Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Wayanad Landslides| ಅಣ್ಣನ ತಿಥಿ ಮಾಡಲು ಹೋಗಿದ್ವಿ, ಬದುಕಿ ಬಂದಿದ್ದೇ ನಮ್ಮ ಪುಣ್ಯ: ಭೂಕುಸಿತದ ಭೀಕರತೆ ಬಿಚ್ಚಿಟ್ಟ ಕನ್ನಡಿಗ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chamarajanagar | Wayanad Landslides| ಅಣ್ಣನ ತಿಥಿ ಮಾಡಲು ಹೋಗಿದ್ವಿ, ಬದುಕಿ ಬಂದಿದ್ದೇ ನಮ್ಮ ಪುಣ್ಯ: ಭೂಕುಸಿತದ ಭೀಕರತೆ ಬಿಚ್ಚಿಟ್ಟ ಕನ್ನಡಿಗ

Chamarajanagar

Wayanad Landslides| ಅಣ್ಣನ ತಿಥಿ ಮಾಡಲು ಹೋಗಿದ್ವಿ, ಬದುಕಿ ಬಂದಿದ್ದೇ ನಮ್ಮ ಪುಣ್ಯ: ಭೂಕುಸಿತದ ಭೀಕರತೆ ಬಿಚ್ಚಿಟ್ಟ ಕನ್ನಡಿಗ

Public TV
Last updated: August 2, 2024 9:06 am
Public TV
Share
2 Min Read
Swamy Shetty Chamarajanagar
SHARE

ಚಾಮರಾಜನಗರ: ನಮ್ಮ ಅಣ್ಣನ ತಿಥಿಗಾಗಿ ಚೂರಲ್ಮಲಗೆ (Chooralmala) ಹೋಗಿದ್ದೆವು. ಎಲ್ಲಾ ವ್ಯವಸ್ಥೆ ಮಾಡಬೇಕು ಎಂದು ಐದು ದಿನ ಮೊದಲೇ ಹೋಗಿದ್ದೆ. ಅಲ್ಲಿಂದ ಬದುಕಿ ಬಂದಿರುವುದೇ ನಮ್ಮ ಪುಣ್ಯ ಎಂದು ಚೂರಲ್ಮಲದಲ್ಲಿ ನಡೆದ ಭೂಕುಸಿತದ (Landslide) ಭೀಕರ ಘಟನೆಯನ್ನು ಕನ್ನಡಿಗ ಸ್ವಾಮಿ ಶೆಟ್ಟಿ ಬಿಚ್ಚಿಟ್ಟಿದ್ದಾರೆ.

ಸ್ವಾಮಿ ಶೆಟ್ಟಿ ಗುಂಡ್ಲುಪೇಟೆ ತಾಲೂಕಿನ ತ್ರಯಂಭಕಪುರ ಗ್ರಾಮದ ನಿವಾಸಿ. ಇವರು ಅಣ್ಣನ ತಿಥಿ ಕಾರ್ಯಕ್ಕೆಂದು ಚೂರಲ್ಮಲಗೆ ತೆರಳಿದ್ದರು. ಈ ವೇಳೆ ಭೀಕರ ಭೂಕುಸಿತ ಉಂಟಾಗಿದ್ದು, ತಾನೂ ಬದುಕಿದ್ದಲ್ಲದೇ ಮೊಮ್ಮಗ ಹಾಗೂ ಮಗಳ ಪ್ರಾಣವನ್ನೂ ಸ್ವಾಮಿ ಶೆಟ್ಟಿ ಉಳಿಸಿದ್ದಾರೆ. ಬದುಕಿ ಬಂದ ಬಳಿಕ ‘ಪಬ್ಲಿಕ್ ಟಿವಿ’ ಮಾತನಾಡಿದ ಅವರು, ಘಟನೆಯ ತೀವ್ರತೆಯನ್ನು ತಿಳಿಸಿದ್ದಾರೆ.

