ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಚಳಿಯ ವಾತಾವರಣ ಇದ್ದು, ಎಂದಿನಂತೆ ಮೋಡ ಕವಿದ ವಾತಾವರಣ ಇರಲಿದೆ. ತುಂತುರು ಮಳೆಯೊಂದಿಗೆ ಶೀತಗಾಳಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಮಾಂಡಸ್ ಚಂಡಮಾರುತ ಎಫೆಕ್ಟ್ನಿಂದಾಗಿ ಅನೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ.
ರಾಜಧಾನಿಯಲ್ಲಿಂದು ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗರಿಷ್ಠ ಉಷ್ಣಾಂಷ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 26-15
ಮಂಗಳೂರು: 31-22
ಶಿವಮೊಗ್ಗ: 31-16
ಬೆಳಗಾವಿ: 29-16
ಮೈಸೂರು: 28-14
ಮಂಡ್ಯ: 28-14
ಮಡಿಕೇರಿ: 26-13
ರಾಮನಗರ: 28-15
ಹಾಸನ: 27-14
ಚಾಮರಾಜನಗರ: 28-15
ಚಿಕ್ಕಬಳ್ಳಾಪುರ: 26-14
ಕೋಲಾರ: 26-15
ತುಮಕೂರು: 28-15
ಉಡುಪಿ: 32-22
ಕಾರವಾರ: 32-23
ಚಿಕ್ಕಮಗಳೂರು: 27-14
ದಾವಣಗೆರೆ: 30-16
ಹುಬ್ಬಳ್ಳಿ: 30-16
ಚಿತ್ರದುರ್ಗ: 28-16
ಹಾವೇರಿ: 31-16
ಬಳ್ಳಾರಿ: 29-17
ಗದಗ: 29-16
ಕೊಪ್ಪಳ: 29-18
ರಾಯಚೂರು: 31-18
ಯಾದಗಿರಿ: 32-19
ವಿಜಯಪುರ: 31-18
ಬೀದರ್: 30-18
ಕಲಬುರಗಿ: 31-19
ಬಾಗಲಕೋಟೆ: 31-17