ನೈರುತ್ಯ ಬಂಗಾಳಕೊಲ್ಲಿಯಲ್ಲಿ ಪ್ರಬಲ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಮಳೆಯಾಗಲಿದೆ. ವಾಯುಭಾರ ಕುಸಿತದ ಎಫೆಕ್ಟ್ ರಾಜ್ಯದ ದಕ್ಷಿಣ ಒಳನಾಡಿನ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಕೊಡುಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಶೀತಗಾಳಿ ಹಾಗೂ ಚಳಿ ಹೆಚ್ಚಾಗಲಿದೆ.
ರಾಜಧಾನಿಯಲ್ಲಿಂದು ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-16
ಮಂಗಳೂರು: 32-24
ಶಿವಮೊಗ್ಗ: 34-18
ಬೆಳಗಾವಿ: 33-18
ಮೈಸೂರು: 30-17
ಮಂಡ್ಯ: 31-17
ಮಡಿಕೇರಿ: 28-14
ರಾಮನಗರ: 30-17
ಹಾಸನ: 29-16
ಚಾಮರಾಜನಗರ: 30-17
ಚಿಕ್ಕಬಳ್ಳಾಪುರ: 28-15
ಕೋಲಾರ: 28-17
ತುಮಕೂರು: 30-17
ಉಡುಪಿ: 33-24
ಕಾರವಾರ: 33-24
ಚಿಕ್ಕಮಗಳೂರು: 29-16
ದಾವಣಗೆರೆ: 33-19
ಹುಬ್ಬಳ್ಳಿ: 33-19
ಚಿತ್ರದುರ್ಗ: 32-18
ಹಾವೇರಿ: 34-19
ಬಳ್ಳಾರಿ: 33-20
ಗದಗ: 33-19
ಕೊಪ್ಪಳ: 33-21
ರಾಯಚೂರು: 33-21
ಯಾದಗಿರಿ: 34-21
ವಿಜಯಪುರ: 33-20
ಬೀದರ್: 31-18
ಕಲಬುರಗಿ: 33-20
ಬಾಗಲಕೋಟೆ: 34-19