Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ಜೈಲು ಉಳಿಸಿ ಅಭಿಯಾನಕ್ಕೆ ‘ಕಾಂತಾರ’ ಹೀರೋ ರಿಷಬ್ ಸಾಥ್

Public TV
Last updated: July 12, 2023 3:41 pm
Public TV
Share
3 Min Read
rishab shetty 1
SHARE

ಮನುಷ್ಯನ ಗುಣವೇ ಅದಲ್ವೇ..? ಕೆಲವೊಂದು ವಸ್ತುಗಳ ಜೊತೆ ಭಾವನಾತ್ಮಕ ನಂಟು ಬೆಸೆದುಕೊಂಡುಬಿಡುತ್ತಾರೆ. ಅದನ್ನ ಅಷ್ಟು ಸುಲಭವಾಗಿ ನಶಿಸಿಹೋಗಲು ಬಿಡೋದಿಲ್ಲ, ಈಗ ಆಗಿರೋದೇ ಇದೇ…ಉಡುಪಿಯಲ್ಲೊಂದು (Udupi) ಐತಿಹಾಸಿಕ ಜೈಲು (Jali) ಕಟ್ಟಡವನ್ನ ಕೆಡವಲು ತಯಾರಿ ನಡೆಯುತ್ತಿದೆ. ಆದರೆ ಈ ಜೈಲನ್ನ ಉಳಿಸಿಕೊಳ್ಳಲು ಹೋರಾಟ ನಡೆಯುತ್ತಿದೆ. ಇದೇ ಜೈಲಲ್ಲಿ ಹಲವು ಸಿನಿಮಾಗಳು ಶೂಟಿಂಗ್ ಆಗಿವೆ. ದಂತಕತೆ ಕಾಂತಾರದ ಚಿತ್ರೀಕರಣವೂ ಇಲ್ಲೇ ನಡೆದಿದೆ. ಉಡುಪಿಯಲ್ಲಿ ಹಲವು ನೆನಪುಗಳಿಗೆ ಸಾಕ್ಷಿಯಾದ ಈ ಭವ್ಯ ಕಟ್ಟಡ ಉಳಿಸಿ ದೊಡ್ಡ ಹೋರಾಟವೇ ನಡೆಯುತ್ತಿದೆ. ರಿಷಬ್ ಶೆಟ್ಟಿ ಕೂಡ ಕೈಜೋಡಿಸಿದ್ದಾರೆ.

rishab shetty 3

ಉಡುಪಿ ಪ್ರಕೃತಿ ಸೊಬಗಿನ ನೆಲವೀಡು ಶ್ರೀಕೃಷ್ಣನ ಸನ್ನಿಧಿ, ಕಲೆ..ಸಂಸ್ಕೃತಿ…ವಿವಿಧ ಆಚರಣೆಗಳ ತವರೂರು, ಈ ಜಾಗದ ಹೃದಯ ಭಾಗದಲ್ಲೇ ಇದೆ ಒಂದು ಬೃಹತ್ ಕಟ್ಟಡ. ಪಟ್ಟಣದ ಮಧ್ಯೆಯೇ ಇದ್ದರೂ ಈ ಜಾಗಕ್ಕೆ ರಾತ್ರಿ ಇರಲಿ ಹಗಲು ಹೊತ್ತಲ್ಲಿ ಹೋಗೋದಕ್ಕೂ ಜನ ಹೆದರುತ್ತಾರೆ. ಕಾರಣ ಶಿಥಿಲಗೊಂಡಿದೆ. ನೋಡಿಕೊಳ್ಳುವವರಿಲ್ಲದೆ ಭಯಭೀತಿ ಹುಟ್ಟಿಸುವ ಜಾಗವಾಗಿದೆ. ದುರಂತ ಅಂದ್ರೆ ಅಲ್ಲಿನ ಅನೇಕರಿಗೆ ಆ ಕಟ್ಟಡದ ಮಹತ್ವವೂ ತಿಳಿದಿಲ್ಲ. ಇದನ್ನೂ ಓದಿ:ಚುನಾವಣೆ ಕಣದಲ್ಲಿ ದಳಪತಿ ವಿಜಯ್ ಪಕ್ಕಾ : ನಿರಂತರ ಮೀಟಿಂಗ್ ನಲ್ಲಿ ನಟ