Swamy Shetty Chamarajanagar 1

ನಾವು ಹೋಗಿದ್ದೇ ಒಂದು ಕಾರ್ಯ ಆದರೆ ಅಲ್ಲಿ ನಡೆದದ್ದೇ ಬೇರೆ. ನೀರು ಜೋರಾಗಿ ಬಾಗಿಲು ತಟ್ಟಿತ್ತು. ಈ ವೇಳೆ 8 ಮಂದಿ ಮನೆಯಲ್ಲಿ ಇದ್ದೆವು. ಈಗ ಎಲ್ಲರೂ ಕೂಡ ಸೇಫ್ ಆಗಿದ್ದೇವೆ. ನಾವಿದ್ದ ಸ್ಥಳದಲ್ಲಿ 10 ರಿಂದ 12 ಜನರಷ್ಟೇ ಉಳಿದಿದ್ದಾರೆ. ತುಂಬಾ ಜನರು ಕೊಚ್ಚಿ ಹೋಗಿದ್ದಾರೆ. ತಾರಸಿಯಂತಹ ಮನೆಗಳೇ ಕುಸಿದು ಬಿದ್ದಿವೆ. ನಮ್ಮ ಕಥೆ ಮುಗಿದೇ ಹೋಯಿತು ಅಂದುಕೊಂಡಿದ್ದೆವು. ತಂತಿಗಳನ್ನು ಕಟ್ಟಿದ್ದೆವು. ಅದರ ಸಹಾಯದಿಂದ ಮೇಲೆ ಬಂದು ಬಚಾವ್ ಆಗಿದ್ದೇವೆ. ಬೆಳಗ್ಗೆ ಹೋಗಿ ನೋಡಿದ ವೇಳೆ ಅಲ್ಲಿ ಒಂದು ಕಡ್ಡಿಯೂ ಇರಲಿಲ್ಲ. ಅಲ್ಲಿಂದ ತಪ್ಪಿಸಿಕೊಂಡು ಬರುವಾಗ ನನಗೆ ಹಾಗೂ ನನ್ನ ಮಗಳ ಕಾಲಿಗೆ ಗಾಯವಾಗಿದೆ. ಆ ಸ್ಥಳದಿಂದ ಮೇಲೆ ಹತ್ತುವ ವೇಳೆ ಹೆಬ್ಬೆರಳಿಗೆ ಗಾಯವಾಗಿದೆ ಎಂದು ಸ್ವಾಮಿ ಶೆಟ್ಟಿ ಹೇಳಿದ್ದಾರೆ.

Swamy Shetty Daughter In Law

ಮುಂದುವರಿದು ಮಾತನಾಡಿ, ಕೂಲಿ ಮಾಡಿ ಹಸುಗಳನ್ನು ಕೊಂಡು ಸಾಕಿದ್ದರು. ಆರು ಹಸುಗಳ ಹಗ್ಗಗಳನ್ನು ಕೂಡ ಬಿಚ್ಚಿದ್ದೆವು. ಆದರೂ ಕೂಡ ಹಸುಗಳು ಕೊಚ್ಚಿ ಹೋಗಿವೆ. ಊರೇ ಇಲ್ಲ ಅಂದಮೇಲೆ ದನಕರು ಎಲ್ಲಿ ಇರುತ್ತೆ ಹೇಳಿ. ಸೇತುವೆ ಒಡೆದು ಹೋದ ಮೇಲೆ ನೀರು ನುಗ್ಗಿತ್ತು. ಅದು ತುಂಬಾ ಹಳೇ ಸೇತುವೆ. ನಮ್ಮ ಮನೆ ಪಕ್ಕದಲ್ಲಿ 9 ತಿಂಗಳ ಗರ್ಭಿಣಿ ಹಾಗೂ ಗಂಡ ವಾಸವಿದ್ದರು. ಘಟನೆಯಲ್ಲಿ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಕೊಚ್ಚಿ ಹೋದರು. ಯಾರನ್ನು ಕೂಡ ರಕ್ಷಣೆ ಮಾಡಲೂ ಹೋಗಿಲ್ಲ. ಸೇತುವೆ ಒಡೆದು ನೀರು ಕೊಚ್ಚಿ ಹೋಯಿತು ಎಂದು ಘಟನೆ ಬಗ್ಗೆ ವಿವರಿಸಿದರು.

