ಚಿಕ್ಕಬಳ್ಳಾಪುರ ಇಶಾ ಫೌಂಡೇಶನ್ನಲ್ಲಿ (Isha Foundation) ಆಗಸ್ಟ್ 21ರಂದು ನಾಗ ಪಂಚಮಿ (Naga Panchami) ಹಬ್ಬ ಅದ್ದೂರಿಯಾಗಿ ಆಚರಿಸಲಾಗಿದೆ. ಈ ಸಂಭ್ರಮದಲ್ಲಿ ತಮನ್ನಾ ಭಾಟಿಯಾ(Tamannaah Bhatia), ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಭಾಗಿಯಾಗಿದ್ದಾರೆ. ಇದನ್ನೂ ಓದಿ:ಎಲ್ಲೆಲ್ಲೂ ‘ಜೈಲರ್’ ಚಿತ್ರದ ಹವಾ, ನಿಲ್ಲುತ್ತಿಲ್ಲ ರಜನಿ ತಾಕತ್ತು
ಕರ್ನಾಟಕದ ಚಿಕ್ಕಬಳ್ಳಾಪುರಕ್ಕೆ (Chikkaballapura) ಇಶಾ ಫೌಂಡೇಶನ್ಗೆ ತಮನ್ನಾ ಭಾಟಿಯಾ ಭೇಟಿ ನೀಡಿದ್ದಾರೆ. ನಾಗ ಪಂಚಮಿಯಂದು ನಾಗ ಮಂಡಲ ಪೂಜೆಯಲ್ಲಿ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸದ್ಗರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಪೂಜೆ ನಡೆಸಲಾಯಿತು. ಸಚಿವರಾದ ಹೆಚ್.ಕೆ ಮುನಿಯಪ್ಪ, ಡಾ. ಎಂ.ಸಿ ಸುಧಾಕರ್, ರಾಕ್ಲೈನ್ ವೆಂಕಟೇಶ್, ತಮನ್ನಾ ಭಾಟಿಯಾ, ಶ್ರೀನಿಧಿ ಶೆಟ್ಟಿ ಮತ್ತು ಉಪಮುಖ್ಯಮಂತ್ರಿ ಡಿಕೆಶಿ ಅವರ ಪುತ್ರಿ ಐಶ್ವರ್ಯಾ ಕೂಡ ಭೇಟಿ ನೀಡಿದ್ದರು.
ಚಿಕ್ಕಬಳ್ಳಾಪುರದ ಆದಿಯೋಗಿ ಪ್ರತಿಮೆಗೆ ಸದ್ಗುರು ವಿಶೇಷ ಪೂಜೆ ಮಾಡಿದ್ದು, ನಾಗ ಮಂಡಲ ಕಾರ್ಯದಲ್ಲಿ ಭಾಗಿಯಾದರು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]