ರಾಜ್ಯದಲ್ಲಿ ದಿನಕಳೆದಂತೆ ತಾಪಮಾನ ಏರಿಕೆಯಾಗುತ್ತಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಹೀಟ್ ವೇವ್ ಅಲರ್ಟ್ ನೀಡಿದೆ. ಇಂದು ಮಡಿಕೇರಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಯಾದಗಿರಿ ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 36-24
ಮಂಗಳೂರು: 32-26
ಶಿವಮೊಗ್ಗ: 38-23
ಬೆಳಗಾವಿ: 37-22
ಮೈಸೂರು: 39-23
ಮಂಡ್ಯ: 38-24
ಮಡಿಕೇರಿ: 33-21
ರಾಮನಗರ: 37-24
ಹಾಸನ: 36-22
ಚಾಮರಾಜನಗರ: 39-23
ಚಿಕ್ಕಬಳ್ಳಾಪುರ: 35-23
ಕೋಲಾರ: 36-23
ತುಮಕೂರು: 36-23
ಉಡುಪಿ: 32-26
ಕಾರವಾರ: 32-25
ಚಿಕ್ಕಮಗಳೂರು: 34-21
ದಾವಣಗೆರೆ: 38-24
ಹುಬ್ಬಳ್ಳಿ: 39-23
ಚಿತ್ರದುರ್ಗ: 37-24
ಹಾವೇರಿ: 39-23
ಬಳ್ಳಾರಿ: 41-27
ಗದಗ: 38-24
ಕೊಪ್ಪಳ: 38-26
ರಾಯಚೂರು: 41-29
ಯಾದಗಿರಿ: 41-29
ವಿಜಯಪುರ: 39-28
ಬೀದರ್: 39-28
ಕಲಬುರಗಿ: 41-29
ಬಾಗಲಕೋಟೆ: 39-26