ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮತ್ತೆ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಹಾಸನ ಮತ್ತು ವಿಜಯನಗರದಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ವರದಿ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 26-19
ಮಂಗಳೂರು: 28-22
ಶಿವಮೊಗ್ಗ: 28-19
ಬೆಳಗಾವಿ: 27-17
ಮೈಸೂರು: 28-18
ಮಂಡ್ಯ: 27-19
ಮಡಿಕೇರಿ: 28-16
ರಾಮನಗರ: 26-19
ಹಾಸನ: 26-17
ಚಾಮರಾಜನಗರ: 29-19
ಚಿಕ್ಕಬಳ್ಳಾಪುರ: 26-17
ಕೋಲಾರ: 27-17
ತುಮಕೂರು: 27-18
ಉಡುಪಿ: 27-22
ಕಾರವಾರ: 28-21
ಚಿಕ್ಕಮಗಳೂರು: 24-17
ದಾವಣಗೆರೆ: 28-19
ಹುಬ್ಬಳ್ಳಿ: 28-18
ಚಿತ್ರದುರ್ಗ: 26-19
ಹಾವೇರಿ: 28-18
ಬಳ್ಳಾರಿ: 29-21
ಗದಗ: 27-18
ಕೊಪ್ಪಳ: 29-21
ರಾಯಚೂರು: 31-21
ಯಾದಗಿರಿ: 30-20
ವಿಜಯಪುರ: 29-20
ಬೀದರ್: 30-18
ಕಲಬುರಗಿ: 30-19
ಬಾಗಲಕೋಟೆ: 29-20