Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಘೀಳಿಡಲು ರೆಡಿಯಾದ ‘ಸಲಗ’ದೊಂದಿಗೆ ಗುಟುರು ಹಾಕಿತು ಟಗರು ಟೀಮ್!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಘೀಳಿಡಲು ರೆಡಿಯಾದ ‘ಸಲಗ’ದೊಂದಿಗೆ ಗುಟುರು ಹಾಕಿತು ಟಗರು ಟೀಮ್!

Bengaluru City

ಘೀಳಿಡಲು ರೆಡಿಯಾದ ‘ಸಲಗ’ದೊಂದಿಗೆ ಗುಟುರು ಹಾಕಿತು ಟಗರು ಟೀಮ್!

Public TV
Last updated: May 7, 2019 6:40 pm
Public TV
Share
2 Min Read
Salaga
SHARE

ಬೆಂಗಳೂರು: ಕಳೆದ ವರ್ಷದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿದ್ದ ಚಿತ್ರ ದುನಿಯಾ ಸೂರಿ ನಿರ್ದೇಶನದ ಟಗರು. ತಾಂತ್ರಿಕವಾಗಿಯೂ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಭಾರೀ ಸದ್ದು ಮಾಡಿದ್ದ ಈ ಚಿತ್ರದ ತಂಡವೇ ಮತ್ತೊಂದು ಚಿತ್ರಕ್ಕೆ ಸಾಥ್ ನೀಡಿದೆ ಅಂದರೆ ಅದರ ಬಗ್ಗೆ ಕುತೂಹಲ ಹುಟ್ಟದಿರಲು ಸಾಧ್ಯವೇ? ಸದ್ಯಕ್ಕೆ ದುನಿಯಾ ವಿಜಯ್ ನಾಯಕನಾಗಿ ನಟಿಸುತ್ತಿರೋ ಸಲಗ ಚಿತ್ರವೂ ಕೂಡಾ ಇಂಥಾ ಕಾರಣದಿಂದಲೇ ಮತ್ತೆ ಸದ್ದು ಮಾಡಿದೆ!

duniya vijay 1

ಸಲಗ ಎಂಬ ಶೀರ್ಷಿಕೆಯಲ್ಲಿಯೇ ಒಂದು ಫೋರ್ಸ್ ಇದೆ. ಅದು ದುನಿಯಾ ವಿಜಯ್ ಅವರ ಇಮೇಜಿಗೆ ಹೇಳಿ ಮಾಡಿಸಿದಂತಿದೆ ಅನ್ನೋ ವಿಚಾರ ಆರಂಭದಿಂದಲೇ ಕೇಳಿ ಬಂದಿತ್ತು. ಅದಾದ ನಂತರದಲ್ಲಿ ಈ ಸಿನಿಮಾ ಬಗ್ಗೆ ಗಂಭೀರವಾಗಿ ತಯಾರಿ ನಡೆಸಿದ್ದ ವಿಜಯ್ ಅವರು ಇದೀಗ ಎಲ್ಲವನ್ನೂ ಅಂತಿಮ ಹಂತಕ್ಕೆ ತಂದಿದ್ದಾರೆ. ಟಗರು ಚಿತ್ರತಂಡ ಸಲಗಕ್ಕೆ ಸಾಥ್ ನೀಡಿರೋ ರೋಚಕ ಸುದ್ದಿಯೊಂದರ ಮೂಲಕ ವಿಜಯ್ ಸಂಚಲನ ಸೃಷ್ಟಿಸಿದ್ದಾರೆ.

ಅಂದಹಾಗೆ, ನಿರ್ದೇಶಕ ಸೂರಿಯವರನ್ನು ಹೊರತು ಪಡಿಸಿ ಒಂದಿಡೀ ಟಗರು ಟೀಮು ಸಲಗ ಚಿತ್ರವನ್ನು ರೂಪಿಸಲು ಪಣ ತೊಟ್ಟ ನಿಂತಿದೆ. ಟಗರು ಚಿತ್ರಕ್ಕೆ ಹೊಸ ಶೈಲಿಯ ಸಂಭಾಷಣೆ ಬರೆದಿದ್ದ ಮಾಸ್ತಿ ಮಂಜು, ಅಭಿ ಮಲ್ಲ ಸೇರಿದಂತೆ ಪ್ರತಿಭಾವಂತರ ದಂಡು ಸಲಗಕ್ಕೆ ಸಾಥ್ ನೀಡಿದೆ. ವಿಶೇಷವೆಂದರೆ ಟಗರು ನಿರ್ಮಾಪಕರಾಗಿದ್ದ ಕೆ.ಪಿ ಶ್ರೀಕಾಂತ್ ಅವರೇ ಸಲಗಕ್ಕೂ ಬಂಡವಾಳ ಹೂಡಲು ಮುಂದಾಗಿದ್ದಾರೆ. ಯಾವುದೇ ಚಿತ್ರ ಮಾಡುವಾಗಲೂ ಕಥೆಯೂ ಸೇರಿದಂತೆ ಪ್ರತಿಯೊಂದನ್ನೂ ಕೂಲಂಕಷವಾಗಿ ಪರಿಶೀಲಿಸೋ ಶ್ರೀಕಾಂತ್ ಅವರಿಗೆ ಸಲಗದ ಕಥೆ ತುಂಬಾ ಹಿಡಿಸಿದೆ. ಪಟ್ಟಾಗಿ ಪರಿಶ್ರಮ ಹಾಕಿದರೆ ಟಗರು ಚಿತ್ರದಂಥಾದ್ದೇ ಭರಪೂರ ಯಶಸ್ಸನ್ನು ಸಲಗವೂ ತನ್ನದಾಗಿಸಿಕೊಳ್ಳಲಿದೆ ಎಂಬ ಭರವಸೆಯೂ ಶ್ರೀಕಾಂತ್ ಅವರಿಗಿದೆ.

dolly dhanajaya

ಡಾಲಿ, ಕಾಕ್ರೋಚ್ ಪಾತ್ರಧಾರಿಗಳೂ ಇರುತ್ತಾರೆ!: ಹಾಗಾದ್ರೆ, ಟಗರು ಚಿತ್ರದಲ್ಲಿ ಟ್ರೆಂಡ್ ಸೆಟ್ ಮಾಡಿದ್ದ ಪಾತ್ರಗಳಲ್ಲಿ ಮಿಂಚಿದ್ದ ಪಾತ್ರಗಳನ್ನು ನಿರ್ವಹಿಸಿದ್ದ ಕಲಾವಿದರೂ ಸಲಗದಲ್ಲಿರುತ್ತಾರಾ ಎಂಬ ಪ್ರಶ್ನೆ ಕಾಡುತ್ತೆ. ಅದರಲ್ಲಿಯೂ ಬ್ರ್ಯಾಂಡ್ ಆಗಿ ಬಿಟ್ಟಿದ್ದ ಡಾಲಿ ಮತ್ತು ಕಾಕ್ರೋಚ್ ಪಾತ್ರಧಾರಿಗಳಾಗಿದ್ದ ಧನಂಜಯ್ ಮತ್ತು ಸುಧಿಯಂಥವರೂ ಜೊತೆಯಾಗ್ತಾರಾ ಎಂಬ ಕುತೂಹಲವೂ ಕಾಡುತ್ತೆ. ಇದಕ್ಕೆ ಸಿಕ್ಕ ಉತ್ತರ ಪ್ರೇಕ್ಷಕರನ್ನು ಥ್ರಿಲ್ ಆಗಿಸುವಂತಿದೆ. ಯಾಕಂದ್ರೆ, ಸಲಗ ಚಿತ್ರದಲ್ಲಿಯೂ ಧನಂಜಯ್ ಮತ್ತು ಸುಧಿ ಪಾತ್ರ ನಿರ್ವಹಿಸಲಿದ್ದಾರೆ. ಆ ಪಾತ್ರಗಳೂ ಕೂಡಾ ಟಗರು ಪಾತ್ರಗಳಂತೆಯೇ ತೀರಾ ಭಿನ್ನವಾಗಿರಲಿವೆ!

Tagaru 03

ಇನ್ನುಳಿದಂತೆ ಟಗರುವಿನಂಥಾ ಸೂಪರ್ ಹಿಟ್ ಚಿತ್ರದ ತಂಡವೇ ತಮ್ಮ ಚಿತ್ರಕ್ಕೆ ಸಾಥ್ ನೀಡಿರೋದರಿಂದ ದುನಿಯಾ ವಿಜಯ್ ಕೂಡಾ ಖುಷಿಗೊಂಡಿದ್ದಾರೆ. ಅದ್ಭುತವಾದೊಂದು ಕಥೆಯ ಮೂಲಕ ತೆರೆ ಮೇಲೆ ಬರುವ ಭರವಸೆಯ ಮಾತುಗಳನ್ನೂ ಅವರಾಡಿದ್ದಾರೆ. ಇನ್ನೂ ಮುಖ್ಯ ಸಂಗತಿಯೆಂದರೆ, ಟಗರು ಚಿತ್ರದ ಮೂಲಕ ಭಿನ್ನವಾದ ಸಂಗೀತದ ತರಂಗಗಳನ್ನೆಬ್ಬಿಸಿದ್ದ ಚರಣ್ ರಾಜ್ ಸಲಗಕ್ಕೆ ಹಿನ್ನೆಲೆ ಸಂಗೀತ ನೀಡಲಿದ್ದಾರೆ. ನವೀನ್ ಸಜ್ಜು ಸಂಗೀತ ನಿರ್ದೇಶಕರಾಗಿ ಹೊಸ ಟ್ರೆಂಡ್ ಸೆಟ್ ಮಾಡಲು ತಯಾರಿ ಆರಂಭಿಸಿದ್ದಾರೆ.

