Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಸವಣ್ಣನವರನ್ನ ವೀರಶೈವರೇ ಕೊಂದ್ರಂತೆ – ತಲಕಾಡು ಗೌಡ್ರ ಹೇಳಿಕೆಗೆ ಚಿದಾನಂದಮೂರ್ತಿ ಗರಂ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬಸವಣ್ಣನವರನ್ನ ವೀರಶೈವರೇ ಕೊಂದ್ರಂತೆ – ತಲಕಾಡು ಗೌಡ್ರ ಹೇಳಿಕೆಗೆ ಚಿದಾನಂದಮೂರ್ತಿ ಗರಂ

Bengaluru City

ಬಸವಣ್ಣನವರನ್ನ ವೀರಶೈವರೇ ಕೊಂದ್ರಂತೆ – ತಲಕಾಡು ಗೌಡ್ರ ಹೇಳಿಕೆಗೆ ಚಿದಾನಂದಮೂರ್ತಿ ಗರಂ

Public TV
Last updated: July 31, 2017 8:59 am
Public TV
Share
2 Min Read
basavanna
SHARE

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ನಡುವೆಯೇ ಬಸವಣ್ಣನವರ ಮರಣ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಇತಿಹಾಸಕಾರರು ಮತ್ತು ಧರ್ಮಗುರುಗಳ ನಡುವೆ ಈ ವಿಚಾರ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.

ಇತಿಹಾಸಕಾರರು ಬಸವಣ್ಣನವರದ್ದು ಕೊಲೆಯೆನ್ನುತ್ತಿದ್ರೆ, ಧರ್ಮಗುರುಗಳು ಮತ್ತು ಚಿಂತಕರು ಲಿಂಗೈಕ್ಯರಾದ್ರು ಅಂತಾ ವಾದಿಸ್ತಿದ್ದಾರೆ. ಇನ್ನೊಂದೆಡೆ ಆತ್ಮಹತ್ಯೆ ಎಂಬ ಮಾತು ಕೇಳಿಬರ್ತಿದೆ. ಆದ್ರೆ ದೃಢೀಕರಿಸುವ ಪುರಾವೆ ಮಾತ್ರ ಯಾರ ಬಳಿಯೂ ಇಲ್ಲ.

basavanna 5

ಬಸವಣ್ಣ ಆತ್ಮಹತ್ಯೆ ಮಾಡಿಕೊಂಡ್ರು ಎಂದು ಕಾರ್ಯಕ್ರಮವೊಂದರಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದರು.

basavanna 4

ಆದ್ರೆ ಇತಿಹಾಸಕಾರರಾದ ತಲಕಾಡು ಚಿಕ್ಕರಂಗೇಗೌಡ ಬಸವಣ್ಣನವರದ್ದು ಕೊಲೆ ಎಂದಿದ್ದಾರೆ. ಮೂಲಭೂತವಾದಿ ವೀರಶೈವರೇ ಬಸವಣ್ಣನ ಏಳ್ಗೆ ಸಹಿಸದೆ ಕೊಲೆ ಮಾಡಿದ್ದಾರೆ. ವೀರಶೈವರು ಸಾಕಷ್ಟು ಕಟುಕರಾಗಿದ್ದರು. ಕೂಡಲಸಂಗಮದ ಬಳಿ ಅವರ ಕೊಲೆಯಾಗಿರುವ ಸಾಧ್ಯತೆಯಿದೆ. ಅದರ ಹೊರತು ಬಸವಣ್ಣನದ್ದು ಆತ್ಮಹತ್ಯೆ ಅಥವಾ ಸಹಜ ಸಾವು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಅಂತಿದ್ದಾರೆ. ಇನ್ನು ಚಿಕ್ಕರಂಗೇಗೌಡರ ಈ ಹೇಳಿಕೆ ಸಾಕಷ್ಟು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಯಾವುದೇ ಧಾರ್ಮಿಕ ನಾಯಕರ ಅಂತ್ಯ ದುರಂತ ಕಂಡಿದೆ. ಆತ್ಮಹತ್ಯೆ ಮಾಡಿಕೊಳ್ಳುವ ತೆಳು ಮನಸ್ಸು ಅವರದ್ದಾಗಿರಲಿಲ್ಲ. ಗಟ್ಟಿಯಾದ ವ್ಯಕ್ತಿತ್ವ ಅವರದ್ದು. ಅವರ ಕ್ರಾಂತಿಕಾರಿ ಧೋರಣೆ ಸಹಿಸದೆ ಕೆಲವರು ಕೊಲೆ ಮಾಡಿದ್ದಾರೆ ಅನನೋದನ್ನ ಹೆಚ್ಚು ಒಪ್ಪಬಹುದು ಅಂತ ಚಿಕ್ಕರಂಗೇಗೌಡ ಹೇಳಿದ್ದಾರೆ.

