ರಾಜ್ಯದಲ್ಲಿ ಮುಂದಿನ 2 ವಾರದ ಬಳಿಕ ಬೇಸಿಗೆ ಕಾಲ ಶುರುವಾಗಲಿದ್ದು, ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ತಾಪಮಾನ ದಾಖಲಾಗುವ ಲಕ್ಷಣ ಗೋಚರಿಸಿದೆ. ಹಲವು ಜಿಲ್ಲೆಗಳಲ್ಲಿ ಉಷ್ಣ ಅಲೆಯ ಬಿಸಿ ತಟ್ಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿ ಗಾಳಿಯ ಆತಂಕವಿಲ್ಲ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 32-17
ಮಂಗಳೂರು: 31-24
ಶಿವಮೊಗ್ಗ: 35-19
ಬೆಳಗಾವಿ: 33-18
ಮೈಸೂರು: 34-17
ಮಂಡ್ಯ: 34-17
ಮಡಿಕೇರಿ: 29-14
ರಾಮನಗರ: 34-17
ಹಾಸನ: 32-16
ಚಾಮರಾಜನಗರ: 34-17
ಚಿಕ್ಕಬಳ್ಳಾಪುರ: 33-18
ಕೋಲಾರ: 32-16
ತುಮಕೂರು: 34-17
ಉಡುಪಿ: 33-23
ಕಾರವಾರ: 34-23
ಚಿಕ್ಕಮಗಳೂರು: 32-16
ದಾವಣಗೆರೆ: 35-19
ಹುಬ್ಬಳ್ಳಿ: 35-18
ಚಿತ್ರದುರ್ಗ: 34-18
ಹಾವೇರಿ: 36-19
ಬಳ್ಳಾರಿ: 36-19
ಗದಗ: 36-18
ಕೊಪ್ಪಳ: 35-19
ರಾಯಚೂರು: 36-20
ಯಾದಗಿರಿ: 36-19
ವಿಜಯಪುರ: 34-19
ಬೀದರ್: 33-17
ಕಲಬುರಗಿ: 36-19
ಬಾಗಲಕೋಟೆ: 36-19