Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಬೆಳಗ್ಗೆ 2.15 ರಿಂದ ರಾತ್ರಿ 11 ಗಂಟೆ – ನಡೆದಾಡುವ ದೇವರ ದಿನಚರಿ ವಿಸ್ಮಯ

Public TV
Last updated: January 21, 2019 2:34 pm
Public TV
Share
3 Min Read
siddaganga APJ 3
SHARE

ಸಕಲ ಜೀವಗಳಿಗೂ ಲೇಸನ್ನು ಬಯಸುವ ಶಿವಕಾರುಣ್ಯ ಸ್ವರೂಪರಾದ ಶ್ರೀಗಳ ಬದುಕಿನಷ್ಟೇ ಅವರ ದಿನಚರಿಯೂ ವಿಸ್ಮಯ. ಶ್ರೀಗಳ ಪಾಲಿಗೆ ವಿರಾಮವೆಂದ್ರೆ “ಒಂದು ಕಾರ್ಯವನ್ನು ಮುಗಿಸಿ ಇನ್ನೊಂದು ಕಾರ್ಯದಲ್ಲಿ ತೊಡುಗುವುದು” ಎನ್ನುವ ವ್ಯಾಖ್ಯನ ನೀಡುತ್ತಾರೆ. ಕಾಯಕಯೋಗಿಯ ದಿನಚರಿ ಆರಂಭವಾಗುವುದು ಬೆಳಗಿನ ಜಾವ 2.15ಕ್ಕೆ. ನಾವೆಲ್ಲ 2.15ಕ್ಕೆ ನಿದ್ದೆಯಲ್ಲಿದ್ದರೆ ಗುರುಗಳು ಎದ್ದು ತಮ್ಮ ಕೆಲಸ ಆರಂಭಿಸುತ್ತಿದ್ದರು.

siddaganga shree 3 1

ಮಧ್ಯರಾತ್ರಿ ಕಳೆದ ನಂತರ 2.15ಕ್ಕೆ ಏಳುತ್ತಾರೆ. ಅಧ್ಯಯನ ಕೊಂಚ ಕಾಲ, ಅನಂತರ ಶೌಚಾದಿ ನಿತ್ಯಕರ್ಮಗಳನ್ನು ಮುಗಿಸಿ 3.30ರ ವೇಳೆಗೆ ಪೂಜಾಗೃಹ ಪ್ರವೇಶ. ಕೊಂಚ ಕಾಲ ಏಕಾಂತ ಧ್ಯಾನ, ಯಾರಿಗೂ ಪ್ರವೇಶವಿಲ್ಲ. ಅನಂತರ ಅರ್ಚನಾದಿಗಳ ಆರಂಭ. ವೇದಮಂತ್ರಗಳ, ಶರಣರ ವಚನ, ಕೈವಲ್ಯದ ಹಾಡುಗಳು ಭಕ್ತಿಗೀತೆಗಳನ್ನು ಹಾಡುತ್ತಾರೆ. ಹತ್ತಾರು ಭಕ್ತರ ಮದ್ಯೆ ಗುರು ಲಿಂಗ ಜಂಗಮಾಚರಣೆ ಶುರುವಾಗುತ್ತೆ. ಮಾತು ಮನಗಳು ಮೂಕವಾಗುವ ಅನುಭಾವದ ಪವಿತ್ರ ಜಗತ್ತು ಅಲ್ಲಿ ಸೃಷ್ಟಿಯಾಗಿ ಬಿಡುತ್ತೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

siddaganga shree 12

ಇಷ್ಟಲಿಂಗಾರ್ಚನೆಯ ನಂತರ ಪ್ರಸಾದ ಸ್ವೀಕಾರ. ಪ್ರಸಾದ ವಿತರಣೆಯ ಸಂದರ್ಭದಲ್ಲಿ ತುಂಬುಕಂಠದ ಅನುಭಾವದ ಹಾಡುಗಳು ಅಲ್ಲಿ ಮೊಳಗುತ್ತದೆ. ಶ್ರೀಗಳೇ ಈ ಹಾಡು ಹಾಡುತ್ತಾರೆ. ಇದನ್ನು ಕೇಳುವುದೊಂದೆ ಅವಿಸ್ಮರಣೀಯ. ತದನಂತರ ಮಿತಾಹಾರ ಸೇವನೆ. ಒಂದಿಷ್ಟು ಹಣ್ಣು, ಅದು ಒಂದೆರಡು ತೊಳೆ ಅಷ್ಟೇ.