ಇನ್ನು ಸ್ವಾಮಿ ಶೆಟ್ಟಿ ಸೊಸೆ ನಂದಿನಿ ಈ ಬಗ್ಗೆ ಮಾತನಾಡಿ, ಅವರಿಗೆ ಏಟಾಗಿದೆ ಅಂದ ತಕ್ಷಣ ನಮಗೆ ಊಟ ಕೂಡ ಸೇರಿರಲಿಲ್ಲ. ಸಿದ್ದಪ್ಪಾಜಿ ಬಳಿ ಮನೆಗೆ ನಮ್ಮ ಮಾವ ಮರಳಿ ಬಂದರೆ ಸಾಕು ಎಂದು ಹರಕೆ ಹೊತ್ತಿದ್ದೆವು. ತಂದೆಯಂತೆ ಪ್ರೀತಿ ಕೊಟ್ಟು ನಮ್ಮನ್ನು ನೋಡಿಕೊಂಡಿದ್ದಾರೆ. ಅವರೇ ನಮಗೆ ಮುಖ್ಯ. ವಾಪಸ್ ಬಂದರೆ ಸಾಕು ಎಂದು ದೇವರಲ್ಲಿ ಕೇಳಿಕೊಂಡಿದ್ದೆವು. ನಾವು ಹರಕೆ ಮಾಡಿಕೊಂಡ ಮೇಲೆ ದೇವರು ಕನಸಿನಲ್ಲಿ ಬಂದಿತ್ತು. ನಿಮ್ಮ ಮಾವನನ್ನು ಮನೆಗೆ ಕರೆದುಕೊಂಡು ಬಂದು ಸೇರಿಸುತ್ತೇನೆ ಎಂದು ಹೇಳಿತ್ತು. ಆ ನಂತರ ನನ್ನ ಮನಸ್ಸಿಗೂ ಕೂಡ ಸಮಾಧಾನವಾಯಿತು. ಕೇರಳದಲ್ಲಿ ನೀರು ತುಂಬಿದೆ. ಎಲ್ಲರೂ ಕೊಚ್ಚಿಕೊಂಡು ಹೋಗಿದ್ದಾರೆಂದು ಕೇಳಿದಾಗ ಗಾಬರಿಯಾಗಿತ್ತು. ಬೇರೆಯವರ ಕೈಯಲ್ಲಿ ಕರೆ ಮಾಡಿಸಿದ್ದರು. ಧೈರ್ಯ ತೆಗೆದುಕೊಳ್ಳಿ ನಮಗೆ ಏನೂ ಆಗಿಲ್ಲ ಎಂದು ಹೇಳಿದ್ದರು. ಅಳಬೇಡಿ, ಸುಮ್ನಿರಿ ನಾನು ಬರ್ತೀನಿ ಅಂದಿದ್ದರು. ಅವರು ಮರಳಿ ಬಂದಿದ್ದು ನಂಗೆ ತುಂಬಾ ಸಂತಸವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

TAGGED:chamarajanagarChooralmalakeralaWayanad Landslidesಕೇರಳಚಾಮರಾಜನಗರಚೂರಲ್ ಮಲಾವಯನಾಡು ಭೂಕುಸಿತ
Share This Article
Facebook Whatsapp Whatsapp Telegram

Cinema news

Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories
The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories

You Might Also Like

Supreme Court 1
Dakshina Kannada

ಹೊರ ಜಿಲ್ಲೆಗಳಲ್ಲಿ ಕಂಬಳ ಆಯೋಜನೆ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

Public TV
By Public TV
47 minutes ago
m.b.patil
Bengaluru City

ಬಳ್ಳಾರಿಯಲ್ಲಿ ಏರ್ಪೋರ್ಟ್ ನಿರ್ಮಾಣದ ಬಗ್ಗೆ ಸಿಎಂ ಜೊತೆ ಚರ್ಚೆ: ಎಂ.ಬಿ.ಪಾಟೀಲ್

Public TV
By Public TV
1 hour ago
gas shortage
Bengaluru City

ಮಧ್ಯಪ್ರಾಚ್ಯ ಯುದ್ಧದಿಂದ `ಗ್ಯಾಸ್’ ಟ್ರಬಲ್; ಬೆಂಗಳೂರಿನ ಹೋಟೆಲ್‌ಗಳಿಗೆ ಸಿಲಿಂಡರ್ ಪೂರೈಕೆ ಸ್ಥಗಿತ – ಹೋಟೆಲ್‌ಗಳು ಬಂದ್ ಸಾಧ್ಯತೆ?

Public TV
By Public TV
1 hour ago
Indira Canteen 1
Bengaluru City

ಇಂದಿರಾ ಕ್ಯಾಂಟೀನ್‌ಗಳಲ್ಲಿ ಡಿಜಿಟಲ್ ಪೇಮೆಂಟ್ ಜಾರಿ: ಬೈರತಿ ಸುರೇಶ್

Public TV
By Public TV
2 hours ago
Legislative Council
Bengaluru City

ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಕೊಟ್ಟಿರೋ ಸಿಎ ಸೈಟ್ ವಾಪಸ್ ಪಡೆಯಬೇಕು: ಬಿಜೆಪಿ ಆಗ್ರಹ

Public TV
By Public TV
2 hours ago
pm modi meeting
Latest

ಭಾರತದಲ್ಲಿ ಗ್ಯಾಸ್ ಎಮರ್ಜೆನ್ಸಿ; ತೈಲ, ವಿದೇಶಾಂಗ ಸಚಿವರ ಜೊತೆ ಮೋದಿ ಸಭೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?