Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಬಿಜೆಪಿಯ ಫ್ಯಾಮಿಲಿ ಪಾಲಿಟಿಕ್ಸ್‌ಗೆ ಬೀಳುತ್ತಾ ಬ್ರೇಕ್..?

Public TV
Last updated: March 18, 2022 9:27 am
Public TV
Share
3 Min Read
MODi
SHARE

ಬೆಂಗಳೂರು: ಭಾರತೀಯ ಜನತಾ ಪಾರ್ಟಿ(BJP)ಯ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳುತ್ತಾ ಎಂಬ ಚರ್ಚೆಯೊಂದು ರಾಜ್ಯ ರಾಜಕೀಯ ವಲಯದಲ್ಲಿ ಎದ್ದಿದೆ.

ವಂಶಪಾರಂಪರ್ಯ ರಾಜಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಯವರು ಬ್ರೇಕ್ ಹಾಕ್ತಾರೆ ಅನ್ನೋ ಮಾತುಗಳು ಕೇಳಿಬರುತ್ತವೆ. ಹೀಗಾಗಿ ಮಕ್ಕಳ ರಾಜಕೀಯ ಭವಿಷ್ಯದ ಬಗ್ಗೆ ರಾಜಕೀಯ ನಾಯಕರಿಗೆ ಶುರು ಚಿಂತೆ ಶುರುವಾಗಿದೆ. ಹಾಗಾದ್ರೆ ಈ ಅನುಮಾನ ಬರಲು ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮೋದಿ ಪಾಸ್ ಮಾಡಿರುವ ಸಂದೇಶವೇನು ಎಂಬುದರ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.

BJP FLAG

ವಂಶಾಡಳಿತ ಪ್ರಜಾಪ್ರಭುತ್ವಕ್ಕೆ ಮಾರಕ, ಬಿಜೆಪಿ ವಂಶಾಡಳಿತ ವಿರೋಧಿ. ಪಂಚ ಚುನಾವಣೆಯಲ್ಲಿ ಉದ್ದೇಶಪೂರ್ವಕವಾಗಿಯೇ ಸಂಸದರ ಮಕ್ಕಳಿಗೆ ಟಿಕೆಟ್ ನೀಡಿಲ್ಲ. ಟಿಕೆಟ್ ನಿರಾಕರಣೆ ಮಾಡಿದ್ದ ಆ ನಿರ್ಧಾರ ನನ್ನದೇ ಎಂದು ಮೋದಿ ಸಭೆಯಲ್ಲಿ ಹೇಳಿದ್ದರು. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

ಮೋದಿ ಮಾತಿನಿಂದ ಮುಂದಿನ ಚುನಾವಣೆಗೆ ಮಕ್ಕಳನ್ನ ಕಣಕ್ಕಿಳಿಸಲು ಮಾಡಿದ್ದ ರಾಜ್ಯ ನಾಯಕರ ಪ್ಲಾನ್ ಪ್ಲಾಪ್ ಆದಂತಾಗಿದೆ. ಮೋದಿ ಮಾತಿನಿಂದ ‘ಫ್ಯಾಮಿಲಿ ಪಾಲಿಟಿಕ್ಸ್’ ರಾಜ್ಯ ನಾಯಕರು ದಂಗಾಗಿದ್ದಾರೆ. ಯಾಕೆಂದರೆ ರಾಜ್ಯದಲ್ಲಿ ಡಜನ್‍ಗಟ್ಟಲೇ ನಾಯಕರ ಮಕ್ಕಳು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ರೆಡಿಯಾಗಿದ್ದಾರೆ.

bsy 123

ರಾಜ್ಯ ಬಿಜೆಪಿಯಲ್ಲಿ ಫ್ಯಾಮಿಲಿ ಪಾಲಿಟಿಕ್ಸ್ ವಿವರ ಇಂತಿದೆ:
* ಯಡಿಯೂರಪ್ಪ, ಮಾಜಿ ಸಿಎಂ
> ಪುತ್ರ ಬಿ.ವೈ ರಾಘವೇಂದ್ರ, ಶಿವಮೊಗ್ಗ ಸಂಸದ
> ಪುತ್ರ ವಿಜಯೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ

* ಉಮೇಶ್ ಜಾಧವ್, ಕಲಬುರಗಿ ಸಂಸದ
> ಅವಿನಾಶ್ ಜಾಧವ್, ಶಾಸಕ

jolle11

* ಶಶಿಕಲಾ ಜೊಲ್ಲೆ, ಸಚಿವೆ
> ಅಣ್ಣಾ ಸಾಹೇಬ್ ಜೊಲ್ಲೆ, ಸಂಸದ

* ಈಶ್ವರಪ್ಪ, ಸಚಿವ
> ಕಾಂತೇಶ್, ಪುತ್ರ, ಜಿ.ಪಂ. ಸದಸ್ಯ

* ಗೋವಿಂದ ಕಾರಜೋಳ, ಸಚಿವ
> ಗೋಪಾಲ್, ಕಾರಜೋಳ ಪುತ್ರ

somanna 1

* ಸೋಮಣ್ಣ, ಸಚಿವ
ಅರುಣ್, ಸೋಮಣ್ಣ ಪುತ್ರ

* ಡಿ.ಹೆಚ್.ಶಂಕರ ಮೂರ್ತಿ, ಮಾಜಿ ಸಭಾಪತಿ
> ಡಿ.ಎಸ್.ಅರುಣ್, ಶಂಕರಮೂರ್ತಿ ಪುತ್ರ

* ಬಸವರಾಜ್, ಸಂಸದ
> ಜ್ಯೋತಿ ಗಣೇಶ್, ಬಸವರಾಜ್ ಪುತ್ರ, ಶಾಸಕ

RAVI SUBRAHAMNYA

* ರವಿಸುಬ್ರಹ್ಮಣ್ಯ, ಶಾಸಕ
> ತೇಜಸ್ವಿ ಸೂರ್ಯ, ರವಿಸುಬ್ರಹ್ಮಣ್ಯ ಅಣ್ಣನ ಮಗ, ಸಂಸದ

* ರಮೇಶ್ ಜಾರಕಿಹೊಳಿ, ಶಾಸಕ
> ಬಾಲಚಂದ್ರ, ಜಾರಕಿಹೊಳಿ ಸಹೋದರ, ಶಾಸಕ

* ಮುರುಗೇಶ್ ನಿರಾಣಿ, ಶಾಸಕ
> ಹನುಮಂತ, ನಿರಾಣಿ ಸಹೋದರ, ಪರಿಷತ್ ಸದಸ್ಯ

hubballi jagadish shettar

* ಜಗದೀಶ್ ಶೆಟ್ಟರ್, ಮಾಜಿ ಸಿಎಂ
> ಪ್ರದೀಪ್, ಶೆಟ್ಟರ್ ಸಹೋದರ, ಪರಿಷತ್ ಸದಸ್ಯ

* ಉಮೇಶ್ ಕತ್ತಿ, ಸಚಿವ
> ರಮೇಶ್ ಕತ್ತಿ, ಕತ್ತಿ ಸಹೋದರ, ಮಾಜಿ ಸಂಸದ

* ಕರುಣಾಕರ್ ರೆಡ್ಡಿ, ಶಾಸಕ
> ಸೋಮಶೇಖರ್ ರೆಡ್ಡಿ, ಕರುಣಾಕರ್ ರೆಡ್ಡಿ ಸಹೋದರ, ಶಾಸಕ

SRIRAMULU

* ರಾಮಚಂದ್ರೇಗೌಡ, ಮಾಜಿ ಪರಿಷತ್ ಸದಸ್ಯ
> ಸಪ್ತಗಿರಿಗೌಡ, ರಾಮಚಂದ್ರೇಗೌಡ ಪುತ್ರ, 2018ರ ಗಾಂಧಿನಗರ ಅಭ್ಯರ್ಥಿ

* ಶ್ರೀರಾಮುಲು, ಸಚಿವ
> ಸುರೇಶ್ ಬಾಬು, ರಾಮುಲು ಸೋದರಳಿಯ, 2018ರ ಕಂಪ್ಲಿ ಅಭ್ಯರ್ಥಿ

* ಆರ್.ಅಶೋಕ್, ಸಚಿವ
> ರವಿ, ಅಶೋಕ್ ಸೋದರ ಸಂಬಂಧಿ, 2018ರ ಬ್ಯಾಟರಾಯನಪರ ಅಭ್ಯರ್ಥಿ

haveri shivakumar udasi

* ದಿವಂಗತ ಸಿ.ಎಂ.ಉದಾಸಿ, ಶಾಸಕ
> ಶಿವಕುಮಾರ್ ಉದಾಸಿ, ಸಂಸದ ಇದನ್ನೂ ಓದಿ: ಜೋಕರ್ ಹೋಲಿಕೆಗೆ ದಿ ಕಾಶ್ಮೀರ್ ಫೈಲ್ಸ್ ನಟ ಅನುಪಮ್ ಖೇರ್ ಮೆಚ್ಚುಗೆ

