Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕರ್ನಾಟಕದ ಗಡಿಯಲ್ಲಿ ಮಕಾಡೆ ಮಲಗಿದ ಬಿಜೆಪಿ – ಬಿಎಸ್‍ವೈ ಪ್ರಚಾರ ಮಾಡಿದ ಕ್ಷೇತ್ರಗಳಲ್ಲಿ ಸೋಲು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Belgaum | ಕರ್ನಾಟಕದ ಗಡಿಯಲ್ಲಿ ಮಕಾಡೆ ಮಲಗಿದ ಬಿಜೆಪಿ – ಬಿಎಸ್‍ವೈ ಪ್ರಚಾರ ಮಾಡಿದ ಕ್ಷೇತ್ರಗಳಲ್ಲಿ ಸೋಲು

Belgaum

ಕರ್ನಾಟಕದ ಗಡಿಯಲ್ಲಿ ಮಕಾಡೆ ಮಲಗಿದ ಬಿಜೆಪಿ – ಬಿಎಸ್‍ವೈ ಪ್ರಚಾರ ಮಾಡಿದ ಕ್ಷೇತ್ರಗಳಲ್ಲಿ ಸೋಲು

Public TV
Last updated: October 24, 2019 4:54 pm
Public TV
Share
3 Min Read
BJP 2
SHARE

ಬೆಳಗಾವಿ: ಕರ್ನಾಟಕದ ಗಡಿಯಲ್ಲಿರುವ ಮಹಾರಾಷ್ಟ್ರದ ಎರಡು ಜಿಲ್ಲೆಗಳಲ್ಲಿ ಬಿಜೆಪಿ ಮಕಾಡೆ ಮಲಗಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಪ್ರಚಾರ ನಡೆಸಿದ್ದ ಸಾಂಗ್ಲಿ ಹಾಗೂ ಕೋಲ್ಹಾಪುರ ಜಿಲ್ಲೆಗಳಲ್ಲಿ ಬಿಜೆಪಿಗೆ ಮತದಾರರು ಶಾಕ್ ನೀಡಿದ್ದಾರೆ.

ದಕ್ಷಿಣ ಮಹಾರಾಷ್ಟ್ರದ ಕೋಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಯ ಜನ ಈ ಬಾರಿ ಪ್ರವಾಹಕ್ಕೆ ತುತ್ತಾಗಿದ್ದರು. ಇನ್ನು ಕರ್ನಾಟಕದ ಗಡಿ ಹೊಂದಿಕೊಂಡಿದ್ದರಿಂದ ಕನ್ನಡದ ಜನತೆ ಸಹ ಅಲ್ಲಿ ವಾಸವಾಗಿದ್ದಾರೆ. ಈ ಹಿನ್ನೆಲೆ ಬಿಜೆಪಿಯಿಂದ ಯಡಿಯೂರಪ್ಪ, ಲಕ್ಷ್ಮಣ ಸವದಿ ನಾಯಕತ್ವದಲ್ಲಿ ಚುನಾವಣೆ ಪ್ರಚಾರ ನಡೆಸಲಾಗಿತ್ತು. ಇತ್ತ ಕಾಂಗ್ರೆಸ್ ನಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಚುನಾವಣೆ ಪ್ರಚಾರ ನಡೆದಿತ್ತು. ಇದೀಗ ಎರಡು ಜಿಲ್ಲೆಗಳ 18 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಿದೆ. 18ರಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಜನ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ.

BSY

ಸಾಂಗ್ಲಿ ಜಿಲ್ಲೆ: ಜಿಲ್ಲೆ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, 3 ಎನ್‍ಸಿಪಿ, 2 ಬಿಜೆಪಿ, 2 ಕಾಂಗ್ರೆಸ್ ಮತ್ತು ಒಂದರಲ್ಲಿ ಶಿವಸೇನೆ ಗೆಲುವು ಕಂಡಿದೆ. ಸಾಂಗ್ಲಿ ಮತ್ತು ಮಿರಜ್ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸುಧೀರ್ ಗಾಡಗಲಿ, ಸುರೇಶ್ ಖಾಡೆ ಗೆಲುವು ದಾಖಲಿಸಿದ್ದಾರೆ.

1. ಸಾಂಗ್ಲಿ:
ಬಿಜೆಪಿ – ಸುಧೀರ ಗಾಡಗಲಿ (ಗೆಲುವು)
ಕಾಂಗ್ರೆಸ್ – ಪ್ರಥ್ವಿರಾಜ್ ಪಾಟೀಲ್.

2. ಮಿರಜ್ :
ಬಿಜೆಪಿ – ಸುರೇಶ ಖಾಡೆ (ಗೆಲುವು)
ಸ್ವಾಭಿಮಾನಿ ಶೇತಕರಿ. – ಬಾಳಾಸಾಹೇಬ ವಾಹನಮೋರೆ.

