದು, ಅವನ್ನೆಲ್ಲಾ ಪಡೆದು ಸದ್ಯ ನಿರಾಶ್ರಿತರು ಶಾಂತವಾಗಿದ್ದಾರೆ. ಹೀಗಾಗಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ಎನಿಸಿದ್ದ ನಿರಾಶ್ರಿತರ ಹಠವಾದಿತನವನ್ನು ಲೇಡಿ ಸಿಂಗಂ ಅವರ ಮನಗೆಲ್ಲುವ ಮೂಲಕ ಲಾಠಿ ಹಿಡಿಯುವ ಕೈಯಲ್ಲಿ ಜನರ ಮನಗೆಲ್ಲುವ ಶಕ್ತಿ ಕೂಡ ಇರುತ್ತದೆ ಅನ್ನೋದನ್ನು ಸಾಬೀತು ಮಾಡಿದ್ದಾರೆ.

TAGGED:ChitradurgaLockdownPublic TVRefugeesSP G. Radhikaಎಸ್‍ಪಿ ಜಿ. ರಾಧಿಕಾಚಿತ್ರದುರ್ಗನಿರಾಶ್ರತರುಪಬ್ಲಿಕ್ ಟಿವಿಲಾಕ್‍ಡೌನ್
Share This Article
Facebook Whatsapp Whatsapp Telegram

Cinema Updates

Kamal Haasan Sudha rani
ಕರ್ನಾಟಕ, ಕನ್ನಡ ಭಾಷೆ ಬಗ್ಗೆ ಯಾರೇ ತಪ್ಪಾಗಿ ಮಾತಾಡಿದ್ರೂ ಒಪ್ಪಲ್ಲ: ಸುಧಾರಾಣಿ
7 minutes ago
Rachita Ram
ಫೈನಲ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ – `ಈ ಸಲ ಕಪ್‌ ನಮ್ದೇʼ ಎಂದ ಡಿಂಪಲ್ ಕ್ವೀನ್
1 hour ago
shivarajkumar
ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳಲ್ಲ: ಕೊನೆಗೂ ಮೌನ ಮುರಿದ ಶಿವಣ್ಣ
19 hours ago
smriti Irani e1500383222701
ಮತ್ತೆ ಬಣ್ಣ ಹಚ್ಚಿದ ಸ್ಮೃತಿ ಇರಾನಿ – 12 ವರ್ಷಗಳ ನಂತರ ಸೀರಿಯಲ್‌ಗೆ ರೀ ಎಂಟ್ರಿ
20 hours ago

You Might Also Like

Koppala Murder
Crime

ಕೊಪ್ಪಳ | 2 ಕುಟುಂಬಗಳ ನಡುವೆ ಆಸ್ತಿ ಕಲಹ – ಯುವಕನ ಕೊಲೆ

Public TV
By Public TV
24 minutes ago
Raichur RCB Fans Arrest
Crime

Raichur | ಗೆಲುವಿನ ಸಂಭ್ರಮಾಚರಣೆ ವೇಳೆ ಹುಚ್ಚಾಟ – 8 ಮಂದಿ RCB ಫ್ಯಾನ್ಸ್ ಅರೆಸ್ಟ್

Public TV
By Public TV
1 hour ago
tumakuru outrage erupts against hemavati express link canal project work temporarily halted 1
Districts

ಹೇಮಾವತಿ ಲಿಂಕ್ ಕೆನಾಲ್ ಕದನ – ಇಬ್ಬರು ಸ್ವಾಮೀಜಿಗಳು ಸೇರಿ ನೂರಾರು ರೈತರ ವಿರುದ್ಧ FIR

Public TV
By Public TV
2 hours ago
04
Districts

Video | ಹೇಮಾವತಿ ಕೆನಾಲ್‌ ಕಾಮಗಾರಿ ವಿರೋಧಿಸಿ ಪ್ರತಿಭಟನೆ; ನೂರಾರು ರೈತಹೋರಾಟಗಾರರ ವಿರುದ್ಧ FIR

Public TV
By Public TV
2 hours ago
China Drone
Latest

100ಕ್ಕೂ ಹೆಚ್ಚು ಆತ್ಮಾಹುತಿ ಡ್ರೋನ್ ಸಾಗಿಸಬಲ್ಲ `ಬಾಹುಬಲಿ’ ಡ್ರೋನ್ ಸಿದ್ಧಪಡಿಸಿದ ಚೀನಾ!

Public TV
By Public TV
2 hours ago
Dinesh Gundu Rao
Dakshina Kannada

ಉಸ್ತುವಾರಿ ಬದಲಾವಣೆ ಮಾಡಿ ಎಂದು ಕೇಳಿಲ್ಲ: ದಿನೇಶ್ ಗುಂಡೂರಾವ್ ಸ್ಪಷ್ಟನೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?