Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದೇಶಾದ್ಯಂತ ಆತಂಕ ಸೃಷ್ಟಿಸಿದ ಕಿಲ್ಲರ್ ಕಾಫ್ ಸಿರಪ್ – ರಾಜ್ಯದಲ್ಲಿ ಪ್ರತ್ಯೇಕ ಗೈಡ್‌ಲೈನ್ಸ್‌ ಬಿಡುಗಡೆಗೆ ನಿರ್ಧಾರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ದೇಶಾದ್ಯಂತ ಆತಂಕ ಸೃಷ್ಟಿಸಿದ ಕಿಲ್ಲರ್ ಕಾಫ್ ಸಿರಪ್ – ರಾಜ್ಯದಲ್ಲಿ ಪ್ರತ್ಯೇಕ ಗೈಡ್‌ಲೈನ್ಸ್‌ ಬಿಡುಗಡೆಗೆ ನಿರ್ಧಾರ

Bengaluru City

ದೇಶಾದ್ಯಂತ ಆತಂಕ ಸೃಷ್ಟಿಸಿದ ಕಿಲ್ಲರ್ ಕಾಫ್ ಸಿರಪ್ – ರಾಜ್ಯದಲ್ಲಿ ಪ್ರತ್ಯೇಕ ಗೈಡ್‌ಲೈನ್ಸ್‌ ಬಿಡುಗಡೆಗೆ ನಿರ್ಧಾರ

Public TV
Last updated: October 5, 2025 9:36 pm
Public TV
Share
2 Min Read
Cough Syrup
SHARE

– ಮಕ್ಕಳಿಗೆ ಸಿರಪ್‌ ಕೊಡುವ ಮುನ್ನ ಪೋಷಕರೇನು ಮಾಡಬೇಕು?
– ಖಾಸಗಿ ಕ್ಲಿನಿಕ್‌ಗಳು ಸಿರಪ್ ಬರೆಯುವಂತಿಲ್ಲ

ಬೆಂಗಳೂರು: ದೇಶದಲ್ಲಿ ಕಾಫ್ ಸಿರಪ್ (Cough Syrup) ಭೀತಿ ಹೆಚ್ಚಾಗಿದೆ. ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಮಕ್ಕಳಿಗೆ ಮಾರಕ ಕೋಲ್ಡ್ರಿಫ್ ಸಿರಪ್ ಶಿಫಾರಸು ಮಾಡಿದ ವೈದ್ಯ ಪ್ರವೀಣ್‌ನನ್ನು ಬಂಧಿಸಲಾಗಿದೆ. ಅಲ್ಲದೇ ಈ ಸಿರಪ್ ತಯಾರಿಸಿದ ತಮಿಳುನಾಡು ಮೂಲದ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್, ಮಕ್ಕಳ ವೈದ್ಯ ಪ್ರವೀಣ್ ಸೋನಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ಮಧ್ಯಪ್ರದೇಶ, ತಮಿಳುನಾಡು, ಕೇರಳ, ರಾಜಸ್ಥಾನ, ತೆಲಂಗಾಣದಲ್ಲಿ ಕೋಲ್ಡ್ರಿಫ್ ಸಿರಪ್ ಮಾರಾಟ ನಿಷೇಧ ಮಾಡಲಾಗಿದೆ.

cough syrup

ಆರು ರಾಜ್ಯಗಳಲ್ಲಿ ಕೆಮ್ಮು ಸಿರಪ್ ಸೇರಿದಂತೆ 19 ಔಷಧಿ ಉತ್ಪನ್ನಗಳ ಉತ್ಪಾದನಾ ಘಟಕಗಳಲ್ಲಿ ಕೇಂದ್ರ ಔಷಧ ಗುಣಮಟ್ಟ ಸಂಸ್ಥೆ (ಸಿಡಿಎಸ್‌ಸಿಓ) ಸ್ಯಾಂಪಲ್ಸ್ ಸಂಗ್ರಹಿಸಿ ತಪಾಸಣೆ ನಡೆಸಿದೆ. ಈ ಮಧ್ಯೆ ಮಕ್ಕಳಿಗೆ ಅನವಶಕ್ಯಕವಾಗಿ ಕೋಲ್ಡ್ ಸಿರಪ್ ಕೊಡದಂತೆ ಮಕ್ಕಳ ತಜ್ಞರು ಸಲಹೆ ನೀಡಿದ್ದಾರೆ. ಇದರೊಂದಿಗೆ ಸೋಮವಾರ ರಾಜ್ಯ ಆರೋಗ್ಯ ಇಲಾಖೆಯಿಂದ (Karnataka Health Department) ಪ್ರತ್ಯೇಕ ಮಾರ್ಗಸೂಚಿ ರಿಲೀಸ್‌ ಮಾಡಲು ಎಂದು ಪ್ರಧಾನ ಕಾರ್ಯದರ್ಶಿ ಹರ್ಷಾಗುಪ್ತ ಅವರು ʻಪಬ್ಲಿಕ್‌ ಟಿವಿʼಗೆ (Public TV Digital) ತಿಳಿಸಿದ್ದಾರೆ. ನಾಳೆ ‌ಹರ್ಷಾಗುಪ್ತ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಬಳಿಕ ಮಕ್ಕಳಿಗೆ ಸಿರಾಪ್ ವಿತರಣೆಗೆ ಸಂಬಂಧಿಸಿದಂತೆ ಗೈಡ್‌ಲೈನ್ಸ್‌ ರಿಲೀಸ್‌ ಮಾಡಲಾಗುತ್ತದೆ. ಪೋಷಕರಿಗಷ್ಟೇ ಅಲ್ಲದೇ ಖಾಸಗಿ ಆಸ್ಪತ್ರೆ ಮತ್ತು ವೈದ್ಯರಿಗೂ ಕೂಡ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