basavanna 3

ಸಾಹಿತಿ ಮತ್ತು ಚಿಂತಕ ಚಿದಾನಂದಮೂರ್ತಿ ಚಿಕ್ಕರಂಗೇಗೌಡರ ವಿರುದ್ಧ ಕಿಡಿ ಕಾರಿದ್ದಾರೆ. ಇತಿಹಾಸಕಾರರು ಅಜ್ಞಾನದಿಂದ ಈ ಹೇಳಿಕೆ ನೀಡಿದ್ದಾರೆ. ಬಸವಣ್ಣನವರದ್ದು ಹತ್ಯೆಯೂ ಅಲ್ಲ, ಆತ್ಯಹತ್ಯೆಯೂ ಅಲ್ಲ. ಅವರು ಸ್ವ-ಇಚ್ಛೆಯಿಂದ ಕೂಡಲಸಂಗಮದಲ್ಲಿ ಲಿಂಗೈಕ್ಯರಾದರು ಅಂತಾ ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಜೊತೆಗೆ ಈ ಸಂಬಂಧ ಸ್ಪಷ್ಟ ದಾಖಲಾತಿಗಳಿರುವುದಾಗಿಯೂ ಹೇಳ್ತಿದ್ದಾರೆ.

ಕೂಡಲ ಸಂಗಮ ಅವರಿಗೆ ಪವಿತ್ರ ಕ್ಷೇತ್ರ. ತಮ್ಮ ಕ್ಷೋಧಗೊಂಡ ಮನಸ್ಸನ್ನ ಶಾಂತಗೊಳಿಸಲು ಕೆಲ ಕಾಲ ಅಲ್ಲಿ ಇದ್ದು ಲಿಂಗೈಕ್ಯರಾಗ್ತಾರೆ. ಅವರನ್ನ ಯಾರೋ ಕೊಂದಿದದ್ದಾರೆ ಅನ್ನೋದಾಗಲಿ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ಸಂಪೂರ್ಣ ಅಸತ್ಯ ಎಂದು ಚಿದಾನಂದಮೂರ್ತಿ ಹೇಳಿದ್ದಾರೆ.

basavanna 2

ಇನ್ನು ಬಸವ ಪೀಠದ ಪೀಠ್ಯಾಧ್ಯಕ್ಷೆ ಮಾತೆ ಮಹಾದೇವಿ ಕೂಡ ಚಿದಾನಂದಮೂರ್ತಿ ಹೇಳಿಕೆಯನ್ನು ಪ್ರತಿಪಾದಿಸುತ್ತಿದ್ದಾರೆ. ಆತ್ಮಹತ್ಯೆ ಅಥವಾ ಕೊಲೆ ಎನ್ನುವವರು ಶುದ್ಧ ತಲೆಹರಟೆಗಳು. ಮನಸ್ಸಿಗೆ ಬಂದಂತೆ ಬಸವಣ್ಣನವರ ಬಗ್ಗೆ ಹೇಳುತ್ತಿದ್ದಾರೆ. ಬಸವಣ್ಣ ಆತ್ಯಹತ್ಯೆ ಮಾಡಿಕೊಳ್ಳುವಷ್ಟು ದರ್ಬಲರಾಗಿರಲಿಲ್ಲ. ಅವರು ಕೂಡಲಸಂಗಮದಲ್ಲಿ ಯೋಗದ ಮೂಲಕ ಲಿಂಗೈಕ್ಯರಾದರು. ಈ ಕುರಿತು ನಾನು ಸಾಕಷ್ಟು ಅಧ್ಯಯನವನ್ನೂ ನಡೆಸಿದ್ದೇನೆ ಅಂದ್ರು.

