Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೋಟಾರು ವಾಹನ ಮಸೂದೆ ವಿರುದ್ಧ ಮುಷ್ಕರ – ಬೆಂಗ್ಳೂರಿನಲ್ಲಿ KSRTC, BMTC ಯಥಾಸ್ಥಿತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮೋಟಾರು ವಾಹನ ಮಸೂದೆ ವಿರುದ್ಧ ಮುಷ್ಕರ – ಬೆಂಗ್ಳೂರಿನಲ್ಲಿ KSRTC, BMTC ಯಥಾಸ್ಥಿತಿ

Bengaluru City

ಮೋಟಾರು ವಾಹನ ಮಸೂದೆ ವಿರುದ್ಧ ಮುಷ್ಕರ – ಬೆಂಗ್ಳೂರಿನಲ್ಲಿ KSRTC, BMTC ಯಥಾಸ್ಥಿತಿ

Public TV
Last updated: August 7, 2018 7:40 am
Public TV
Share
3 Min Read
BANDH
SHARE

ಬೆಂಗಳೂರು: ಮೋಟಾರು ವಾಹನ ತಿದ್ದುಪಡಿ ಮಸೂದೆ ವಿರುದ್ಧ ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರಿನ ಸಾರಿಗೆಗೆ ಮುಷ್ಕರದ ಬಿಸಿ ತಟ್ಟಿಲ್ಲ. ನಗರದ ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಮೆಟ್ರೋ ಟ್ರೈನ್ ಬೆಳಗ್ಗೆ ಎಂದಿನಂತೆ ಸಂಚಾರ ಶುರು ಮಾಡಿವೆ.

ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಬರಬೇಕಾದ ಬಸ್‍ಗಳು ಸಿಟಿಗೆ ಎಂಟ್ರಿ ಕೊಟ್ಟಿವೆ. ಬೆಳಗ್ಗೆ 10 ಗಂಟೆಗೆ ಮುಷ್ಕರಕ್ಕೆ ಕರೆ ಕೊಟ್ಟಿರುವ ಸಂಘಟನೆಗಳಿಂದ ಟೌನ್‍ ಹಾಲ್‍ ನಿಂದ ಫ್ರೀಡ್‍ಂಪಾರ್ಕ್ ವರೆಗೂ ಪ್ರತಿಭಟನಾ ಜಾಥಾ ನಡೆಯಲಿದೆ. ಇದರಲ್ಲಿ ಕೆಲ ಸಾರಿಗೆ ಸಂಘಟನೆಗಳು, ಓಲಾ, ಊಬರ್ ಚಾಲಕರು ಮತ್ತು ಮಾಲೀಕರು ಭಾಗಿಯಾಗಲಿದ್ದಾರೆ.

vlcsnap 2018 08 07 07h29m08s23

2017ರಲ್ಲಿ ಲೋಕಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆಯಾಗಿರುವ ಪರಿಷ್ಕೃತ ಮೋಟಾರು ವಾಹನ ಕಾಯ್ದೆ-2016 ರಲ್ಲಿ ಏನೇನಿದೆ? ಯಾವುದಕ್ಕೆ ಎಷ್ಟು ದಂಡ?  ಹಳೇ ದಂಡ ಎಷ್ಟು?  ಹೊಸ ದಂಡ ಎಷ್ಟು?
* ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಚಾಲನೆ – 1,000(ಹಳೇ ದಂಡ) – ರೂ. 5,000 ರೂ. ಹೊಸ ದಂಡ)
* ಸಿಗ್ನಲ್ ಜಂಪ್-  200 ರೂ.(ಹಳೇ ದಂಡ)-  1,000 ರೂ. ಹೊಸ ದಂಡ)
* ಡ್ರಂಕ್ & ಡ್ರೈವ್-  2,000 ರೂ.(ಹಳೇ ದಂಡ)- 10,000ರೂ. (10ವರ್ಷದವರೆಗೆ ಶಿಕ್ಷೆ) (ಹೊಸ ದಂಡ)

* ಹೆಲ್ಮೆಟ್, ಸೀಟ್‍ಬೆಲ್ಟ್ ಇಲ್ಲ-  100 ರೂ.(ಹಳೇ ದಂಡ)-  1,000 ರೂ. (ಹೊಸ ದಂಡ)
* ಟಿಕೆಟ್ ಇಲ್ಲದ ಪ್ರಯಾಣ-  200 ರೂ(ಹಳೇ ದಂಡ). – 500 ರೂ. (ಹೊಸ ದಂಡ)
* ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ – 1,000 ರೂ.ಹಳೇ ದಂಡ)-  5,000 ರೂ. (ಹೊಸ ದಂಡ)
* ಬೈಕ್ ವಿಲ್ಹೀಂಗ್ 1,000 ರೂ.ಹಳೇ ದಂಡ)- 10,000 ರೂ.(ಹೊಸ ದಂಡ)