KANTARA

ಈ ಕಟ್ಟಡ ಅದೆಷ್ಟು ಗಟ್ಟಿ ಅಂದರೆ 112 ವರ್ಷದ ಹಿಂದಿನದ್ದಾದರೂ ಗೋಡೆ ಬಿದ್ದಿಲ್ಲ…ಕಾರಣ ಅದೆಷ್ಟು ಸ್ವಾತಂತ್ರ್ಯದ ಸೇನಾನಿಗಳ…ಅದೆಷ್ಟೋ ಬ್ರಿಟೀಷರ ವಿರುದ್ಧ ಹೋರಾಡುವ ಕೆಚ್ಚೆದೆಯ ಬಂಟರ ಬಿಸಿ ಉಸಿರಿನ ಬಿಸಿಗೆ ಗಟ್ಟಿಕೊಂಡಿದೆ. ಭಾರತಾಂಬೆಯ ಸೇವೆ ಮಾಡಿದ್ದಕ್ಕೆ ಬ್ರೀಟೀಷರು ಕೊಟ್ಟ ಲಾಠಿ ಏಟಿನಿಂದ ಬಂದ ಶಬ್ಧಕ್ಕೆ ಈ ಗೋಡೆಗಳು ಸಾಕ್ಷಿಯಾಗಿದೆ. ಹಲವು ವರ್ಷ ನಮ್ಮನ್ನಾಳಿದ ಬ್ರೀಟೀಷರ ಆಟಾಟೋಪವನ್ನ ಸಹಿಸಿಕೊಂಡಿದೆ. ಭಾರತ ಮಾತೆಯ ಸೇವೆ ಮಾಡಿದ ಸ್ವಾತಂತ್ರ್ಯ ಯೋಧರ ಧ್ಯೇಯನಿಷ್ಟೆಗೆ ಸಾಕ್ಷಿಯಾಗಿದೆ. ಇದುವೇ ಉಡುಪಿಯಲ್ಲಿರುವ ಇತಿಹಾಸ ಪ್ರಸಿದ್ಧ ಸೆರೆಮನೆ.

kantara

ಉಡುಪಿಯಲ್ಲಿ ಸದ್ಯಕ್ಕೆ ಇದರ ಮಹತ್ವ ಅರಿಯದವರ ಪಾಲಿನ ಭೂತಬಂಗಲೆ ಎಂದು ಕರೆಸಿಕೊಳ್ಳುವ ಈ ಜೈಲು ಕೆಡವಿ ನಗರಸಭೆ ನಿರ್ಮಾಣ ಮಾಡಲು ತಯಾರಿ ನಡೆಯುತ್ತಿದೆ. ಇದುವೇ ಈಗ ದೊಡ್ಡ ಅಭಿಯಾನವೊಂದಕ್ಕೆ ಸಾಕ್ಷಿಯಾಗಿರುವ ಕಟ್ಟಡ. ಕಾರಣ ಈ ಕಟ್ಟಡ ಅನೇಕರಿಗೆ ಭಾವನಾತ್ಮಕ ತಾಣ. ಜನಸಂಪರ್ಕ ಇಲ್ಲದಿದ್ದರೂ ಸರ್ಕಾರ ಈ ಕಟ್ಟಡವನ್ನ ಚಿತ್ರೀಕರಣಕ್ಕೆ ಕೊಟ್ಟಿತ್ತು. ಅದೇ ಭಾಗದವರೇ ಆಗಿರುವ ನಟ ರಿಷಬ್ ಶೆಟ್ಟಿಗೆ ಯಾವುದೇ ಸೆಟ್ ಹಾಕಿದರೂ ಸಿಗದಂಥಹ ಕಲ್ಪನೆಗೆ ತಕ್ಕಂತ ಕಟ್ಟಡ ಕಣ್ಣಿಗೆ ಬಿದ್ದಾಗ ಅವರದ್ದೇ ಬೆಲ್‌ಬಾಟಂ…ಹಾಗೂ ವಿಶ್ವಪ್ರಸಿದ್ಧ ಕಾಂತಾರ (Kantara) ಚಿತ್ರೀಕರಣವನ್ನೂ ಮಾಡಿದ್ದಾರೆ.

