ದೇವಸ್ಥಾನದ ಎದುರು ಭಿಕ್ಷೆ ಬೇಡೋ ವಿಷ್ಯಕ್ಕೆ ಜಗಳ – ವೃದ್ಧ ಭಿಕ್ಷುಕನಿಗೆ ಚಾಕುವಿನಿಂದ ಇರಿತ

Public TV
0 Min Read
mys galate

ಮೈಸೂರು: ಭಿಕ್ಷೆ ಬೇಡೋ ಜಾಗಕ್ಕಾಗಿ ಇಬ್ಬರು ಭಿಕ್ಷುಕರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಮೈಸೂರಿನ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿ ನಡೆದಿದೆ.

MYS GALATE 2

ಸಾಯಿಬಾಬಾ ದೇಗುಲದ ಮುಂಭಾಗ ಭಿಕ್ಷುಕ ಮತ್ತೊಬ್ಬ ಭಿಕ್ಷುಕನಿಗೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತದಿಂದ ವೃದ್ಧನ ಬಟ್ಟೆಯೆಲ್ಲ ರಕ್ತಮಯವಾಗಿದ್ದು ಸ್ಥಳೀಯರು ಆಂಬುಲೆನ್ಸ್‍ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

MYS GALATE 11

ಚಾಕು ಹಾಕಿದ ಭಿಕ್ಷುಕನನ್ನು ಕೆ.ಆರ್. ಪೊಲೀಸರು ವಶಕ್ಕೆ ಪಡೆದಿದ್ದಾರೆ.

MYS GALATE 9

MYS GALATE 1

MYS GALATE 15

MYS GALATE 14

MYS GALATE 13

MYS GALATE 12

MYS GALATE 10

MYS GALATE 8

MYS GALATE 7

MYS GALATE 6

MYS GALATE 5

MYS GALATE 4

MYS GALATE 3

Share This Article
Leave a Comment

Leave a Reply

Your email address will not be published. Required fields are marked *