ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆ ಇದ್ದು, ವಿಪರೀತ ಚಳಿ ಇರಲಿದೆ. ಮುಂಜಾನೆ ಜಿಟಿ, ಜಿಟಿ ಮಳೆ ಇರಲಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಮೋಡ ಕವಿದ ವಾತವಾರಣ ಇರಲಿದೆ. ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 22-18
ಮಂಗಳೂರು: 28-24
ಶಿವಮೊಗ್ಗ: 24-20
ಬೆಳಗಾವಿ: 26-21
ಮೈಸೂರು: 25-19
ಮಂಡ್ಯ: 24-19
ರಾಮನಗರ: 26-14
ಮಡಿಕೇರಿ: 21-16
ಹಾಸನ: 22-18
ಚಾಮರಾಜನಗರ: 24-19
ಚಿಕ್ಕಬಳ್ಳಾಪುರ: 20-17
ಕೋಲಾರ: 22-19
ತುಮಕೂರು: 22-19
ಉಡುಪಿ: 28-24
ಕಾರವಾರ: 29-26
ಚಿಕ್ಕಮಗಳೂರು: 21-18
ದಾವಣಗೆರೆ: 25-21
ಚಿತ್ರದುರ್ಗ: 23-19
ಹಾವೇರಿ: 26-21
ಬಳ್ಳಾರಿ: 26-21
ಗದಗ: 26-21
ಕೊಪ್ಪಳ: 26-22
ರಾಯಚೂರು: 28-22
ಯಾದಗಿರಿ: 29-22
ವಿಜಯಪುರ: 29-21
ಬೀದರ್: 26-20
ಕಲಬುರಗಿ: 29-22
ಬಾಗಲಕೋಟೆ: 28-22