basavanna 1

ಬಸವಣ್ಣನ ಸಾವು ಕುರಿತು ಸಾಕಷ್ಟು ಗೊಂದಲಗಳಿಗೆ. ಬಸವಣ್ಣನ ಭಕ್ತರ ಗೊಂದಲಕ್ಕೆ ಸರ್ಕಾರ ಪರಿಹಾರವನ್ನು ನೀಡಬೇಕು. ಇದಕ್ಕೆ ಇತಿಹಾಸಕಾರರು, ಪಂಡಿತರು ಹಾಗೂ ನ್ಯಾಯಾಧೀಶರನ್ನೊಳಗೂಂಡ ಸಮಿತಿಯನ್ನು ಸರ್ಕಾರ ರಚನೆ ಮಾಡಬೇಕು ಅಂತಿದೆ ವೀರಶೈವ ಮಹಾಸಭಾ.

ಬಸವಣ್ಣನವರ ಸಾವಿನ ಕುರಿತು ಸ್ಪಷ್ಟ ದಾಖಲೆಗಳಿಲ್ಲದ ಕಾರಣ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಬಸವಣ್ಣನವ್ರ ಹುಟ್ಟು, ಬೆಳವಣಿಗೆ, ಮದುವೆ, ವಚನಗಳ ಬಗ್ಗೆ ಸಾಕಷ್ಟು ದಾಖಲೆಗಳು ಲಭ್ಯವಿದ್ದರೂ ಸಾವಿನ ಬಗ್ಗೆ ಸಮರ್ಪಕ ದಾಖಲೆ ಇಲ್ಲದೆ ಇರೋದು ಈ ಗೂಂದಲಗಳಿಗೆ ಕಾರಣವಾಗಿವೆ.

TAGGED:basavannabengaluruMurderPublic TVsuicideಆತ್ಮಹತ್ಯೆಕೊಲೆಪಬ್ಲಿಕ್ ಟಿವಿಬಸವಣ್ಣಬೆಂಗಳೂರು
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Yadgiri Que For Cylinder
Districts

ಸಿಲಿಂಡರ್ ಖಾಲಿ ವದಂತಿಗೆ ಜನ ಕಂಗಾಲು – ಯಾದಗಿರಿಯಲ್ಲಿ ಗ್ಯಾಸ್‌ಗೆ ಮಾರುದ್ದ ಸಾಲು

Public TV
By Public TV
13 minutes ago
Matheesha Pathirana
Cricket

ಕೆಕೆಆರ್‌ಗೆ ಶ್ರೀಲಂಕಾ ವೇಗಿ ಎಂಟ್ರಿ – ಸತತ 6 ಸೋಲುಗಳಿಂದ ಕಂಗೆಟ್ಟಿರೋ ತಂಡಕ್ಕೆ ಸಿಗುತ್ತಾ ಬೂಸ್ಟ್‌?

Public TV
By Public TV
23 minutes ago
Balamuri Edamuri No Entry
Districts

ಬಲಮುರಿ, ಎಡಮುರಿ ಪ್ರವಾಸಿ ತಾಣಗಳಿಗೆ ನಿಷೇಧ – ಸರ್ಕಾರದ ನಡೆಗೆ ವ್ಯಾಪಾರಿಗಳ ಅಸಮಾಧಾನ

Public TV
By Public TV
44 minutes ago
Seven Seas Mariner
Dakshina Kannada

ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ‘ಸೆವನ್ ಸೀಸ್ ಮರಿನರ್’ ಆಗಮನ

Public TV
By Public TV
56 minutes ago
Abhishek Sharma 2
Cricket

ಹೈದರಾಬಾದ್‌ನಲ್ಲಿ ಸನ್‌ ಶೈನ್‌ – ಸಿಎಸ್‌ಕೆ ವಿರುದ್ಧ 10 ರನ್‌ಗಳ ಸೂಪರ್‌ ಜಯ

Public TV
By Public TV
9 hours ago
Mallikarjun kharge
Latest

543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ: ಮೋದಿಗೆ ಖರ್ಗೆ ಸವಾಲು

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?