Kantara 2

ಕಾಂತಾರ ಇಡೀ ವಿಶ್ವಕ್ಕೆ ಕನ್ನಡಿಗರ ಶಕ್ತಿ ಪ್ರದರ್ಶಿಸಿದ ಸಿನಿಮಾ. ಕರಾವಳಿ ಸಂಸ್ಕೃತಿ ಆಚರಣೆ ನಂಬಿಕೆ ಭಾಷೆಯನ್ನ ಜಗತ್ತಿಗೆ ಪಸರಿಸಿದ ಸಿನಿಮಾ. ಕಾಂತಾರ ಒಂದು ಹೆಮ್ಮೆ…ಕಾಂತಾರ ಬರೀ ಚಿತ್ರವನ್ನ ಕನ್ನಡಿಗರಿಗೆ ಸ್ವಾಭಿಮಾನ. ಹೀಗಿರುವಾಗ ಅದರಲ್ಲಿ ಅಡಕವಾಗುವ ಪ್ರತಿಯೊಂದು ವಸ್ತುವಿಗೂ ಭಾವನಾತ್ಮಕ ಸಂಬಂಧ ಪ್ರತಿಯೊಬ್ಬರಿಗೂ ಇರುತ್ತೆ. ಮುಖ್ಯವಾಗಿ ಅಲ್ಲಿನ ಜನರಿಗೆ. ಆದರೀಗ ಈ ಕಟ್ಟಡ ದಂತಕತೆಯಾಗಿ ಉಳಿಯುತ್ತದಾ..? ಕಾಂತಾರ ಸಿನಿಮಾವಷ್ಟೇ ಅಲ್ಲದೆ ಮುಂಬರುವ ಟೋಬಿ ಚಿತ್ರೀಕರಣವೂ ಇಲ್ಲಿಯೇ ನಡೆದಿದೆ. ಬ್ರಿಟಿಷರ ಕಾಲದಲ್ಲಿ ಹೋರಾಟಗಾರರನ್ನ ಬಂಧಿಸಿದ ಜೈಲಿದು. ಉಡುಪಿಯಲ್ಲಿರುವ ಮದ್ರಾಸ್ ರೂಫಿಂಗ್‌ನ ಏಕೈಕ ಬಿಲ್ಡಿಂಗ್. ಸುಣ್ಣ-ಬೆಲ್ಲದ ಗಾರೆಯಿಂದ ನಿರ್ಮಾಣ ಆಗಿರುವ ಅಪರೂಪದ ಕಟ್ಟಡ. ಇಲ್ಲಿ ಪುರಾತನ ವಾಸ್ತುಶಿಲ್ಪ ನೋಡಬಹುದಾಗಿದೆ. ಎರಡು ಅಂತಸ್ಥಿನ ಕಟ್ಟಡದಲ್ಲಿ 24 ಸೆಲ್‌ಗಳಿವೆ. ಕಟ್ಟಡ ಕೆಡವದಂತೆ ಸಿನಿಮಾಮಂದಿ ಮತ್ತು ಇತಿಹಾಸ ಆಸಕ್ತರ ಕೋರಿದ್ದಾರೆ. ಈ ಬಗ್ಗೆ ಅಭಿಯಾನವೂ ನಡೆಯುತ್ತಿದೆ. ಸರ್ಕಾರ ಮನಸ್ಸು ಮಾಡಿದರೆ ಈ ಕಟ್ಟಡವನ್ನ ಉಳಿಸಿಕೊಂಡು ಮ್ಯೂಸಿಯಮ್ ಮಾಡಬಹುದು ಎನ್ನುವುದು ಒತ್ತಾಯ.