3. ತಾಸಗಾಂವ:
ಎನ್‍ಸಿಪಿ – ಸುಮನತಾಯಿ ಪಾಟೀಲ್ (ಗೆಲುವು)
ಬಿಜೆಪಿ – ಅಜೀತರಾವ್ ಘೋರ್ಪಡೆ.

4. ಜತ್ :
ಕಾಂಗ್ರೆಸ್ – ವಿಕ್ರಮ ಸಾವಂತ್ (ಗೆಲುವು)
ಪಕ್ಷೇತರ – ರವೀಂದ್ರ ಅರಳಿ.
ಬಿಜೆಪಿ : ವಿಲಾಸರಾವ್ ಜಗತಾಪ್.

5. ಖಾನಾಪೂರ:
ಶಿವಸೇನೆ : ಅನೀಲ ಬಾಬರ್ (ಗೆಲುವು)
ಪಕ್ಷೇತರ : ಸದಾಶಿವರಾವ್ ಪಾಟೀಲ್.

6.ಫಲೂಸ್ ಖಡೆಗಾಂಗ್:
ಕಾಂಗ್ರೆಸ್ : ವಿಶ್ವಜೀತ ಕದಂ (ಗೆಲುವು)
ಶಿವಸೇನೆ : ಸಂಜಯ ವಿಭೂತೆ.

7. ಇಸ್ಲಾಂಪೂರ:
ಎನ್‍ಸಿಪಿ : ಜಯಂತರಾವ್ ಪಾಟೀಲ್ (ಗೆಲುವು)
ಶಿವಸೇನೆ : ಗೌರವ ನಾಯಿಕವಾಡಿ.

8. ಶಿರಾಳ :
ಎನ್‍ಸಿಪಿ – ಮಾನಸಿಂಗ್ ನಾಯಿಕ್ (ಗೆಲುವು)
ಬಿಜೆಪಿ ಶಿವಾಜಿರಾವ್ ನಾಯಿಕ್.

ಕೋಲ್ಹಾಪುರ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಂಪೂರ್ಣ ಮಕಾಡೆ ಮಲಗಿದೆ. ಶಿವಸೇನೆ-1, ಎನ್‍ಸಿಪಿ-2, ಕಾಂಗ್ರೆಸ್-4 ಮತ್ತು ಪಕ್ಷೇತರ ಮೂವರು ಗೆಲುವು ದಾಖಲಿಸಿದ್ದಾರೆ.

1. ಇಚಲಕರಂಜಿ:
ಪಕ್ಷೇತರ : ಪ್ರಕಾಶ ಅವಾಡೆ (ಗೆಲುವು)
ಬಿಜೆಪಿ : ಸುರೇಶ್ ಹಳವನಕರ್

2.ಕೋಲ್ಹಾಪುರ ದಕ್ಷಿಣ:
ಕಾಂಗ್ರೆಸ್ : ರುತುರಾಜ ಪಾಟೀಲ್ (ಗೆಲುವು)
ಬಿಜೆಪಿ : ಅಮೋಲ್ ಮಾಹಾಡಿಕ್

3. ಕೊಲ್ಹಾಪುರ ಉತ್ತರ:
ಕಾಂಗ್ರೆಸ್ : ಚಂದ್ರಕಾಂತ ಜಾಧವ. (ಗೆಲುವು)
ಶಿವಸೇನೆ : ರಾಜೇಶ ಕ್ಷೀರಸಾಗರ

