ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಶಿವಮೊಗ್ಗ, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 27-16
ಮಂಗಳೂರು: 31-22
ಶಿವಮೊಗ್ಗ: 30-16
ಬೆಳಗಾವಿ: 31-17
ಮೈಸೂರು: 30-17
ಮಂಡ್ಯ: 29-16
ಮಡಿಕೇರಿ: 29-15
ರಾಮನಗರ: 29-17
ಹಾಸನ: 27-14
ಚಾಮರಾಜನಗರ: 31-17
ಚಿಕ್ಕಬಳ್ಳಾಪುರ: 26-14
ಕೋಲಾರ: 26-14
ತುಮಕೂರು: 27-16
ಉಡುಪಿ: 31-20
ಕಾರವಾರ: 33-22
ಚಿಕ್ಕಮಗಳೂರು: 26-14
ದಾವಣಗೆರೆ: 31-16
ಹುಬ್ಬಳ್ಳಿ: 30-19
ಚಿತ್ರದುರ್ಗ: 27-17
ಹಾವೇರಿ: 30-19
ಬಳ್ಳಾರಿ: 29-19
ಗದಗ: 29-18
ಕೊಪ್ಪಳ: 29-19
ರಾಯಚೂರು: 30-20
ಯಾದಗಿರಿ: 30-19
ವಿಜಯಪುರ: 31-19
ಬೀದರ್: 29-18
ಕಲಬುರಗಿ: 30-19
ಬಾಗಲಕೋಟೆ: 31-20