rishab shetty

‘ಕಾಂತಾರ’ ಎನ್ನುವ ದಂತಕತೆಯಲ್ಲಿ ಮೂಡಿಬರುವ ಜೈಲಿನ (Jail) ದೃಶ್ಯ ಪ್ರಮುಖ ದೃಶ್ಯದಲ್ಲೊಂದು. ಇಲ್ಲಿಯೇ ಕಾಡುಶಿವನಿಗೆ ದೈವ ಕನಸಲ್ಲಿ ಬಂದು ಸುಳಿವು ಕೊಡುತ್ತೆ. ರಿಷಬ್ ದೈವಕೋಲದ ಪ್ರತಿ ದೃಶ್ಯವನ್ನ ಚಿತ್ರೀಕರಣ ಮಾಡುವ ವೇಳೆ ಶ್ರದ್ಧೆ ಭಕ್ತಿ ನಿಯಮ ಪಾಲಿಸಿದ್ದಾರೆ. ಪಾಳು ಬಿದ್ದಿದೆ ಎನ್ನಲಾದ ಕಟ್ಟಡವನ್ನ ಜೀವಂತಗೊಳಿಸಿದ್ದಾರೆ. ಮುಂದೆ ಎಷ್ಟೋ ಸಿನಿಮಾಗಳು ಇದೇ ಜಾಗದಲ್ಲಿ ಚಿತ್ರೀಕರಣ ಕನಸು ಕಂಡಿವೆ. ಇತಿಹಾಸಗಳು ಭವಿಷ್ಯದ ಬೆರಗು. ಹೀಗಾಗಿ ಇಂಥಹ ಬೆರಗುಗಳನ್ನ ಕಾಪಾಡಿಕೊಳ್ಳಬೇಕು ಎಂಬ ಹೋರಾಟ ಜೋರಾಗಿದೆ.

ಕಾಂತಾರ ಚಿತ್ರೀಕರಣಕ್ಕೆ ಇದೇ ಜೈಲು ಬಳಿಸಿಕೊಂಡಿದ್ಯಾಕೆ ಅನ್ನೋದಾದ್ರೆ ಅಪರೂಪದ ವಾಸ್ತುಶಿಲ್ಪವಿದೆ. ಸೆಲ್‌ಗಳಲ್ಲಿ ಆ ಕಬ್ಬಿಣದ ಕಂಬಿಗಳು, ಎತ್ತರದ ಗೋಡೆ ಮೇಲ್ಛಾವಣಿಗೆ ಹಾಕಲಾದ ಹಂಚು ಎಲ್ಲವೂ ನೈಜತೆಯಿಂದ ಕೂಡಿದೆ. ಅಂದಹಾಗೆ ರಿಷಬ್ ಯೋಚಿಸಿದ್ದರೆ ಸೆಟ್ ಹಾಕಬಹುದಿತ್ತು ಕಲ್ಪನೆಯನ್ನೂ ಮೀರಿದ ಸೌಂದರ್ಯ ಹಾಗೂ ಸೊಗಡು 112 ವರ್ಷದ ಇತಿಹಾಸದ ಈ ಜೈಲಿನಲ್ಲಿದೆ. ಅಲ್ಲಿನ ಭಾಗದ ಜನರು ದೈವದ ಮೇಲೆ ನಂಬಿಕೆ ಉಳ್ಳವರು. ಹೀಗಾಗೇ ಪಾಳುಬಿದ್ದ ಜೈಲಿನಲ್ಲಿ ದೈವಪ್ರೇರಣೆ ಎಂಬಂತೆ ಚಿತ್ರೀಕರಣ ನಡೆದಿದೆ. ಸರ್ಕಾರ ಮನಸ್ಸು ಮಾಡಿದರೆ ಇತಿಹಾಸವನ್ನ ಉಳಿಸಿಕೊಳ್ಳೋದು ದೊಡ್ಡದಲ್ಲ. ಭವಿಷ್ಯದಲ್ಲಿ ಇದೊಂದು ಮ್ಯೂಸಿಯಂ ಆಗ ಬದಲಾಗಿ ದೊಡ್ಡಪ್ರವಾಸಿತಾಣವೇ ಆಗಬಹುದು. ಮಾಡುವ ಉತ್ಸಾಹ ಇರಬೇಕಷ್ಟೇ.

ಯಮ್ಮೊ ಯಮ್ಮೊ.. ಹೇಗ್‌ ಕಾಣ್ತಾರ್‌ ನೋಡಿ..
ಯಮ್ಮೊ ಯಮ್ಮೊ.. ಹೇಗ್‌ ಕಾಣ್ತಾರ್‌ ನೋಡಿ..
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌
ಯೋಗ ದಿನದಂದು ನಟಿ ಪ್ರಣಿತಾ ಯೋಗ…
ಯೋಗ ದಿನದಂದು ನಟಿ ಪ್ರಣಿತಾ ಯೋಗ…
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!..
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!..
ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್
ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್
ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್
ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್
ನವಿಲಿನಂತೆ ಕಂಗೊಳಿಸಿದ ಮಲೈಕಾ
ನವಿಲಿನಂತೆ ಕಂಗೊಳಿಸಿದ ಮಲೈಕಾ
ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ
ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ
ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್
ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್
ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್
ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್


follow icon

TAGGED:Kantararishab shettysandalwoodಕಾಂತಾರರಿಷಬ್ ಶೆಟ್ಟಿಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema Updates

Vajreshwari Combines
ಪಾರ್ವತಮ್ಮ ರಾಜ್‌ಕುಮಾರ್ ಕನಸಿನ ಕೂಸಿಗೆ 50 ವರ್ಷ
Cinema Latest Sandalwood Top Stories
Darshan in Thailand 1
ದರ್ಶನ್‌ಗೆ ನೋ ಟೆನ್ಷನ್ – ಜಾಲಿ ಮೂಡಲ್ಲಿ ಥಾಯ್ಲೆಂಡ್‌ನಲ್ಲಿ ಬಿಂದಾಸ್‌ ಪಾರ್ಟಿ
Cinema Latest Sandalwood Top Stories
ram charan sukumar
ಹೊಸ ವರ್ಷಕ್ಕೆ ಪುಷ್ಪಾ ಡೈರೆಕ್ಟರ್ ಜೊತೆ ರಾಮ್‌ಚರಣ್ ಸಿನಿಮಾ..!?
Cinema Latest South cinema Top Stories
vijay deverakonda 4
ದಿಢೀರ್‌ ಆಸ್ಪತ್ರೆಗೆ ದಾಖಲಾದ ನಟ ವಿಜಯ್‌ ದೇವರಕೊಂಡ
Cinema Latest National South cinema Top Stories
vishnuvardhan karnataka ratna
ನಟ ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಮನವಿ
Cinema Latest Main Post Sandalwood

You Might Also Like

Siddaramaiah wife to chamundi Hills
Districts

ಚಾಮುಂಡಿ ಬೆಟ್ಟಕ್ಕೆ ಬಂದು ದೇವಿ ದರ್ಶನ ಪಡೆದ ಸಿಎಂ ಪತ್ನಿ, ಸೊಸೆ

Public TV
By Public TV
3 minutes ago
Bhupesh Baghels son Chaitanya arrest
Latest

ಅಕ್ರಮ ಹಣ ವರ್ಗಾವಣೆ ಕೇಸ್‌ – ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಪುತ್ರ ಬಂಧನ

Public TV
By Public TV
60 minutes ago
Mysuru Chamundi Hills Shobha Karandlaje
Districts

ಚಾಮುಂಡಿ ಬೆಟ್ಟ ಏರಿ ದೇವಿ ದರ್ಶನ ಪಡೆದ ಶೋಭಾ ಕರಂದ್ಲಾಜೆ

Public TV
By Public TV
1 hour ago
M.P.Renukacharya high command
Latest

ಬಿಜೆಪಿ ಬಂಡಾಯ ನಾಯಕರ ವಿರುದ್ಧ ವರಿಷ್ಠರಿಗೆ ದೂರು ನೀಡಿದ ಎಂ.ಪಿ ರೇಣುಕಾಚಾರ್ಯ ನೇತೃತ್ವದ ಟೀಂ

Public TV
By Public TV
1 hour ago
12 year old girl dies after getting caught in Chudidhar dupatta while playing jokali Bhatkal
Districts

ಜೋಕಾಲಿ ಆಡುವ ವೇಳೆ ಚೂಡಿದಾರ್ ವೇಲ್ ಸಿಲುಕಿ 12ರ ಬಾಲಕಿ ಸಾವು

Public TV
By Public TV
2 hours ago
Raichuru Maski
Districts

ಮಸ್ಕಿಯಲ್ಲಿ 4000 ವರ್ಷಗಳ ಹಿಂದೆಯೂ ಇತ್ತು ಜನವಸತಿ – ಸಂಶೋಧನೆಯಿಂದ ಬಯಲು

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
ಯಮ್ಮೊ ಯಮ್ಮೊ.. ಹೇಗ್‌ ಕಾಣ್ತಾರ್‌ ನೋಡಿ.. ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್
Welcome Back!

Sign in to your account

Username or Email Address
Password

Lost your password?