cough syrup

ಹೇಗಿರಲಿದೆ ಗೈಡ್‌ಲೈನ್ಸ್‌?
ಮಕ್ಕಳ ಸಿರಪ್ ವಿತರಣೆಗೆ ಏನು ಗೈಡ್ ಲೈನ್ಸ್ ಏನು?
1. ಕಫಾ ಸಪರೇಟ್ ಮಾಡುವ ಸಿರಪ್ ಕೊಡಬಾರದು
2. ಕಫಾ ಹೊರಗಡೆ ತರುವುದಕ್ಕೆ ರೇರ್ ಕೇಸ್ ಇದ್ದರೆ ಜಾಗ್ರತೆಯಿಂದ ಸಿರಪ್ ಕೊಡಬಹುದು
3. ಓರಲ್ ಮೆಡಿಸನ್ ಮಕ್ಕಳಿಗೆ ಕೊಡಬಾರದು, ಡಾಕ್ಟರ್ ಕೂಡ ಪ್ರಿಸ್ಕ್ಷನ್ (ಚೀಟಿ) ಬರೆಯಬಾರದು
4. ಎರಡರಿಂದ ಎರೂವರೆ ವರ್ಷದ ಮಕ್ಕಳಿಗೆ ಸಿರಪ್ ಕೊಡಬಾರದು
5. ವೀಸಿಂಗ್ ಆದರೆ ಓರಲ್ ಮೆಡಿಸನ್ ಕೊಡಬಾರದು
6. ವೀಸಿಂಗ್‌ಗೆ ಮಾತ್ರೆ ಮತ್ತು ಇನ್ ಹೇಲರ್ ಕೊಡಬೇಕು, ಓರಲ್ ಕೊಡಬಾರದು. ವೀಸಿಂಗ್‌ ಅಂದ್ರೆ ಮೂಗು ಕಟ್ಟಿಕೊಂಡಂತಾದಾಗ ಉಸಿರಾಟದ ವೇಳೆ ಉಂಟಾಗುವ ಜೋರು ಶಬ್ಧ.

ಖಾಸಗಿ ಆಸ್ಪತ್ರೆ, ಸಣ್ಣ ಖಾಸಗಿ ಕ್ಲಿನಿಕ್‌ಗಳಿಗೆ ಏನು ಮಾರ್ಗಸೂಚಿ?
1. ಡೆತ್ ಮುಂಚಿತವಾಗಿ ಕಾಂಪ್ಲಿಕೇಷನ್ ಆಗಿರುತ್ತೆ ಅಂತಹ ಕೇಸ್ ರಿಪೋರ್ಟ್ ಆಗಬೇಕು
2. ಖಾಸಗಿ ಕ್ಲಿನಿಕ್ ಗಳು ಸಿರಪ್ ಬರೆಯಬಾರದು
3. ಖಾಸಗಿ ಆಸ್ಫತ್ರೆಯವರು ಗಂಭೀರ ಪ್ರಕರಣಗಳನ್ನ ವರದಿ ಮಾಡಬೇಕು.
4. ಫಾರ್ಮಸಿ ಸಾಫ್ಟ್‌ವೇರ್ ಸೆಂಟ್ರಲ್ ಮಾಡಬೇಕು
5.‌ ಮಾನಿಟರಿಂಗ್ ಸ್ಟ್ರಾಂಗ್ ಆಗಬೇಕು

