Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಚಂದ್ರ ಗ್ರಹಣ: ಪರಿಹಾರ ಏನು? ಯಾವ ರಾಶಿಗೆ ಶುಭ, ಅಶುಭ? ಗರ್ಭಿಣಿಯರು ಏನ್ ಮಾಡಬೇಕು?

Public TV
Last updated: July 27, 2018 3:49 pm
Public TV
Share
3 Min Read
chanadra grahana 1 3 1
SHARE

ಬೆಂಗಳೂರು: ಇಂದು ಕೇತುಗ್ರಸ್ತ ರಕ್ತ ಚಂದ್ರ ಗ್ರಹಣ ಸಂಭವಿಸಲಿದೆ. ಇದಕ್ಕೆ ಮಹರ್ಷಿ ಆನಂದ್ ಗುರುಜಿ ಅವರು ಪರಿಹಾರ ಸೂತ್ರಗಳನ್ನು ಸೂಚಿಸಿದ್ದಾರೆ.

ಈ ಬಾರಿ ಸಂಭವಿಸುತ್ತಿರುವ ಕೇತುಗ್ರಸ್ತ ಚಂದ್ರಗ್ರಹಣ ಬಹಳಷ್ಟು ಕ್ರೂರವಾಗಿದೆ. ಒಂದೇ ಮಾಸದಲ್ಲಿ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಬರುವ ಎರಡು ಗ್ರಹಣವಾಗಿದ್ದರಿಂದ ಇದು ತುಂಬಾ ಸಮಸ್ಯೆಯನ್ನುಂಟು ಮಾಡುತ್ತದೆ. ಈ ಗ್ರಹಣದಿಂದ ಉಂಟಾಗುವ ಸಮಸ್ಯೆ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಗ್ರಹಣ ಪರಿಹಾರ 1: ಚಿಕ್ಕಮಕ್ಕಳು ಏನ್ಮಾಡಬೇಕು?
ಸಣ್ಣ ಮಕ್ಕಳಿಗೆ ಸಂಜೆ 7.00 ಗಂಟೆ ಅಥವಾ ರಾತ್ರಿ 8.00 ಗಂಟೆವರೆಗೂ ಗ್ರಹಣ ಕಾಲವಾದ್ದರಿಂದ ಸಂಜೆ 6.00 ಗಂಟೆಯಿಂದ 7.00 ಗಂಟೆಯೊಳಗೆ ಊಟವನ್ನು ನೀಡಬೇಕು.

chanadra grahana 4 1

ಗ್ರಹಣ ಪರಿಹಾರ 3: ಗ್ರಹಣ ವೇಳೆ ಏನು ಮಾಡಬೇಕು?
ಗ್ರಹಣ ಸ್ಪರ್ಶ ಕಾಲ ಆರಂಭವಾಗುವುದು 11.54 ನಿಮಿಷ, ಗ್ರಹಣ ಮಧ್ಯಕಾಲ 1.52 ನಿಮಿಷ, ಗ್ರಹಣ ಮೋಕ್ಷ ಕಾಲ 3.49 ನಿಮಿಷವಾಗಿದೆ. ಆದ್ದರಿಂದ ಗ್ರಹಣ ಪ್ರಾರಂಭದ ಕಾಲದಲ್ಲಿ ಅಂದರೆ ಸಂಜೆ 4.30ರ ಒಳಗಾಗಿ ಮನೆಯಲ್ಲಿರುವ ಎಲ್ಲ ಪದಾರ್ಥಗಳಿಗೂ ಒಂದಿಷ್ಟು ದರ್ಬೆಯನ್ನು ಹಾಕಿ. ದೇವಾಲಯದಲ್ಲಿ, ಹುಲ್ಲು ಬೆಳೆದಿರುವ ಕಡೆಗಳಲ್ಲಿ ಮತ್ತು ಅರ್ಚಕರು, ಪೂಜಾರಿ, ಪೂಜಾ ಸಾಮಾಗ್ರಿ ಸಿಗುವ ಅಂಗಡಿಗಳಲ್ಲಿ, ಜ್ಯೋತಿಷಿಗಳ ಬಳಿ ದರ್ಬೆ ಸಿಗುತ್ತದೆ.

ಗ್ರಹಣ ಪರಿಹಾರ 4: ಗರ್ಭಿಣಿಯರು ಏನು ಮಾಡಬೇಕು?
ಮನೆಯಲ್ಲಿ ಗರ್ಭಿಣಿಯರು ಇದ್ದರೆ ಸಾಧ್ಯವಾದಷ್ಟು ಮನೆಯಲ್ಲಿರುವ ಕಿಟಕಿ, ಬಾಗಿಲು ಎಲ್ಲವನ್ನು ಮುಚ್ಚಿ. ಇಲ್ಲವಾದರೆ ಮನೆಯಲ್ಲಿಯೇ ಒಂದು ಕೋಣೆಯಲ್ಲಿ ಕುಳಿತುಕೊಂಡು ಒಂದು ಕಿರಣವೂ ರೂಮಿಗೆ ಬೀಳದಂತೆ ನೋಡಿಕೊಳ್ಳಬೇಕು. ಮುಂದೆ ಹುಟ್ಟುವ ಮಗುವಿಗೆ ಯಾವುದೇ ತೊಡಕು, ತೊಂದರೆ ಉಂಟಾಗದೇ ಇರಲು ಈ ರೀತಿ ಮಾಡುವುದು ಉತ್ತಮವಾಗಿದೆ.

chanadra grahana 2 1

ಗ್ರಹಣ ಪರಿಹಾರ 5: ರಾಶಿಫಲ ಹೇಗಿದೆ?
ಗ್ರಹಣದಲ್ಲೂ ಕೆಲವು ರಾಶಿಯವರಿಗೆ ಶುಭಫಲವನ್ನು ಉಂಟು ಮಾಡುತ್ತದೆ. ಮೇಷ, ಸಿಂಹ, ವೃಶ್ಚಿಕ ಮತ್ತು ಮೀನ ಈ ರಾಶಿಯವರು ಚಂದ್ರ ಗ್ರಹಣದಿಂದ ದೂರವಿದ್ದು, ಯಾವುದೇ ಗ್ರಹಣದ ದೋಷವೂ ಇಲ್ಲ. ಆದರೆ ರಾತ್ರಿ 10 ಗಂಟೆಯ ಮೇಲೆ ಊಟ ಮಾಡಬೇಡಿ ಅದು ಒಳ್ಳೆಯದಲ್ಲ.

ಈ ಗ್ರಹಣದಿಂದ ತುಲಾ, ಮಿಥುನ, ಮಕರ ಮತ್ತು ಕುಂಭ ಈ ನಾಲ್ಕು ರಾಶಿಯವರಿಗೆ ಸಮಸ್ಯೆ ಇದೆ. ಸಮಸ್ಯೆಯನ್ನು ನಿವಾರಿಸಲು ದೇವಾಲಯಕ್ಕೆ ಹೋಗಬೇಕು, ಇಲ್ಲ ಮನೆಯಲ್ಲಿಯೇ ದೇವರಲ್ಲಿ ಪ್ರಾರ್ಥನೆ ಮಾಡಬೇಕು. ದೇವಾಲಯದಲ್ಲಿ ನಡೆಯುವ ಪೂಜೆಗಳಲ್ಲಿ ಪಾಲ್ಗೊಳ್ಳಬೇಕು. ಮನೆಯಲ್ಲಿರುವ ಹಿರಿಯ ಪಾದ ಮುಟ್ಟಿ ನಮಸ್ಕರಿಸಬೇಕು. ಸಾಧ್ಯವಾದರೆ ಗೋ ಪ್ರಾರ್ಥನೆ ಮಾಡಬೇಕು. ಗೋ ಮೂತ್ರವನ್ನು ತಲೆಗೆ ಸಿಂಪಡಿಸಿಕೊಳ್ಳಬೇಕು. ವೃಷಭ, ಕರ್ಕಾಟಕ, ಧನಸ್ಸು ಹಾಗು ಕನ್ಯಾ ಈ ರಾಶಿಯವರು ಅಧಿಕ ಭಯ ಪಡುವ ಅವಶ್ಯಕತೆ ಇಲ್ಲ.

chanadra grahana 3 1

ಗ್ರಹಣ ಪರಿಹಾರ 6: ಮೊಸರನ್ನದಿಂದ ಒಳ್ಳೆಯದು:
ಗ್ರಹಣಕ್ಕೂ ಮುನ್ನ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ಜೊತೆಗೆ ಮೊಸರನ್ನವನ್ನು ಮಾಡಿ ಅದನ್ನು ನಿಮ್ಮ ಮನೆ ಮಹಡಿಯ ಮೇಲೆ ಸ್ವಲ್ಪ ಇಡಬೇಕು. ಇದರಿಂದ ಮನೆ ಶಾಂತಿಯಾಗುತ್ತದೆ. ಯಾವುದೇ ತೊಂದರೆಯಾಗುವುದಿಲ್ಲ.

ಗ್ರಹಣ ಪರಿಹಾರ 7: ಚಂದ್ರನಿಗೆ ಮುತ್ತುಗ ವೃಕ್ಷ ಇಷ್ಟ. ಆದ್ದರಿಂದ ಗ್ರಹಣ ಕಾಲ ಪ್ರಾರಂಭ, ಅಂತ್ಯ ಅಥವಾ ಮಾರನೆಯ ದಿನ ಅಂತಹ ಮುತ್ತಗ ವೃಕ್ಷ ಎಲ್ಲಾದರೂ ಇದ್ದರೆ ಅದಕ್ಕೆ 11 ನಮಸ್ಕಾರ ಹಾಕಿ. ಜೊತೆಗೆ ಒಂದು ಹಿಡಿ ಅಕ್ಕಿ, ಹಾಲು, ಮೊಸರನ್ನು ಮರದ ಬುಡಕ್ಕೆ ಹಾಕಿದರೆ ಒಳ್ಳೆಯದು. ದರ್ಬೆ ಮತ್ತು ಮುತ್ತುಗ ಎರಡನ್ನು ಒಂದು ಕಡೆ ಇಟ್ಟು ಪ್ರದಕ್ಷಿಣೆ ಹಾಕಿದರೆ ಗ್ರಹಣ ದೋಷ ಶೀಘ್ರವಾಗಿ ದೂರವಾಗುತ್ತದೆ.

ಗ್ರಹಣ ಪರಿಹಾರ 8: ವಯಸ್ಸಾದ ಹಿರಿಯರು ರಾಮ, ದಾಸ, ಕೃಷ್ಣ ಆರಾಧನೆ ಮಾಡಬೇಕು. ಗ್ರಹಣ ಮುಗಿಯವರೆಗೂ ದೇವತಾ ಆರಾಧನೆಯಲ್ಲಿ ಇದ್ದರೆ ಶುಭವಾಗುತ್ತದೆ. ಆದಷ್ಟು ಸಂಜೆ 6 ಗಂಟೆಯಿಂದ 7 ಗಂಟೆಯೊಳಗೆ ಊಟವನ್ನು ಮಾಡಬೇಕು. ಆಸ್ಪತ್ರೆಯಲ್ಲಿ ಇರುವವರು, ಮಾತ್ರೆ ತೆಗೆದು ಕೊಳ್ಳುವವರು ಕೂಡ ಆದಷ್ಟು ಬೇಗ ಊಟವನ್ನು ಮುಗಿಸಬೇಕು.