4. ರಾಧಾನಗರಿ:
ಶಿವಸೇನೆ : ಪ್ರಕಾಶ ಅಬಿಟಕರ್(ಗೆಲುವು)
ಎನ್ ಸಿಬ ಪಿ : ಕೆಪಿ ಪಾಟೀಲ್

5. ಶಾಹುವಾಡಿ:
ಜನಸ್ವರಾಜ್ ಪಕ್ಷ. : ವಿನಯ ಕೋರೆ (ಗೆಲುವು)
ಶಿವಸೇನೆ : ಸತ್ಯಜಿತ್ ಪಾಟೀಲ್

6. ಕರವೀರ:
ಕಾಂಗ್ರೆಸ್ : ಪಿ ಎನ್ ಪಾಟೀಲ್ (ಗೆಲುವು)
ಪಕ್ಷೇತರ : ಚಂದ್ರದೀಪ ನರಕೆ

7. ಹಾತ್ ಕಣಗಲಾ:
ಕಾಂಗ್ರೆಸ್ : ರಾಜು ಅವಳೆ (ಗೆಲುವು)
ಶಿವಸೇನೆ: ಸುಜೀತ ಮಿನಚೇಕರ್

8. ಶಿರೋಳ .
ಪಕ್ಷೇತರ : ರಾಜೇಂದ್ರ ಪಾಟೀಲ್ (ಗೆಲುವು)
ಶಿವಸೇನೆ : ಉಲ್ಲಾಸ್ ಪಾಟೀಲ್

9. ಕಾಗಲ್:
ಎನ್ ಸಿ ಪಿ : ಹಸನ್ ಮುಷರಫ್ (ಗೆಲುವು)
ಶಿವಸೇನೆ : ಸಂಜಯ ಘಾಟಗೆ

10. ಚಂದಗಡ್.
ಎನ್ ಸಿ ಪಿ: ರಾಜೇಶ ಪಾಟೀಲ್ (ಗೆಲುವು)
ಪಕ್ಷೇತರ : ಶಿವಾಜಿ ಪಾಟೀಲ್

TAGGED:belagavielection resultsKolhapurmaharashtraPublic TVSangliಕೋಲ್ಹಾಪುರಚುನಾವಣಾ ಫಲಿತಾಂಶಪಬ್ಲಿಕ್ ಟಿವಿಬೆಳಗಾವಿಮಹಾರಾಷ್ಟ್ರಸಾಂಗ್ಲಿ
Share This Article
Facebook Whatsapp Whatsapp Telegram

Cinema news

chandanavana film critics academy awards
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ – ಅತಿ ಹೆಚ್ಚು ನಾಮನಿರ್ದೇಶಿತರು ಯಾರು?
Cinema Latest Sandalwood Top Stories
Aamir Khan birthday
ಗರ್ಲ್‌ಫ್ರೆಂಡ್‌, ಮಾಜಿ ಪತ್ನಿಯರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡ ಆಮೀರ್‌ ಖಾನ್‌
Bollywood Cinema Latest Top Stories
vijay thalapathy
ಕರೂರ್‌ ಕಾಲ್ತುಳಿತ ಕೇಸ್‌ – CBI ಮುಂದೆ ವಿಚಾರಣೆಗೆ ಹಾಜರಾದ ವಿಜಯ್‌
Cinema Latest Main Post South cinema
Anushka Shetty
ಸ್ವೀಟಿ ಅನುಷ್ಕಾಗೆ ಕಂಕಣ ಭಾಗ್ಯ – ಬೆಂಗಳೂರು ಮೂಲದ ಉದ್ಯಮಿ ಜೊತೆ ಮದ್ವೆ?
Cinema Latest South cinema

You Might Also Like

Ramesha Bandisiddegowda
Districts

ಶ್ರೀಗಳಿಗೆ ಬೇಸರ ಆಗಿದ್ದರೆ ಕ್ಷಮೆ ಕೇಳುತ್ತೇನೆ – ರಮೇಶ್ ಬಂಡಿಸಿದ್ದೇಗೌಡ

Public TV
By Public TV
21 minutes ago
Ramesha Bandisiddegowda
Karnataka

ಶ್ರೀಗಳ ಹೆಜ್ಜೆ ಎಲ್ಲೆಲ್ಲೋ ದಾರಿ ತಪ್ಪುತ್ತಿದೆ: ನಿರ್ಮಲಾನಂದನಾಥ ಸ್ವಾಮೀಜಿ ಬಗ್ಗೆ ರಮೇಶ್ ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ

Public TV
By Public TV
26 minutes ago
Nuclear Capable Rocket Kim Jong Un
Latest

ಅಣ್ವಸ್ತ್ರ ಸಾಮರ್ಥ್ಯದ ರಾಕೆಟ್ ಲಾಂಚರ್ ಪರೀಕ್ಷಿಸಿದ ಉತ್ತರ ಕೊರಿಯಾ

Public TV
By Public TV
45 minutes ago
siddaramaiah
Bengaluru City

ಕರ್ನಾಟಕಕ್ಕೆ ಮಲತಾಯಿ ಧೋರಣೆ ಯಾಕೆ?- ಅಗತ್ಯ ಸಿಲಿಂಡರ್ ಪೂರೈಕೆ ಮಾಡಲಿ: ಕೇಂದ್ರದ ಕಡೆ ಬೊಟ್ಟ ಮಾಡಿದ ಸಿಎಂ

Public TV
By Public TV
2 hours ago
security forces
Latest

ಉರಿ ಸೆಕ್ಟರ್‌ನಲ್ಲಿ ಒಳನುಸುಳಲು ಯತ್ನಿಸಿದ ಪಾಕ್ ಉಗ್ರನ ಹತ್ಯೆ

Public TV
By Public TV
3 hours ago
lpg cylinders
Bengaluru City

ಅಕ್ರಮ ಸಿಲಿಂಡರ್‌ ದಾಸ್ತಾನು – ಬೆಂಗಳೂರಲ್ಲಿ 4 ಕೇಸ್‌ ದಾಖಲು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?