5.30ಕ್ಕೆ ಪೂಜಾಗೃಹದಿಂದ ಕಾಯಕದತ್ತ ಗಮನ. ಕಾರ್ಯಲಾಯಕ್ಕೆ ಆಗಮನ. ಮುಂಜಾನೆಯ ಪ್ರಾರ್ಥನಾ ಸಭೆ. ಸಾಮೂಹಿಕವಾಗಿ ವಿದ್ಯಾರ್ಥಿಗಳ ಪ್ರಾರ್ಥನೆಯಲ್ಲಿ ಶ್ರೀಗಳು ಉಪಸ್ಥಿತಿ. ತದನಂತ್ರ ವಿದ್ಯಾರ್ಥಿಗಳಿಗೆ ಹಿತವಚನ ಭೋಧನೆ. ಬಳಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಜೊತೆ ಹೊಲ ಗದ್ದೆಗಳಿಗೆ ಭೇಟಿ ಕೊಡುವ ಶ್ರೀಗಳು ಹೊಲದಲ್ಲಿ ಬೆಳೆಯುವ ಬೆಳೆಯ ಬಗ್ಗೆ ಅಷ್ಟೇ ಆಸ್ಥೆ ವಹಿಸುತ್ತಾರೆ. ಇದಕ್ಕಾಗಿಯೇ ಶ್ರೀಗಳನ್ನು ಧರೆಗಿಳಿದ ಭಗವಂತ ಅಂತಾ ಕರೆಯೋದು. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

siddaganga shree 6

ಶ್ರೀಗಳು ಎಂದಿಗೂ ವಿರಮಿಸಿದವರಲ್ಲ. ಭಕ್ತರಿಗೆ ಸದಾ ದರ್ಶನ ನೀಡುತ್ತಾ, ವಿದ್ಯಾರ್ಥಿಗಳ ಜೊತೆ ಸಂವಾದ ಮಾಡುತ್ತಾ ಇಡೀ ಮಠದ ತುಂಬೆಲ್ಲ ಓಡಾಡುತ್ತಿದ್ದರೆ ಮಠದಲ್ಲಿ ಏನೋ ಚೈತನ್ಯ. ಇವರ ಲವಲವಿಕೆಯ ನೋಡಿ ಅಲಸ್ಯದಿಂದ ಮೂಲೆಸೇರಿದವರು ಎದ್ದು ಕುಳತು ಕೆಲ್ಸ ಮಾಡುವಂತಹ ದೈವಿಕ ಶಕ್ತಿ ಶ್ರೀಗಳಲ್ಲಿತ್ತು.

ಗುರುಗಳ ದಿನಚರಿ
ಬೆಳಗಿನ ಜಾವ 2:15 ಕ್ಕೆ ನಿದ್ದೆಯಿಂದ ಎಚ್ಚರ
2:15 – 2:45 ಶರಣ ಸಂತರ ತತ್ವ ಪಠಣ
2:45 – 3:00 ಸ್ನಾನಾದಿ ನಿತ್ಯವಿಧಿ
3:00 – 5:30 ಶಿವಪೂಜೆ ಲಘುಪ್ರಸಾದ ಸ್ವೀಕಾರ
5:30 – 6: 00 ಸಾಮೂಹಿಕ ಪ್ರಾರ್ಥನೆ
6:15 – 7:10 ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮತ್ತು ಸಂಸ್ಕೃತ ಪಾಠ ಭೋಧನೆ
7.10 – 7:40 ದಿನಪತ್ರಿಕೆ ಓದುವ ಹವ್ಯಾಸ
8:40 – 9:00 ಟಪಾಲು ಪರಿಶೀಲನೆ
9:00 – 9:10 ಪ್ರಸಾದ ವಸ್ತು ಪರಿಶೀಲನೆ
9:10 – 9:30 ಶ್ರೀ ಕ್ಷೇತ್ರದ ಕಾರ್ಯವೀಕ್ಷಣೆ
9:30 – 10:30 ಶ್ರೀಗಳಿಂದ ಪತ್ರಗಳಿಗೆ ಉತ್ತರ
10:30 – 10:45 ವಿದ್ಯಾರ್ಥಿಗಳ ಊಟದ ವ್ಯವಸ್ಥೆ ಪರಿಶೀಲನೆ
10:45 – 12:00 ಭಕ್ತಾದಿಗಳಿಗೆ ಸಂದರ್ಶನ
12:00 – 1:00 ಯಂತ್ರಧಾರಣೆ
1:00 – 2:30 ಭಕ್ತಾದಿಗಳಿಗೆ ಸಂದರ್ಶನ
2:30 – 3:30 ಪೂಜೆ ಮತ್ತು ಪ್ರಸಾದ ಸ್ವೀಕಾರ
3:30 – 5:30 ಸಂಸ್ಥೆಗಳ ಕಾರ್ಯಚಟುವಟಿಕೆ ಪರಿಶೀಲನೆ
5:30 – 5:45 ಪ್ರಸಾದ ಸಿದ್ದತೆ ಪರಿಶೀಲನೆ
5:45 – 6:30 ಗದ್ದೆ ತೋಟಗಳ ಪರಿಶೀಲನೆ
6:30 – 7:00 ವಿದ್ಯಾರ್ಥಿಗಳೊಂದಿಗೆ ಸಾಮೂಹಿಕ ಪ್ರಾರ್ಥನೆ
7:00 – 7:15 ವಿದ್ಯಾರ್ಥಿಗಳಿಗೆ ಆರ್ಶೀವಚನ
7:15 – 7:45 ಭಕ್ತಾದಿಗಳ ಸಂದರ್ಶನ
7:45 – 8:00 ಪ್ರಸಾದ ನಿಲಯ ವ್ಯವಸ್ಥೆಯ ವೀಕ್ಷಣೆ
8:00 – 8:30 ಕಾರ್ಯಾಲಯ ವ್ಯವಹಾರ
8:30 – 8:45 ಶರಣರ ತತ್ವಪಠಣ
8:45 – 9:00 ಸ್ನಾನ
9:00 – 10:00 ಪೂಜೆ, ಲಘು ಪ್ರಸಾದ
10:00 – 10:30 – ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಯ ಮೇಲ್ವಿಚಾರಣೆ
10:30 – 10:45 ದಿನಚರಿ ಬರೆಯುವುದು
11 ಗಂಟೆಗೆ – ನಿದ್ರೆ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:Daily RoutinePublic TVSiddaganga Shriದಿನಚರಿಪಬ್ಲಿಕ್ ಟಿವಿಸಿದ್ದಗಂಗಾ ಶ್ರೀ
Share This Article
Facebook Whatsapp Whatsapp Telegram