TAGGED:BangaloreLunar eclipsePublic TVSolutionಚಂದ್ರ ಗ್ರಹಣಪಬ್ಲಿಕ್ ಟಿವಿಪರಿಹಾರಬೆಂಗಳೂರು
Share This Article
Facebook Whatsapp Whatsapp Telegram

Cinema Updates

Benglauru Stampede Ramya Tweet
ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ
23 hours ago
Kamal Haasan
ಅಹಂಕಾರಿ ಕಮಲ್‌ಗೆ ಬಿಗ್‌ ಶಾಕ್‌ – ಕರ್ನಾಟಕದಲ್ಲಿ ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆ
2 days ago
Kamal Haasan
ಮೊದಲು ಕ್ಷಮೆ ಕೇಳಿ, ಜನರ ಭಾವನೆಗೆ ಧಕ್ಕೆ ತರಬೇಡಿ: ಕಮಲ್‌ಗೆ ಹೈಕೋರ್ಟ್‌ ಚಾಟಿ
2 days ago
Thug Life 2
ಕಮಲ್ ಹಾಸನ್‌ಗೆ ಇಂದು ನಿರ್ಣಾಯಕ ದಿನ – ಹೈಕೋರ್ಟ್‌ನಲ್ಲಿ ‘ಥಗ್‌ಲೈಫ್’ ಬಿಡುಗಡೆ ನಿರ್ಧಾರ
2 days ago

You Might Also Like

Chinnaswamy Stampede
Bengaluru City

Chinnaswamy Stampede Case – ಆರ್‌ಸಿಬಿ ಫ್ರಾಂಚೈಸಿ, ಕೆಎಸ್‌ಸಿಎ ವಿರುದ್ಧ FIR

Public TV
By Public TV
9 minutes ago
RCB
Bengaluru City

Stampede Case | ಮೃತಪಟ್ಟ 11 ಸಂತ್ರಸ್ತರ ಕುಟುಂಬಗಳಿಗೆ RCB ಆಡಳಿತ ಮಂಡಳಿಯಿಂದ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ

Public TV
By Public TV
32 minutes ago
BY Vijayendra
Bengaluru City

ಸಿಎಂ, ಡಿಸಿಎಂ, ಸಚಿವರಿಗೆ ಪ್ರಚಾರದ ಹುಚ್ಚೇ ಜಾಸ್ತಿ: ಹಾಲಿ‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು: ವಿಜಯೇಂದ್ರ ಆಗ್ರಹ

Public TV
By Public TV
1 hour ago
Mandya Death 3
Districts

ಮಂಡ್ಯ | ಮದ್ವೆಗೆ ಹುಡುಗಿ ನೋಡಿಕೊಂಡು ಬೆಂಗಳೂರಿಗೆ ಹೋದವನು ಮನೆಗೆ ಹಿಂತಿರುಗಿದ್ದು ಶವವಾಗಿ…

Public TV
By Public TV
1 hour ago
Pratap Simha
Latest

ಜಮೀರ್ ಮಗ, ರಿಜ್ವಾನ್ ಮಗ, ಸಿಎಂ ಮೊಮ್ಮಗನಿಗಾಗಿ ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಿದ್ರಾ: ಸರ್ಕಾರದ ವಿರುದ್ಧ ಪ್ರತಾಪ್‌ ಸಿಂಹ ಕಿಡಿ

Public TV
By Public TV
2 hours ago
BASAVARAJ BOMMAI
Bengaluru City

ಮಹಾರಾಷ್ಟ್ರ ಸಿಎಂ ಆಲಮಟ್ಟಿ ಡ್ಯಾಂ ಎತ್ತರದ ಬಗ್ಗೆ ತಕರಾರು ಮಾಡಿರೋದು ರಾಜಕೀಯ ಪ್ರೇರಿತ: ಬೊಮ್ಮಾಯಿ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?