ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಸ್ವಲ್ಪ ಚಳಿ ವಾತಾವಾರಣ ಇರಲಿದೆ. ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಏರಿಕೆಯಾಗಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವಾರಣ ಇರಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-18
ಮಂಗಳೂರು: 29-23
ಶಿವಮೊಗ್ಗ: 29-20
ಬೆಳಗಾವಿ: 27-19
ಮೈಸೂರು: 30-19
ಮಂಡ್ಯ: 31-19
ಮಡಿಕೇರಿ: 24-16
ರಾಮನಗರ: 31-19
ಹಾಸನ: 27-18
ಚಾಮರಾಜನಗರ: 30-19
ಚಿಕ್ಕಬಳ್ಳಾಪುರ: 29-18
ಕೋಲಾರ: 31-19
ತುಮಕೂರು: 30-18
ಉಡುಪಿ: 29-24
ಕಾರವಾರ: 29-24
ಚಿಕ್ಕಮಗಳೂರು: 26-17
ದಾವಣಗೆರೆ: 29-19
ಚಿತ್ರದುರ್ಗ: 29-19
ಹಾವೇರಿ: 29-20
ಬಳ್ಳಾರಿ: 33-22
ಗದಗ: 31-19
ಕೊಪ್ಪಳ: 32-21
ರಾಯಚೂರು: 32-22
ಯಾದಗಿರಿ: 31-22
ವಿಜಯಪುರ: 31-20
ಬೀದರ್: 28-20
ಕಲಬುರಗಿ: 31-21
ಬಾಗಲಕೋಟೆ: 32-20