ಮಕ್ಕಳಿಗೆ ಸಿರಪ್‌ ಕೊಡುವ ಮುನ್ನ ಪೋಷಕರೇನು ಮಾಡಬೇಕು?
1. ಸಿರಪ್ ಓಪನ್ ಮಾಡಿದ ತಕ್ಷಣ ಒಂದು ತಿಂಗಳ ಒಳಗಡೆ ಬಳಸಬೇಕು
2. ಸಿರಪ್ ಅನ್ನು ಓಪನ್ ಮಾಡಿದ ನಂತ್ರ 6 ತಿಂಗಳು, 1 ವರ್ಷದವರೆಗೂ ಬಳಸಬಾರದು
3. ಡಾಕ್ಟರ್ ಕೊಟ್ಟಿದ್ದಾರೆ ಅಂತಹ ಡಾಕ್ಟರ್ ಅನ್ನು ಕಾಂಟ್ಯಾಕ್ಟ್ ಮಾಡದೇ ಅದೇ ಸಿರಪ್ ಕೊಂಡುಕೊಂಡು ಬಳಸಬಾರದು
4. ಕಳೆದ ಬಾರಿ ಡಾಕ್ಟರ್ ಸೂಚಿಸಿದ್ದ ಸಿರಪ್ ಅನ್ನು ಪದೇ ಪದೇ ಬಳಸಬಾರದು.

TAGGED:Cough SyrupdoctorKarnataka Health DepartmentMadhya Pradeshಕಾಫ್ ಸಿರಪ್ಮಧ್ಯಪ್ರದೇಶಮೆಡಿಕಲ್
Share This Article
Facebook Whatsapp Whatsapp Telegram

Cinema news

Drishyam 3
ದೃಶ್ಯಂ-3 ರಿಲೀಸ್ ಡೇಟ್ ಫಿಕ್ಸ್: ಸಸ್ಪೆನ್ಸ್ ಥ್ರಿಲ್ಲರ್ ಸೀಕ್ವೆಲ್‌ಗೆ ಜನ ಕಾತುರ 
Cinema Latest South cinema Top Stories
bigg boss
ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಕ್ಕೆ ನೂರು ದಿನಗಳ ಸಂಭ್ರಮ; ಆಟ ಇಲ್ಲಿಗೆ ಮುಗಿದಿಲ್ಲ!
Cinema Latest Top Stories TV Shows
kiccha sudeep priya sudeep
ಕಿಚ್ಚನ ಪತ್ನಿಯ ಹುಟ್ಟುಹಬ್ಬ – ಹೊಸ ಪ್ರತಿಭೆಗಳಿಗೆ ಅವಕಾಶ ಘೋಷಣೆ
Cinema Latest Sandalwood Top Stories
vijay karur stampede
ಕರೂರು ಕಾಲ್ತುಳಿತ ಕೇಸಲ್ಲಿ ವಿಜಯ್‌ಗೆ ಶಾಕ್‌; ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್‌
Cinema Latest Main Post South cinema

You Might Also Like

Koppal Gavi Mutt Mirchi Bajji
Districts

ಅಭಿನವ ಗವಿಮಠದ ಜಾತ್ರೆಯಲ್ಲಿ ಮಿರ್ಚಿ ಘಮಲು – ಲಕ್ಷಾಂತರ ಭಕ್ತರಿಗೆ ಪ್ರಸಾದ ರೂಪದಲ್ಲಿ ಬಜ್ಜಿ

Public TV
By Public TV
1 hour ago
Passport Office Bengaluru
Bengaluru City

ಬೆಂಗ್ಳೂರಿನ ಪಾಸ್‌ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ ಮೇಲ್

Public TV
By Public TV
2 hours ago
SUDHAKAR 1
Bengaluru City

ವಿಮಾನ ನಿಲ್ದಾಣದಲ್ಲಿ ಹೊಸ ಪಾರ್ಕಿಂಗ್ ನಿಯಮದಿಂದ ಟ್ಯಾಕ್ಸಿ ಚಾಲಕರಿಗೆ ಸಮಸ್ಯೆ; ಯಥಾಸ್ಥಿತಿ ಕಾಯ್ದುಕೊಳ್ಳಲು ಸಂಸದ ಸುಧಾಕರ್‌ ಸೂಚನೆ

Public TV
By Public TV
2 hours ago
Nepal protest
Latest

ಮಸೀದಿ ಧ್ವಂಸ; ಗಡಿ ಮುಚ್ಚಿದ ಭಾರತ – ನೇಪಾಳದಲ್ಲಿ ಅಶಾಂತಿ

Public TV
By Public TV
2 hours ago
siddaramaiah h.c.mahadevappa
Latest

ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್, ಅಹಿಂದ ವರ್ಗ ಮುಳುಗುತ್ತೆ: ಹೆಚ್.ಸಿ.ಮಹದೇವಪ್ಪ

Public TV
By Public TV
3 hours ago
Siddaramaiah 10
Bengaluru City

ನಾಳೆ ಸಿಎಂ ಸಿದ್ದರಾಮಯ್ಯ ಹಾವೇರಿ ಜಿಲ್ಲಾ ಪ್ರವಾಸ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?