ಸಿದ್ದರಾಮೋತ್ಸವಕ್ಕೆ ಬರಿಗಾಲಲ್ಲಿ ಪಾದಯಾತ್ರೆ ಕೈಗೊಂಡಿರುವ ಸಿದ್ದು ಅಪ್ಪಟ್ಟ ಅಭಿಮಾನಿ

Public TV
1 Min Read
hubballi siddaramotsava 1

ಹುಬ್ಬಳ್ಳಿ: ಸದ್ಯ ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಜನ್ಮದಿನದೇ ಮಾತು, ಸಿದ್ದು ಅವರ ಅಭಿಮಾನಿಗಳು ಮತ್ತು ಆಪ್ತರು ದಾವಣಗೆರೆಯಲ್ಲಿ ಜನ್ಮದಿನದ ಸಂಭ್ರಮವನ್ನು ಉತ್ಸವರ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ.

ಈ ಕಾರ್ಯಕ್ರಮಕ್ಕೆ ಧಾರವಾಡದ ಸಿದ್ದು ಅಭಿಮಾನಿ ಸಿದ್ದರಾಮೋತ್ಸವಕ್ಕೆ ಬರಿಗಾಲಲ್ಲಿ ದಾವಣಗೆರೆ ಕಾಲ್ನಡಿಗೆ ಹೊರಟಿದ್ದಾನೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಪಂ ಸದಸ್ಯ ಹನಮಂತಪ್ಪರಿಂದ ಏಕಾಂಗಿಯಾಗಿ, ಗ್ರಾಮದಿಂದ ದಾವಣಗೆರೆವರೆಗೆ 120 ಕಿ.ಮೀವರೆಗೆ ಪಾದಯಾತ್ರೆ ಹೊರಟ್ಟಿದ್ದಾನೆ.

hubballi siddaramotsava

ಅಪ್ಪಟ ಕಾಂಗ್ರೆಸ್ ಕಾರ್ಯಕರ್ತನಾಗಿರುವ ಹನುಮಂತ ಈ ಹಿಂದೆ ದಿವಂಗತ ಸಿ.ಎಸ್. ಶಿವಳ್ಳಿವರು ಸಚಿವ ಸ್ಥಾನ ಸಿಗಲೆಂದು ಧೀರ್ಘ ದಂಡ ನಮಸ್ಕಾರ ಹಾಕಿದ್ದರು. ಇದಾದ ಬಳಿಕ ಅವರ ಮರಣದ ನಂತರ ಶಿವಳ್ಳಿ ಪತ್ನಿ ಕುಸುಮಾರವರು ಶಾಸಕಿಯಾಗಲೆಂದು ಮತ್ತೆ ದೀರ್ಘ ದಂಡ ನಮಸ್ಕಾರ ಹಾಗೂ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿದ್ದರು. ಇದನ್ನೂ ಓದಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿಲ್ಲ, ಅದು ಸ್ವಾಭಾವಿಕ: ನಿರ್ಮಲಾ ಸೀತಾರಾಮನ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *