Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಟಿಬಿ ಡ್ಯಾಂ ಭರ್ತಿಯಾದ್ರೂ ರೈತರಿಗಿಲ್ಲ ನೀರು-ಜಲಾಶಯದ ನೀರನ್ನು ಮಾರಾಟ ಮಾಡಿದ್ರಾ ಅಧಿಕಾರಿಗಳು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಟಿಬಿ ಡ್ಯಾಂ ಭರ್ತಿಯಾದ್ರೂ ರೈತರಿಗಿಲ್ಲ ನೀರು-ಜಲಾಶಯದ ನೀರನ್ನು ಮಾರಾಟ ಮಾಡಿದ್ರಾ ಅಧಿಕಾರಿಗಳು?

Districts

ಟಿಬಿ ಡ್ಯಾಂ ಭರ್ತಿಯಾದ್ರೂ ರೈತರಿಗಿಲ್ಲ ನೀರು-ಜಲಾಶಯದ ನೀರನ್ನು ಮಾರಾಟ ಮಾಡಿದ್ರಾ ಅಧಿಕಾರಿಗಳು?

Public TV
Last updated: November 18, 2018 8:57 am
Public TV
Share
3 Min Read
TB DAM 1
SHARE

ಕೊಪ್ಪಳ: ಈ ಬಾರಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರಿಂದ ವರ್ಷಕ್ಕೆ 2 ಬೆಳೆ ಬೆಳೆಯಬಹುದು ಅಂತ ರೈತರು ಸಂತಸದಲ್ಲಿದ್ದರು. ರೈತರ ಖುಷಿಗೆ ಡ್ಯಾಂ ಅಧಿಕಾರಿಗಳು ತಣ್ಣೀರೆರಚಿದ್ದಾರೆ. ಕೊಪ್ಪಳ, ಬಳ್ಳಾರಿ, ರಾಯಚೂರು, ಜನರ ಜೀವನಾಡಿ ಆಗಿರುವ ಟಿಬಿ ಡ್ಯಾಂನ ನೀರಿಗೆ ಆಂಧ್ರದ ಅಧಿಕಾರಿಗಳು ಕನ್ನ ಹಾಕ್ತಿದ್ದಾರೆ. ಅಕ್ರಮವಾಗಿ ಆಂಧ್ರಕ್ಕೆ ನೀರು ಹರಿಸಲು ಡ್ಯಾಂನ ಆಡಳಿತ ಮಂಡಳಿಯ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಕೊಪ್ಪಳ, ಬಳ್ಳಾರಿ, ರಾಯಚೂರು, ಜನರ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯದಲ್ಲಿ ಆಂಧ್ರದ ಅಧಿಕಾರಿಗಳು ನೀರಿಗೆ ಕನ್ನ ಹಾಕುತ್ತಿದ್ದಾರೆ. ಸುಮಾರು ವರ್ಷಗಳಿಂದ ತುಂಗಭದ್ರಾ ಜಲಾಶಯದ ನೀರು ಅಕ್ರಮವಾಗಿ ಆಂಧ್ರಪ್ರದೇಶದ ಪಾಲಾಗುತ್ತಿದೆ. ಇದರಲ್ಲಿ ಖುದ್ದು ಜಲಾಶಯದ ಆಡಳಿತ ಮಂಡಳಿಯ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

TB DAM 4

ಈ ರೀತಿ ಆರೋಪ ಕೇಳಿ ಬರುವುದಕ್ಕೂ ಒಂದು ಕಾರಣ ಇದೆ. ತುಂಗಾಭದ್ರಾ ಜಲಾಶಯದ ಸಾಮರ್ಥ್ಯ 133 ಟಿ.ಎಂ.ಸಿ ಹೊಂದಿದ್ದು, ಜಲಾಶಯದಲ್ಲಿ 33 ಟಿ.ಎಂ.ಸಿ ಹೂಳು ತುಂಬಿರುವುದರಿಂದ 100 ಟಿ.ಎಂ.ಸಿ ಯಷ್ಟು ನೀರು ಸಂಗ್ರಹವಾಗುತ್ತದೆ. ಪ್ರತಿ ಸಾರಿ 100 ಟಿ.ಎಂ.ಸಿ ನೀರು ಜಲಾಶಯದಲ್ಲಿ ಸಂಗ್ರಹವಾದಾಗ ರೈತನ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಯಾಕಂದ್ರೆ ಒಂದು ವರ್ಷದಲ್ಲಿ ಆತ 2 ಸಾರಿ ಭತ್ತ ಬೆಳೆಯಲು ಕಾಲುವೆಗೆ ನೀರು ಬಿಡಲಾಗುತ್ತಿತ್ತು. ಆದ್ರೆ ಈ ಬಾರಿ ಜಲಾಶಯ ಭರ್ತಿಯಾಗಿದ್ದರು 2 ನೇ ಬೆಳೆಗೆ ನೀರು ಬಿಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಇದೇ ಮೊದಲ ಸಾರಿ ಕೃಷಿ ಚಟುವಟಿಕೆ ಆರಂಭವಾಗಿ ಒಂದು ತಿಂಗಳವೆರೆಗೂ ಜಲಾಶಯ ಭರ್ತಿಯಲ್ಲಿತ್ತು. ಒಳ ಹರಿವಿನ ಪ್ರಮಾಣವು ಹೆಚ್ಚಾಗಿತ್ತು. ಅಂದಿನ ಲೆಕ್ಕಾಚಾರ ನೋಡಿದ್ರೆ ಮುಂದಿನ ಬೆಳೆಗೆ ಸಲೀಸಾಗಿ ನೀರು ಬಿಡಬಹುದಿತ್ತು. ಆದ್ರೆ ಇದೀಗ ಒಮ್ಮಿಂದೊಮ್ಮಲೆ ಜಲಾಶಯ ಆಡಳಿತ ಮಂಡಳಿ ಸುಳ್ಳು ಲೆಕ್ಕಾಚಾರ ಸೃಷ್ಟಿಸಿ ರಾಜ್ಯದ ರೈತರಿಗೆ ಅನ್ಯಾಯ ಮಾಡಲು ಮುಂದಾಗಿದೆ. ರಾತ್ರೋರಾತ್ರಿ ಆಂಧ್ರದ ಕಾಲುವೆಗಳಿಗೆ ನೀರು ಬಿಟ್ಟು, ಮುಂದಿನ ಬೆಳೆಗಳಿಗೆ ನೀರು ಅನುಮಾನ ಎಂದು ಹೇಳುತ್ತಿದೆ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್. ಆರ್. ಶ್ರೀನಾಥ್ ಹೇಳುತ್ತಾರೆ.

TB DAM 5

ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯಲ್ಲಿ ಎಲ್ಲಾ ಆಂಧ್ರ ಮೂಲದ ಅಧಿಕಾರಿಗಳು ಇದ್ದಾರೆ. ಅವರು ಹೇಳಿದ್ದನ್ನೇ ಸರ್ಕಾರ ಕೇಳುವಂತೆ ಆಗಿದೆ. ಆಂಧ್ರ ಮೇಲಿನ ಪ್ರೇಮಕ್ಕೊ ಅಥವಾ ಕಮಿಷನ್ ದಂಧೆಗೊ ಅಧಿಕಾರಿಗಳು ರಾಜ್ಯಕ್ಕೆ ಮೋಸ ಮಾಡುತ್ತಿದ್ದಾರೆ. ಈ ಕುರಿತು ಎಷ್ಟೇ ಸಭೆಗಳು ಈ ಹಿಂದೆ ನೆಡೆದರು ಅವೆಲ್ಲ ವಿಫಲ ಕಂಡಿದ್ದು 3 ಜಿಲ್ಲೆಗಳ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಗಂಗಾವತಿ ಶಾಸಕ ಪರಣ್ಣ ಮನುವಳ್ಳಿ ಅವರು ಸಹ ಅನುಮಾನ ವ್ಯಕ್ತಪಡಿಸಿ, ಜಲಾಶಯ ಭರ್ತಿಯಾಗಿದ್ದರೂ 2 ನೇ ಬೆಳೆಗೆ ನೀರಿಲ್ಲ ಅನ್ನುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ. ಎಲ್ಲ ಆಂಧ್ರ ಮೂಲದ ಅಧಿಕಾರಿಗಳು ಇರೋದ್ರಿಂದ ಇಂತಹ ಸಮಸ್ಯೆ ಆಗುತ್ತಿದೆ. ಆಡಳಿತ ಮಂಡಳಿಯನ್ನು ಬದಲಿಸುವ ಕುರಿತು ಸರ್ಕಾರಕ್ಕೆ ಮನವಿಯನ್ನ ಮಾಡುತ್ತೇನೆ. ನಮ್ಮ ರೈತರಿಗೆ ಅನ್ಯಾಯ ಆಗಬಾರದು ಎಂದು ಹೇಳುತ್ತಾರೆ.

