ಬೆಂಗಳೂರು: ಬೈಕ್ ಓವರ್ ಟೇಕ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕದಿರೇನಹಳ್ಳಿ ಕ್ರಾಸ್ ಬಳಿ ರಾತ್ರಿ ನಡೆದಿದೆ.
ಜಬೀವುಲ್ಲಾ ಎಂಬವರ ಮೇಲೆ ಐವರು ಅಪರಿಚಿತರು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಜಬೀವುಲ್ಲಾ ಮನೆ ಕಡೆ ಹೋಗ್ತಿದ್ದಾಗ ತಡೆದ ದುಷ್ಕರ್ಮಿಗಳು ಮೂಗು, ತಲೆ ಹಾಗೂ ಕೈಯಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ.
- Advertisement 2
ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement 3
- Advertisement 4