ಇನ್ನೇನು ಬೇಸಿಗೆ ಆರಂಭವಾಯಿತು, ಹೀಗಾಗಿ ಚಳಿ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಅದೇ ರೀತಿ ಕಾವು ಸಹ ನಿಧಾನವಾಗಿ ಹೆಚ್ಚುತ್ತಿದೆ. ಇಷ್ಟುದಿನ ಮೋಡ ಕವಿದ ವಾತಾವರಣ, ಚಳಿ ಇರುತ್ತಿತ್ತು. ಇನ್ನು ಬಿಸಿಲಿನ ಬೇಗೆ ಸುಡಲಿದೆ. ಅದೇ ರೀತಿ ಇಂದು ಸಹ ರಾಜ್ಯದ ಬಹುತೇಕ ಕಡೆಗಳಲ್ಲಿ ಒಣ ಹವೆ ಇರಲಿದೆ.
ಉತ್ತರ ಕರ್ನಾಟಕ ಭಾಗಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದ್ದು, ತಂಪು ಪಾನೀಯ ಹಾಗೂ ಛತ್ರಿ ಮೊರೆ ಹೋಗಬೇಕಾಗಬಹುದು. ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಡ್ಯದಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಗರಿಷ್ಟ, ಕನಿಷ್ಟ ಉಷ್ಣಾಂಶ ಮಾಹಿತಿ:
ಬೆಂಗಳೂರು: 31 – 18
ಮೈಸೂರು: 33 – 19
ಮಂಗಳೂರು: 32 – 25
ಶಿವಮೊಗ್ಗ: 36 – 19
ಬೆಳಗಾವಿ: 33 – 21
ಮಂಡ್ಯ: 34 – 19
ರಾಮನಗರ: 33 – 19
ಮಡಿಕೇರಿ: 29 – 16
ಹಾಸನ: 32 – 18
ಚಾಮರಾಜನಗರ: 33 – 19
ಚಿಕ್ಕಬಳ್ಳಾಪುರ: 31 – 17
ಕೋಲಾರ: 31 – 18
ತುಮಕೂರು: 32 – 19
ಉಡುಪಿ: 32 – 26
ಕಾರವಾರ: 32 – 26
ಚಿಕ್ಕಮಗಳೂರು: 32 – 17
ದಾವಣಗೆರೆ: 35 – 19
ಚಿತ್ರದುರ್ಗ: 33 – 19
ಹಾವೇರಿ: 36 – 19
ಬಳ್ಳಾರಿ: 36 – 22
ಧಾರವಾಡ: 34 – 21
ಗದಗ: 34 – 21
ಕೊಪ್ಪಳ: 35 – 21
ರಾಯಚೂರು: 36 – 23
ಯಾದಗಿರಿ: 35 – 23
ವಿಜಯಪುರ: 34 – 22
ಬೀದರ್: 32 – 21
ಕಲಬುರಗಿ: 34 – 22
ಬಾಗಲಕೋಟೆ: 35 – 23