TB DAM 2

ತುಂಗಭದ್ರಾ ಜಲಾಶಯದ ನೀರು ಆಂಧ್ರ ಮೂಲದ ಅಧಿಕಾರಿಗಳಿಂದ ರಾತ್ರೋ ರಾತ್ರಿ ಕಾಲುವೆಗೆ ನೀರನ್ನು ಬಿಡಲಾಗ್ತಿದೆ ಅನ್ನೋ ಆರೋಪ ಸತ್ಯಕ್ಕೆ ಸನಿಹವಾಗಿದೆ. ಇನ್ನೂ ರಾಜಕೀಯ ಪಕ್ಷಗಳು ಸಹ ಹೊಡೆದಾಟ ಬಿಟ್ಟು ಆಗುತ್ತಿರುವ ಅನ್ಯಾಯದ ಬಗ್ಗೆ ತನಿಖೆ ನೆಡೆಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲಾಂದ್ರೆ ಮುಂದಿನ ದಿನಗಳಲ್ಲಿ ಮತ್ತೆ ರೈತರು ಬೀದಿಗೆ ಇಳಿದು ನೀರಿಗೋಸ್ಕರ ಹೋರಾಟ ಮಾಡುವ ಪರಿಸ್ಥಿತಿ ಉಂಟಾಗೋದ್ರಲ್ಲಿ ಅನುಮಾನವಿಲ್ಲಾ. ಒಟ್ನಲ್ಲಿ 2ನೇ ಬೆಳೆಗೆ ನಿರು ಬರುತ್ತೆ ಅಂತಾ ಕನಸು ಕಂಡಿದ್ದ 3 ಜಿಲ್ಲೆಯ ರೈತರಿಗೆ ಸರ್ಕಾರ ಮಧ್ಯಸ್ಥಿಕೆ ವಹಿಸಿ ನ್ಯಾಯ ಕೊಡಿಸುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

06 Tungabhadra

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

TAGGED:agriculturefarmersKoppalPublic TVTB DamTungabhadra Reservoirwaterಕೃಷಿಕೊಪ್ಪಳಟಿಬಿ ಡ್ಯಾಂತುಂಗಭದ್ರಾ ಜಲಾಶಯನೀರುಪಬ್ಲಿಕ್ ಟಿವಿರೈತರು
Share This Article
Facebook Whatsapp Whatsapp Telegram

Cinema news

Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories
The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories

You Might Also Like

N S Bosaraju
Bengaluru City

ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗಣ ಬಾರ್ಕಿ ಜಾತಿಗಳನ್ನು STಗೆ ಸೇರಿಸಲು ಕ್ರಮ: ಬೋಸರಾಜು

Public TV
By Public TV
5 minutes ago
Rohini Sindhuri MSME 3
Bengaluru City

ಹೊಸ MSME ನೀತಿಯಲ್ಲಿ ಎಐ, ಡಿಜಿಟಲ್ ಮಾರ್ಗಸೂಚಿ ಅಳವಡಿಸಲು ಚಿಂತನೆ: ರೋಹಿಣಿ ಸಿಂಧೂರಿ

Public TV
By Public TV
8 minutes ago
shivam dube t20 world cup
Cricket

ಟಿ20 ವಿಶ್ವಕಪ್‌ನಲ್ಲಿ ಭಾರತ ಗೆದ್ದ ಬಳಿಕ ರೈಲಿನಲ್ಲಿ ಮುಂಬೈಗೆ ಪ್ರಯಾಣಿಸಿದ ಶಿವಂ ದುಬೆ

Public TV
By Public TV
37 minutes ago
Channapatna Gas Cylinder Theft
Crime

ಗ್ಯಾಸ್ ಟ್ರಬಲ್ – ಚನ್ನಪಟ್ಟಣದ ಮನೆಯಲ್ಲಿ ಸಿಲಿಂಡರ್ ಕಳ್ಳತನ

Public TV
By Public TV
1 hour ago
Gas Auto LPG
Districts

ಎಲ್‌ಪಿಜಿ ಗ್ಯಾಸ್‌ ದರ ಏರಿಕೆ, ವಿತರಣೆಯೂ ಇಲ್ಲ – ಆಟೋ ಚಾಲಕರ ಪರದಾಟ

Public TV
By Public TV
1 hour ago
NCERT Textbook Row
Court

ಎನ್‌ಸಿಇಆರ್‌ಟಿ ಪುಸ್ತಕದಲ್ಲಿ ನ್ಯಾಯಂಗಕ್ಕೆ ಅಪಮಾನ ಆರೋಪ – ಎಲ್ಲ ಪುಸ್ತಕಗಳ ಪರಿಶೀಲನೆಗೆ ತಜ್ಞರ ಸಮಿತಿ ರಚನೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?