vlcsnap 2018 08 07 07h29m16s97

ಇದರ ಜೊತೆಗೆ…
* ಅಂಬುಲೆನ್ಸ್ ಗೆ ದಾರಿ ಬಿಡದಿದ್ದರೆ 10,000 ರೂ.
* ಸಾರ್ವಜನಿಕ ಪ್ರದೇಶಗಳಲ್ಲಿ ಅತಿ ವೇಗ 2,000 ರೂ.
* ಇನ್ಶೂರೆನ್ಸ್ ಇಲ್ಲದಿದ್ದರೆ 2,000 ರೂ. ದಂಡ
* ಅಪ್ರಾಪ್ತರ ಡ್ರೈವಿಂಗ್ 25 ಸಾವಿರ ದಂಡ, 2 ಜೈಲು ( ವಾಹನದ ಮಾಲೀಕರಿಗೆ)
* ಗೂಡ್ಸ್ ವಾಹನಗಳಿಗೆ ಹೆವೀ ಲೋಡ್ 20,000 ದಂಡ ಜೊತೆಗೆ ಪ್ರತಿ ಟನ್‍ಗೂ 2 ಸಾವಿರ ಎಕ್ಸ್ ಟ್ರಾ ಫೈನ್
* ವಾಹನದ ಆಲ್ಟ್ರೇಷನ್ 5,000 ರೂ. ದಂಡ

* ಅಪಘಾದಲ್ಲಿ ವ್ಯಕ್ತಿ ಸಾವನ್ನಪ್ಪಿದರೆ 10 ಲಕ್ಷ ರೂ,ಗಾಯಾಳುಗೆ 5 ಲಕ್ಷಪರಿಹಾರ ಪಾವತಿಸಬೇಕು
* ಹಿಟ್ ಅಂಡ್ ರನ್‍ನಿಂದ ಸಾವನ್ನಪ್ಪಿದರೆ 2 ಲಕ್ಷ, ಗಾಯಾಳುಗೆ 50,000 ಪರಿಹಾರ ಪಾವತಿಸಬೇಕು
* ವಾಹನ ವಿನ್ಯಾಸದಲ್ಲಿ ದೋಷವಾಗಿ ಅಪಘಾತವಾದರೆ ತಯಾರಕರಿಗೆ ಶಿಕ್ಷೆ
* 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಹೆಲ್ಮೆಟ್ ಕಡ್ಡಾಯ
* ರಾಜಕಾರಣಿಗಳು, ವಿಐಪಿಗಳಿಗಳು ಡಿಎಲ್ ಪಡೆಯಲು ಟೆಸ್ಟ್ ಡ್ರೈವ್ ಕಡ್ಡಾಯ
* ಡ್ರೈವಿಂಗ್ ಲೈಸೆನ್ಸ್ ಬೇಕಂದ್ರೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

vlcsnap 2018 08 07 07h29m24s195
ಸಾರಿಗೆ ಕಾರ್ಮಿಕರ ಮುಷ್ಕರಕ್ಕೆ ಕಾರಣಗಳೇನು?
ರಾಜ್ಯ ಸಾರಿಗೆ ನಿಗಮಗಳ ಅಸ್ತಿತ್ವಕ್ಕೆ ಧಕ್ಕೆ, ಸಾರಿಗೆಯಲ್ಲಿ ಖಾಸಗಿ ಕಾರ್ಪೋರೇಟ್ ಕಂಪನಿಗಳ ಕೈವಾಡ ಹಚ್ಚಳವಾಗುತ್ತದೆ. ವಾಹನಗಳಿಗೆ ಪರ್ಮಿಟ್ ನೀಡಿಕೆ, ಸಾರಿಗೆ ನೀತಿ ರೂಪಣೆಯಲ್ಲಿ ಕೇಂದ್ರದ ಹಸ್ತಕ್ಷೇಪ ಹೆಚ್ಚಾಗುತ್ತದೆ. ಅಗ್ರಿಗೇಟರ್ ಲೈಸೆನ್ಸ್ ರಾಜ್ಯ ನೀಡಿದರೂ, ಕೇಂದ್ರದಿಂದ ಮಾನದಂಡ ನಿಗದಿ. ಇದರಿಂದ ಬಿಡಿ ವಾಹನ ಮಾಲೀಕರಿಗೆ, ಚಾಲಕರಿಗೆ ಕಷ್ಟವಾಗಲಿದೆ. ಮಸೂದೆ ಜಾರಿಯಾದರೆ ಡ್ರೈವಿಂಗ್ ಲೈಸೆನ್ಸ್, ನೋಂದಣಿ, ನವೀಕರಣ, ಫಿಟ್ನೆಸ್ ಸರ್ಟಿಫಿಕೇಟ್‍ ನಲ್ಲಿ ಕಾರ್ಪೋರೇಟ್ ಆಟೊಮೊಬೈಲ್ ಕಂಪನಿ ಹಿಡಿತವಾಗಲಿದ್ದು, ದುಬಾರಿ ಶುಲ್ಕ ಸುಲಿಗೆ ಮಾಡುವ ಸಾಧ್ಯತೆ ಇದೆ. ದಂಡದ ಪ್ರಮಾಣ ಸಿಕ್ಕಾಪಟ್ಟೆ ಏರಿಕೆಗೆ ವಿರೋಧಿಸಿ ಇಂದು ಪ್ರತಿಭಟನೆಯ ನಿರ್ಧಾರ ಕೈಗೊಳ್ಳಲಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

