ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಅಲ್ಲಲ್ಲಿ ಮಳೆಯಾಗುತ್ತಿದೆ. ಇಂದು ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಜಾನೆ ಹಾಗೂ ಸಂಜೆಯ ವೇಳೆಗೆ ಇಬ್ಬನಿ ಹಾಗೂ ಚಳಿ ಇರಲಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳ ಅನೇಕ ಕಡೆ ಸಾಧಾರಣ ಮಳೆಯಾಗುವ ಸಾಧೆತೆಯಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ ಎಂದು ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 26-16
ಮಂಗಳೂರು: 31-23
ಶಿವಮೊಗ್ಗ: 28-17
ಬೆಳಗಾವಿ: 28-17
ಮೈಸೂರು:28-17
ಮಂಡ್ಯ: 28-17
ಮಡಿಕೇರಿ: 27-16
ರಾಮನಗರ: 28-17
ಹಾಸನ: 26-16
ಚಾಮರಾಜನಗರ: 29-17
ಚಿಕ್ಕಬಳ್ಳಾಪುರ: 25-14
ಕೋಲಾರ: 25-15
ತುಮಕೂರು: 26-16
ಉಡುಪಿ: 33-23
ಕಾರವಾರ: 33-24
ಚಿಕ್ಕಮಗಳೂರು: 24-15
ದಾವಣಗೆರೆ: 29-18
ಹುಬ್ಬಳ್ಳಿ: 29-17
ಚಿತ್ರದುರ್ಗ: 27-17
ಹಾವೇರಿ: 29-17
ಬಳ್ಳಾರಿ: 29-18
ಗದಗ: 28-17
ಕೊಪ್ಪಳ: 29-17
ರಾಯಚೂರು: 29-17
ಯಾದಗಿರಿ: 29-16
ವಿಜಯಪುರ: 29-16
ಬೀದರ್: 27-14
ಕಲಬುರಗಿ: 28-14
ಬಾಗಲಕೋಟೆ: 29-17