TAGARU 7

ಆದರೆ ಸಲಗ ಚಿತ್ರದ ನಿರ್ದೇಶಕರು ಯಾರೆಂಬುದನ್ನು ಮಾತ್ರ ಗೌಪ್ಯವಾಗಿಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರತಂಡ ಅದನ್ನೂ ರಿವೀಲ್ ಮಾಡಲಿದೆ. ಇದೀಗ ಭರದಿಂದ ಸಲಗಕ್ಕಾಗಿ ತಯಾರಿಗಳು ನಡೆಯುತ್ತಿವೆ. ಈ ತಿಂಗಳಲ್ಲಿಯೇ ಎಲ್ಲ ಪೂರ್ವಭಾವಿ ಕೆಲಸ ಕಾರ್ಯಗಳನ್ನೂ ಮುಗಿಸಿಕೊಂಡು ಮುಂದಿನ ತಿಂಗಳಿಂದ ಸಲಗ ಚಿತ್ರೀಕರಣ ಶುರುವಾಗೋ ಲಕ್ಷಣಗಳಿವೆ.

TAGGED:charan rajDoolly DhananjayDuniya VijaySalagaSrikanthTagaru teamಚರಣ್ ರಾಜ್ಟಗರು ಟೀಂಡಾಲಿ ಧನಂಜಯ್ದುನಿಯಾ ವಿಜಯ್ಶ್ರೀಕಾಂತ್ಸಲಗ
Share This Article
Facebook Whatsapp Whatsapp Telegram

Cinema news

Jana Nayagan
‘ಜನನಾಯಗನ್’ ಸಿನಿಮಾ ರಿಲೀಸ್‌ಗೆ ಗ್ರೀನ್‌ ಸಿಗ್ನಲ್‌ – UA ಸರ್ಟಿಫಿಕೇಟ್‌ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ
Cinema Latest Main Post South cinema
S. Mahender Nadabrahma Hamsalekha reunited Kannada Film
ಮತ್ತೆ ಜೊತೆಯಾದ ಎಸ್.ಮಹೇಂದರ್, ನಾದಬ್ರಹ್ಮ ಹಂಸಲೇಖ
Cinema Latest Sandalwood
MCL Team Jersey Trophy Launch and Song Release 1
ಸೆಲೆಬ್ರಿಟಿ ಮಹಿಳಾ ಕ್ರಿಕೆಟ್ ಟೂರ್ನಮೆಂಟ್: ಜೆರ್ಸಿ, ಟ್ರೋಫಿ ಅನಾವರಣ
Cinema Cricket Latest Sandalwood Sports
Kushi Ravi
ದೈಜಿ ಟೀಮ್ ಸೇರಿಕೊಂಡ ನಟಿ ಖುಷಿ ರವಿ
Cinema Latest Sandalwood

You Might Also Like

Let Siddaramaiah continue for another 5 years Basavadharma Peetha President Mate Gangadevi
Bagalkot

ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿ ಮುಂದುವರಿಯಲಿ: ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ

Public TV
By Public TV
1 minute ago
dandeli crocodile park acf murder case convicts sentenced 10 year jail
Court

ಕಾರವಾರ | ಮೊಸಳೆಗೆ ಆಹಾರ ಕೊಡ್ಬೇಡಿ ಎಂದಿದ್ದಕ್ಕೆ ಎಸಿಎಫ್‌ ಹತ್ಯೆ – ಕೊಲೆಗಾರನಿಗೆ 10 ವರ್ಷ ಜೈಲು

Public TV
By Public TV
10 minutes ago
Purushottama Bilimale
Bengaluru City

ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲೆಯಾಳಂ ಕಡ್ಡಾಯವಾಗಿ ನಿಯಮ- ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಬೇಕು: ಪುರುಷೋತ್ತಮ ಬಿಳಿಮಲೆ

Public TV
By Public TV
12 minutes ago
Anekal Dental Student Suicide
Bengaluru Rural

ರಜೆ ಹಾಕಿದ್ದಕ್ಕೆ ಕಾಲೇಜಿನಲ್ಲಿ ಅವಮಾನ – ಕಿರುಕುಳ ತಾಳಲಾರದೇ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ

Public TV
By Public TV
25 minutes ago
nikhil Kumaraswamy
Bengaluru City

2028 ಕ್ಕೆ ಬಿಜೆಪಿ-ಜೆಡಿಎಸ್ 150 ಸ್ಥಾನ ಗೆಲ್ಲೋದು ಖಚಿತ: ನಿಖಿಲ್‌

Public TV
By Public TV
39 minutes ago
Saket Court Staff Dies
Crime

ದೆಹಲಿ ಸಾಕೇತ್ ಕೋರ್ಟ್‌ನಲ್ಲಿ ಕ್ಲರ್ಕ್ ಆತ್ಮಹತ್ಯೆ – ಕೆಲಸದ ಒತ್ತಡಕ್ಕೆ ಬಲಿಯಾದ ಹರೀಶ್ ಸಿಂಗ್

Public TV
By Public TV
44 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?