ರಾಜ್ಯದ ಹವಾಮಾನ ವರದಿ: 05-02-2022

Public TV
1 Min Read
Karnataka weather report

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಚಳಿಯ ಅನುಭವ ಕ್ರಮೇಣ ಕಡಿಮೆಯಾಗಲಿದೆ. ಮಧ್ಯಾಹ್ನ ಬಿಸಿಲಿನ ತಾಪಮಾನ ಏರಿಕೆಯಾಗಲಿದ್ದು, ಸಂಜೆ ವೇಳೆ ಸ್ವಲ್ಪ ಚಳಿ ಇರಲಿದೆ.

ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದೆ. ಶಿವಮೊಗ್ಗದಲ್ಲಿ ಇಂದು ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೀದರ್‌ನಲ್ಲಿ ಕನಿಷ್ಟ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

weather

ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 31-18
ಮಂಗಳೂರು: 31-21
ಶಿವಮೊಗ್ಗ: 34-16
ಬೆಳಗಾವಿ: 32-16
ಮೈಸೂರು: 33-17

weather 4

ಮಂಡ್ಯ: 33-18
ರಾಮನಗರ: 32-19
ಹಾಸನ: 32-16
ಚಾಮರಾಜನಗರ: 33-19
ಚಿಕ್ಕಬಳ್ಳಾಪುರ: 31-18
ಕೋಲಾರ: 31-18

Weather 2

ತುಮಕೂರು: 32-18
ಉಡುಪಿ: 31-22
ಕಾರವಾರ: 30-21
ಚಿಕ್ಕಮಗಳೂರು: 32-15
ದಾವಣಗೆರೆ: 33-17

weather

ಚಿತ್ರದುರ್ಗ: 32-17
ಹಾವೇರಿ: 33-16
ಬಳ್ಳಾರಿ: 33-19
ಗದಗ: 32-16
ಕೊಪ್ಪಳ: 32-17

Ullal Bridge Mangalore weather 1

ರಾಯಚೂರು: 32-18
ಯಾದಗಿರಿ: 33-18
ವಿಜಯಪುರ: 33-17
ಬೀದರ್: 30-14
ಕಲಬುರಗಿ: 32-17
ಬಾಗಲಕೋಟೆ: 33-17

Share This Article
Leave a Comment

Leave a Reply

Your email address will not be published. Required fields are marked *