Cinema Updates

Chitradurga Renukaswamy Father
ಮಗನ ಸಾವಿನ ನೋವು ನಿರಂತರವಾಗಿ ಕಾಡ್ತಿದೆ – ಮೃತ ರೇಣುಕಾಸ್ವಾಮಿ ತಂದೆ
9 hours ago
virat kohli sumalatha ambareesh
ಕಾಲ್ತುಳಿತ ಪ್ರಕರಣದಲ್ಲಿ ಕೊಹ್ಲಿ ವಿರುದ್ಧ ಮಾತನಾಡುವುದು ಮೂರ್ಖತನ: ಸುಮಲತಾ ಬೇಸರ
11 hours ago
madenur manu
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್
2 days ago
Akhil Akkineni Zainab Ravdjee
ಗರ್ಲ್ ಫ್ರೆಂಡ್ ಝೈನಬ್ ಮದ್ವೆಯಾದ ನಾಗಾರ್ಜುನ ಪುತ್ರ ಅಖಿಲ್
2 days ago

You Might Also Like

BANDIPUR 2
Chamarajanagar

ಬಂಡೀಪುರದಲ್ಲಿ ಸಿದ್ಧವಾಯ್ತು ಟೈಗರ್ ರಿಸರ್ಚ್ ಮಾನಿಟರಿಂಗ್ ಸೆಲ್

Public TV
By Public TV
5 hours ago
hassan daughter killed by her mother
Crime

ಹಾಸನ| ನೀರಿನ ತೊಟ್ಟಿಯಲ್ಲಿ ಮುಳುಗಿಸಿ 6 ವರ್ಷದ ಮಗಳನ್ನೇ ಕೊಂದ ತಾಯಿ

Public TV
By Public TV
6 hours ago
suresh kumar head constable
Bengaluru City

ಕಮಿಷನರ್‌, ಪೊಲೀಸರ ಸಸ್ಪೆಂಡ್‌ ಖಂಡಿಸಿ ಪ್ರತಿಭಟನೆ – ಹೆಡ್‌ಕಾನ್‌ಸ್ಟೇಬಲ್‌ ಜೊತೆ ಫೋನಲ್ಲಿ ಮಾತನಾಡಿ ಸುರೇಶ್‌ ಕುಮಾರ್‌ ಬೆಂಬಲ

Public TV
By Public TV
6 hours ago
02 5
Big Bulletin

ಬಿಗ್‌ ಬುಲೆಟಿನ್‌ 08 June 2025 ಭಾಗ-2

Public TV
By Public TV
6 hours ago
01 4
Big Bulletin

ಬಿಗ್‌ ಬುಲೆಟಿನ್‌ 08 June 2025 ಭಾಗ-1

Public TV
By Public TV
6 hours ago
Mobile 1
Crime

ನಕಲಿ ಆನ್‌ಲೈನ್‌ ಕ್ಲೀನಿಂಗ್‌ ಸೇವೆಗೆ 9 ರೂ. ಪಾವತಿಸಿ 99,000 ರೂ. ಕಳೆದುಕೊಂಡ ಮಹಿಳೆ

Public TV
By Public TV
6 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?