vlcsnap 2018 08 07 07h31m39s245

TAGGED:bandhbengaluruBMTCCentral govetksrtcPublic TVstrikeಕೆ ಎಸ್ ಆರ್ ಟಿಸಿಕೇಂದ್ರ ಸರ್ಕಾರಪಬ್ಲಿಕ್ ಟಿವಿಬಂದ್ಬಿಎಂಟಿಸಿಬೆಂಗಳೂರುಮೋಟಾರ್ ಕಾಯಿದೆ
Share This Article
Facebook Whatsapp Whatsapp Telegram

Cinema news

Suri Anna 2
ಹರೀಶ್ ರಾಯ್ ನಟಿಸಿದ ಕೊನೆ ಚಿತ್ರ ಸೂರಿ ಅಣ್ಣ ಟ್ರೈಲರ್ ಬಿಡುಗಡೆ
Cinema Latest Main Post Sandalwood
Arijith Singh
ಹಿನ್ನೆಲೆ ಗಾಯನಕ್ಕೆ ಗುಡ್ ಬೈ ಹೇಳಿದ ಅರಿಜಿತ್ ಸಿಂಗ್
Bollywood Cinema Latest Main Post
kavya gowda
ನಟಿ ಕಾವ್ಯ ಗೌಡ, ಪತಿ ಮೇಲೆ ಹಲ್ಲೆ ಆರೋಪ; ದೂರು ದಾಖಲು
Cinema Latest Main Post Sandalwood
Raghavendra Chitravani 1
ರಾಘವೇಂದ್ರ ಚಿತ್ರವಾಣಿಗೆ 50ರ ಸಂಭ್ರಮ – ಸಿನಿ ಗಣ್ಯರಿಂದ ಲೋಗೋ ಲಾಂಚ್
Cinema Latest Sandalwood Top Stories

You Might Also Like

Earthquake General Photo
Bidar

ಬೀದರ್‌ನಲ್ಲಿ 1.8 ತೀವ್ರತೆಯ ಲಘು ಭೂಕಂಪನ

Public TV
By Public TV
21 minutes ago
Siddaramaiah 5
Bengaluru City

ಮುಡಾ ಹಗರಣದಲ್ಲಿ ಸಿಎಂ ಕಳಂಕ ಮುಕ್ತ; ಲೋಕಾಯುಕ್ತ ಸಲ್ಲಿಸಿದ್ದ ʻಬಿ ರಿಪೋರ್ಟ್‌ʼ ಒಪ್ಪಿದ ಕೋರ್ಟ್‌

Public TV
By Public TV
36 minutes ago
Ajith Pawar and dk shivakumar
Bengaluru City

ಅಜಿತ್ ಪವಾರ್ ಒಳ್ಳೆಯ ಪ್ರೋಗ್ರೆಸಿವ್ ಲೀಡರ್, ಇಂದು ನಮ್ಮಿಂದ ದೂರ ಆಗಿದ್ದಾರೆ – ಡಿಕೆಶಿ ಸಂತಾಪ

Public TV
By Public TV
58 minutes ago
Nepali
Bengaluru City

ಬೆಂಗಳೂರಿನ ಉದ್ಯಮಿ ಮನೆಯಲ್ಲಿ 18 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ – ಮನೆಗೆಲಸದವರಿಂದಲೇ ಕಳ್ಳತನ!

Public TV
By Public TV
1 hour ago
Couple arrested for stealing womens gold
Bengaluru City

ರೋಡ್ ರೋಡಲ್ಲಿ ತಲೆ ಕೂದಲಿಗೆ ಪಿನ್ನು, ಬಳೆ ಅಂತಾ ಮಾರುತ್ತಿದ್ದ ದಂಪತಿಯಿಂದ ಕನ್ನ

Public TV
By Public TV
1 hour ago
CK Ramamurthy 1
Bengaluru City

ಜಯನಗರ ಶಾಸಕ ಸಿ.ಕೆ ರಾಮಮೂರ್ತಿಗೆ ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?