ರಾಜ್ಯ ಹವಾಮಾನ ವರದಿ 16-03-2025

Public TV
1 Min Read
WEATHER 1 e1679398614299

ರಾಜ್ಯದಲ್ಲಿ ಮತ್ತೆ ಬಿಸಿಲಿನ ಅಬ್ಬರ ಹೆಚ್ಚಾಗಿದ್ದು, ಜನರು ಕಂಗಾಲಾಗಿದ್ದಾರೆ. ಉತ್ತರ ಒಳನಾಡಿನಲ್ಲಿ ವಾಡಿಕೆಯಂತೆಯೇ ಉಷ್ಣಾಂಶ ಜಾಸ್ತಿಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನೂ ಮುಂದಿನ ಮೂರು ತಿಂಗಳು ವಾಡಿಕೆಗಿಂತ ಹೆಚ್ಚು ಬಿಸಿಲು ಅಬ್ಬರಿಸುವ ಸಾಧ್ಯತೆ ಇದೆ. ಈ ಮಧ್ಯೆ ಮಳೆಯೂ ಕೆಲವೊಮ್ಮೆ ತಂಪೆರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

BENGALURU WEATHER

ನಗರಗಳ ಹವಾಮಾನ ವರದಿ:
ಬೆಂಗಳೂರು: 34-21
ಮಂಗಳೂರು: 32-26
ಶಿವಮೊಗ್ಗ: 37-22
ಬೆಳಗಾವಿ: 36-22
ಮೈಸೂರು: 36-22

WEATHER 3

ಮಂಡ್ಯ: 36-22
ಮಡಿಕೇರಿ: 35-21
ರಾಮನಗರ: 35-21
ಹಾಸನ: 34-21
ಚಾಮರಾಜನಗರ: 35-22
ಚಿಕ್ಕಬಳ್ಳಾಪುರ: 33-19

Weather

ಕೋಲಾರ: 32-19
ತುಮಕೂರು: 34-20
ಉಡುಪಿ: 31-26
ಕಾರವಾರ: 33-26
ಚಿಕ್ಕಮಗಳೂರು: 33-18
ದಾವಣಗೆರೆ: 37-22

weather

ಹುಬ್ಬಳ್ಳಿ: 38-21
ಚಿತ್ರದುರ್ಗ: 36-22
ಹಾವೇರಿ: 38-22
ಬಳ್ಳಾರಿ: 38-23
ಗದಗ: 36-21
ಕೊಪ್ಪಳ: 37-21

ರಾಯಚೂರು: 39-24
ಯಾದಗಿರಿ: 38-23
ವಿಜಯಪುರ: 38-24
ಬೀದರ್: 37-24
ಕಲಬುರಗಿ: 38-24
ಬಾಗಲಕೋಟೆ: 38-23

Share This Article