ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿಯ ವಾತಾವರಣ ಇದೆ. ಇಂದು ಬೆಂಗಳೂರು ಸೇರಿದಂತೆ ಮಲೆನಾಡು ಭಾಗಗಳಾದ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಭಾಗದಲ್ಲಿ ಹೆಚ್ಚಿನ ಚಳಿ ಇರಲಿದೆ. ಈ ಭಾಗಗಳಲ್ಲಿ ಮುಂಜಾನೆ ತೀವ್ರ ಮಂಜು ಸಹ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಕರ್ನಾಟಕ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ ಎಂದು ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 26-17
ಮಂಗಳೂರು: 32-23
ಶಿವಮೊಗ್ಗ: 30-18
ಬೆಳಗಾವಿ: 29-19
ಮೈಸೂರು: 29-18
ಮಂಡ್ಯ: 28-18
ಮಡಿಕೇರಿ: 29-16
ರಾಮನಗರ: 28-18
ಹಾಸನ: 27-16
ಚಾಮರಾಜನಗರ: 29-17
ಚಿಕ್ಕಬಳ್ಳಾಪುರ: 25-16
ಕೋಲಾರ: 24-17
ತುಮಕೂರು: 27-17
ಉಡುಪಿ: 29-22
ಕಾರವಾರ: 34-24
ಚಿಕ್ಕಮಗಳೂರು: 26-15
ದಾವಣಗೆರೆ: 29-19
ಹುಬ್ಬಳ್ಳಿ: 30-19
ಚಿತ್ರದುರ್ಗ: 27-17
ಹಾವೇರಿ: 30-19
ಬಳ್ಳಾರಿ: 29-19
ಗದಗ: 29-18
ಕೊಪ್ಪಳ: 29-19
ರಾಯಚೂರು: 30-20
ಯಾದಗಿರಿ: 30-19
ವಿಜಯಪುರ: 31-19
ಬೀದರ್: 29-18
ಕಲಬುರಗಿ: 30-19
ಬಾಗಲಕೋಟೆ: 31-20