ಒಟ್ಟಿನಲ್ಲಿ ಇದೀಗ ಮೋದಿ ನೀಡಿರುವ ಹೇಳಿಕೆಯಿಂದ ಮುಂದಿನ ಚುನಾವಣೆಗೆ ಮಕ್ಕಳನ್ನ ಕಣಕ್ಕಿಳಿಸಲು ಪ್ಲ್ಯಾನ್ ಮಾಡಿರುವ ರಾಜ್ಯ ನಾಯಕರುಗಳಿಗೆ ಶಾಕ್ ಆದಂತಾಗಿದ್ದು, ಫ್ಯಾಮಿಲಿ ಪಾಲಿಟಿಕ್ಸ್ ಗೆ ರಾಜ್ಯದಲ್ಲೂ ಪೂರ್ಣ ಪ್ರಮಾಣದಲ್ಲಿ ಬ್ರೇಕ್ ಹಾಕ್ತಾರೋ ಎಂಬುದನ್ನು ಕಾದುನೋಡಬೇಕಿದೆ.

TAGGED:bengalurubjpfamily politicsnarendra modiನರೇಂದ್ರ ಮೋದಿಫ್ಯಾಮಿಲಿ ಪಾಲಿಟಿಕ್ಸ್ಬೆಂಗಳೂರು
Share This Article
Facebook Whatsapp Whatsapp Telegram

Cinema Updates

Kantara
ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು
57 minutes ago
Kantara 3
ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!
1 hour ago
Kantara Death copy
ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು
2 hours ago
India House Movie
`ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ
3 hours ago

You Might Also Like

Ahmedabad Plane Crash
Latest

ಅಹಮದಾಬಾದ್‌ನ ವಸತಿ ಪ್ರದೇಶದಲ್ಲಿ ಪ್ರಯಾಣಿಕರಿದ್ದ ವಿಮಾನ ಪತನ – ಭಾರೀ ಸಾವು-ನೋವಿನ ಶಂಕೆ

Public TV
By Public TV
3 minutes ago
Yadhuveer Wodeyar
Districts

ಕೆಆರ್‌ಎಸ್ ಅಮ್ಯೂಸ್ಮೆಂಟ್ ಪಾರ್ಕ್‌ಗೆ ನನ್ನ ವಿರೋಧವಿದೆ: ಯದುವೀರ್ ಒಡೆಯರ್

Public TV
By Public TV
7 minutes ago
r ashok
Districts

ಸಿಎಂಗೆ ಮಾನಸಿಕ ಸ್ಥಿತಿ ಸರಿ ಇಲ್ಲ: ಅಶೋಕ್

Public TV
By Public TV
52 minutes ago
CRIME
Crime

ಇಂದೋರ್| ಹಣಕ್ಕಾಗಿ ಅಜ್ಜಿಯನ್ನು ಕೊಂದು ಬೆಡ್‌ನ ಬಾಕ್ಸ್‌ನಲ್ಲಿ ಬಚ್ಚಿಟ್ಟ ಮೊಮ್ಮಗ

Public TV
By Public TV
1 hour ago
Punjab Social Media Influencer Kamal Kaur Dead
Crime

ಪಂಜಾಬ್ | ಸೋಷಿಯಲ್ ಮೀಡಿಯಾ ಸ್ಟಾರ್ ಕಾರಿನೊಳಗೆ ಶವವಾಗಿ ಪತ್ತೆ – ಕೊಲೆ ಶಂಕೆ

Public TV
By Public TV
1 hour ago
Chinnaswamy Stampede 1
Bengaluru City

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಗಾಯಾಳು ಮಕ್ಕಳ ವಿವರ ಕೋರಿ ಸಿಐಡಿಗೆ ಮಕ್ಕಳ ಹಕ್ಕುಗಳ ಆಯೋಗ ನೋಟಿಸ್

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?