ಕುಮದ್ವತಿ ನದಿಯಲ್ಲಿ ಹೆಚ್ಚಿದ ನೀರು – ಸೇತುವೆ ಎರಡು ಬದಿಗೆ ಬ್ಯಾರಿಕೇಡ್ ಹಾಕಿ ಓಡಾಟಕ್ಕೆ ಬ್ರೇಕ್

Public TV
1 Min Read
High water in Kumdvati river

ಹಾವೇರಿ: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮಳೆಯಿಂದ ಕುಮದ್ವತಿ ನದಿಯ ನೀರಿನ ಪ್ರಮಾಣ ಹೆಚ್ಚಾಗಿದ್ದು, ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಚಪ್ಪರದಹಳ್ಳಿ-ಯಲಿವಾಳ ಸೇತುವೆ ಮೇಲಿನ ಸಂಚಾರ ಬಂದ್ ಆಗಿದೆ.

High water in Kumdvati river 2

ಸೇತುವೆ ಮೇಲೆ ನೀರು ಹರಿತಿರೋದ್ರಿಂದ ಸೇತುವೆ ಮೇಲಿನ ಓಡಾಟಕ್ಕೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಸೇತುವೆಯ ಎರಡೂ ಬದಿಗೆ ಬ್ಯಾರಿಕೇಡ್‍ಗಳನ್ನು ಹಾಕಿ ಸೇತುವೆ ಮೇಲಿನ ಓಡಾಟಕ್ಕೆ ಬ್ರೇಕ್ ಹಾಕಿದ್ದಾರೆ. ಸೇತುವೆ ಮೇಲೆ ಭರಪೂರ ನೀರು ಹರಿತಿದ್ರೂ ಹುಚ್ಚು ಸಾಹಸ ಮಾಡ್ತಾ, ಕೆಲವರು ಸೇತುವೆ ನೀರಲ್ಲಿ ಓಡಾಡ್ತಿದ್ದರು. ಇದನ್ನೂ ಓದಿ:  ಬ್ಲಡ್ ಟೆಸ್ಟ್ ಮಾಡಿಸಿಕೊಳ್ಳಲು ಮಕ್ಕಳಂತೆ ಅತ್ತ ಪೊಲೀಸಪ್ಪ – ನೆಟ್ಟಿಗರಿಗೆ ಫುಲ್ ಮನರಂಜನೆ

High water in Kumdvati river 1

ಸೇತುವೆ ಮೇಲೆ ಓಡಾಡದಂತೆ ತಾಕೀತು ಮಾಡಿ ಬ್ಯಾರಿಕೇಡ್ ಹಾಕಿ, ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *