Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

Exclusive ಪ್ರತಿನಿತ್ಯ ಬರುತ್ತೆ 500 ವಾಹನ – ಕುಗ್ರಾಮವಾದ್ರೂ ನಿತ್ಯ ಕೋಟಿ ಕೋಟಿ ವ್ಯವಹಾರ

Public TV
Last updated: October 25, 2018 10:16 am
Public TV
Share
4 Min Read
GLB JUJATA copy
SHARE

– ಪೊಲೀಸರ ಭಯವಿಲ್ಲ. ಇಸ್ಪೀಟ್ ದಂಧೆ ನಿತ್ಯ ನೂತನ
– ಪಬ್ಲಿಕ್ ಟಿವಿ ಬಯಲು ಮಾಡುತ್ತಿದೆ ಬಿಗ್ ಗ್ಯಾಂಬ್ಲಿಂಗ್ ಕಹಾನಿ

ಪ್ರವೀಣ್ ರೆಡ್ಡಿ
ಕಲಬುರಗಿ: ಸೂಫಿ ಸಂತರ ನಾಡು ಕಲಬುರಗಿ ಜಿಲ್ಲೆಯಲ್ಲಿ ಇದೀಗ ಇಸ್ಪೀಟ್ ಜೂಜಾಟ ಬಿಂದಾಸ್ ಆಗಿ ನಡೆಯುತ್ತಿದೆ. ಜಿಲ್ಲೆಯ ಗಡಿ ಭಾಗವಾದ ಕೂಂಚಾವರಂ ಪ್ರದೇಶದಲ್ಲಿ ಪಕ್ಕದ ತೆಲಂಗಾಣ ಉದ್ಯಮಿಗಳು ಈ ದಂಧೆ ನಡೆಸುತ್ತಿದ್ದು, ಪ್ರತಿನಿತ್ಯ ಕೋಟ್ಯಂತರ ರೂಪಾಯಿ ಜೂಜಾಟ ನಡೆಯುತ್ತಿದೆ. ಈ ಮೂಲಕ ಕರ್ನಾಟಕ ಮಾನವನ್ನು ಪಕ್ಕದ ಆಂಧ್ರ-ತೆಲಂಗಾಣದಲ್ಲಿ ಹರಾಜಾಗುತ್ತಿದೆ.

ಚಿಂಚೋಳಿ ತಾಲೂಕಿನ ಕೂಂಚಾವರಂ ಪ್ರದೇಶದಲ್ಲಿ ರಾಜಾರೋಷದಿಂದ ಜೂಜಾಟ ನಡೆಯುತ್ತಿದೆ. ಕೂಂಚಾವರಂ ಎಂಬ ಕುಗ್ರಾಮದ ರೆಡ್ಡಿ ಪೆಟ್ರೋಲ್ ಬಂಕ್ ಹಿಂಭಾಗದ ಶೆಡ್‍ನಲ್ಲಿ ಇಸ್ಪೀಟ್ ದಂಧೆ ನಿತ್ಯ ನೂತನವಾಗಿದೆ. ಇಲ್ಲಿ ಏನಿಲ್ಲ ಅಂದ್ರೂ ಕನಿಷ್ಠ 2 ಕೊಟಿ ಕೈ ಬದಲಾಗುತ್ತವೆ ಅಂದರೆ ನಂಬಲೇ ಬೇಕಾಗಿದೆ.

glb 4

Public Tvಇಲ್ಲಿಗೆ ದಂಧೆ ಮಾಡಲು ಬರುವವರು ಸಾಮಾನ್ಯರಲ್ಲ ಆಂಧ್ರ, ತೆಲಂಗಾಣದ ದೊಡ್ಡ ದೊಡ್ಡ ಉದ್ಯಮಿಗಳಾಗಿದ್ದಾರೆ. ಇಲ್ಲಿಗೆ ಕನಿಷ್ಟ 500ಕ್ಕೂ ಹೆಚ್ಚು ವಾಹನ ಧಾವಿಸುತ್ತವೆ. ಈ ಇಸ್ಪೀಟ್ ದಂಧೆಯ ರೂವಾರಿ ವೆಂಕಟ್ ರೆಡ್ಡಿ. ವಿಶೇಷ ಅಂದರೆ ದಂಧೆ ಸ್ಥಳದ ಕೂಗಳತೆ ದೂರದಲ್ಲೇ ಪೊಲೀಸ್ ಠಾಣೆ ಇದೆ. ಆದ್ರೂ ಪೊಲೀಸರು ಮಾತ್ರ ಸೈಲೆಂಟ್ ಆಗಿ ಇದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಸ್ವತಃ ದಂಧೆಯ ರೂವಾರಿ ವೆಂಕಟರೆಡ್ಡಿಯನ್ನು ಮಾತಿಗೆಳೆದಾಗ ಸ್ಫೋಟಕ ಸತ್ಯ ಅನಾವರಣಗೊಂಡಿದೆ. ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್ ಇರುವರೆಗೂ ಕಲಬುರಗಿಯಲ್ಲಿ ಈ ಜೂಜುಕೋರರು ಬಾಲ ಬಿಚ್ಚಿರಲಿಲ್ಲ. ಅವರು ಬೆಂಗಳೂರಿಗೆ ಶಿಫ್ಟ್ ಆಗುತ್ತಲೇ ದಂಧೆ ಶುರು ಮಾಡಿದ್ದಾರೆ.

ಸ್ಥಳೀಯ ಪೊಲೀಸರಿಂದ ಹಿಡಿದು ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳವರೆಗೆ ತಿಂಗಳಿಗೆ ಮೂಮುಲು ಹೋಗುತ್ತಂತೆ. ಇಲ್ಲಿ ಜೂಜಾಟಕ್ಕೆ ಬರೋ ಪ್ರತಿ ವಾಹನಕ್ಕೆ 1 ಸಾವಿರ ರೂಪಾಯಿಯನ್ನು ದಂಧೆಕೋರರೇ ನೀಡುತ್ತಾರೆ. ಇದನ್ನು ಸ್ವತಃ ದಂಧೆಕೋರನೇ ಬಾಯ್ಬಿಟ್ಟಿದ್ದಾನೆ.

glb

ಪಬ್ಲಿಕ್ ಟಿವಿ ಪ್ರತಿನಿಧಿ ಹಾಗೂ ದಂಧೆಕೋರನ ನಡುವಿನ ಸಂಭಾಷಣೆ
ವರದಿಗಾರ – ಹಲೋ ವೆಂಕಟ್ ರೆಡ್ಡಿನಾ
ವೆಂಕಟ್ ರೆಡ್ಡಿ – ಹೌದು, ಹೇಳಿ
ವರದಿಗಾರ – ಆಟ ಆಡಲು ಬರಬೇಕಿತ್ತು. ಎಲ್ಲಿ ಬರಬೇಕು? ಯಾವಾಗ ಬರಬೇಕು?
ವೆಂಕಟ್ ರೆಡ್ಡಿ – ಆ, ಯಾವ ಆಟ?
ವರದಿಗಾರ -ಕಾಡ್ರ್ಸ್
ವೆಂಕಟ್ ರೆಡ್ಡಿ – ಕಾಡ್ರ್ಸ್‍ನಲ್ಲೇ ಏನು ಆಡ್ತೀರಿ?
ವರದಿಗಾರ – ರಮ್ಮೀ
ವೆಂಕಟ್ ರೆಡ್ಡಿ – ರಮ್ಮೀ. ಕೂಂಚಾವರಂನಲ್ಲಿಯೇ ಕ್ಲಬ್ ಆರಂಭವಾಗಿದೆ.
ವರದಿಗಾರ – ಕೂಂಚಾವರಂನಲ್ಲಾ?
ವೆಂಕಟ್ ರೆಡ್ಡಿ -ಹೌದು.
ವೆಂಕಟ್ ರೆಡ್ಡಿ – ಎಲ್ಲಿಂದ ಬರ್ತೀರಿ.
ವರದಿಗಾರ – ಕಲಬುರಗಿಯಿಂದ ನಾವು ನಮ್ಮ ಸ್ನೇಹಿತರು ಬರಬೇಕು ಅಂದು ಕೊಂಡಿದ್ವಿ. ನಮ್ಮ ಸ್ನೇಹಿತರು ಹೇಳಿದ್ರು.

BJP LOGO

ವೆಂಕಟ್ ರೆಡ್ಡಿ – ಹಾಗಾದ್ರೆ.. ಕೂಂಚಾವರಂನಲ್ಲಿ ಆಟವಾಡಿ.
ವರದಿಗಾರ – ಕೂಂಚಾವರಂನಲಿನಾದ್ರು ಸಮಸ್ಯೆಯಿದ್ಯಾ?
ವೆಂಕಟ್ ರೆಡ್ಡಿ – ಎಲ್ಲಿ?
ವರದಿಗಾರ -ಕೂಂಚಾವರಂನಲ್ಲಿ ಪೊಲೀಸರು ತೊಂದರೆ ಮಾಡಬಹುದು ಅಲ್ವಾ?
ವೆಂಕಟ್ ರೆಡ್ಡಿ – ಏನಿಲ್ಲ..! ಇಲ್ಲಿ ಎಲ್ಲಾ ನಿರ್ಭಯವಾಗಿ ನಡೆಯುತ್ತಿದೆ.
ವರದಿಗಾರ – ಇಲ್ಲ ಒಂದು ವೇಳೆ, ಅಲ್ಲಿ ಕಲಬುರಗಿ ಪೊಲೀಸರು ಬಂದು ಹಿಡಿದುಬಿಟ್ರೇ.
ವೆಂಕಟ್ ರೆಡ್ಡಿ – ಯಾರು ಹಿಡಿಯುವುದಿಲ್ಲ ಸರ್. ನಿರ್ಭಯವಾಗಿ ಆಟವಾಡಬಹುದು. ತುಂಬಾ ಗ್ಯಾರಂಟಿಯಿದೆ.. ಯಾರು ಹಿಡಿಯುವುದಿಲ್ಲ ಅಲ್ಲಿ.
ವರದಿಗಾರ – ಅಲ್ಲಾ..! ನಮ್ಮ ಬಳಿ ಸಹ ಹಣ ಜಾಸ್ತಿಯಿರುತ್ತೆ. ಒಂದು ವೇಳೆ ಬಂದು ಹಿಡಿದ್ರೆ, ನಮ್ಮ ಬಳಿ 20-15 ಲಕ್ಷದವರೆಗೆ ಹಣ ಇರುತ್ತದೆ. ಅದಕ್ಕಾಗಿ ಇಷ್ಟು ಕೇಳ್ತಿರೋದು..
ವೆಂಕಟ್ ರೆಡ್ಡಿ – 20-25 ಲಕ್ಷ ಯಾಕೆ ತರ್ತೀರಾ? 10-15 ಸಾವಿರ ಟೇಬಲ್ ಆಡುವುದಕ್ಕೆ.
ವರದಿಗಾರ – ಇಲ್ಲ ಅಷ್ಟು ಹಣ ಇಟ್ಟುಕೊಂಡೆ ನಾವು ಆಟವಾಡೋದು.. ಅದಕ್ಕೆ ಕೇಳ್ತಾ ಇದ್ದೀವಿ..
ವೆಂಕಟ್ ರೆಡ್ಡಿ – ಏನು ಸಮಸ್ಯೆಯಿಲ್ಲ.. ಇಲ್ಲಿ ನಿತ್ಯ ಕನಿಷ್ಟ 400 ಜನ ಬಂದು ಆಟವಾಡುತ್ತಿದ್ದಾರೆ.. ಅದರಲ್ಲಿ ಕನಿಷ್ಠ ಅಂದ್ರು 25 ರಿಂದ 30 ಟೇಬಲ್‍ಗಳಿವೆ.
ವರದಿಗಾರ – ಓಕೆ ಓಕೆ ಓಕೆ.. ಹಾಗಿದ್ರೆ ಏನು ಸಮಸ್ಯೆಯಿಲ್ಲ ಅಂತಾಯ್ತು..
ವೆಂಕಟ್ ರೆಡ್ಡಿ – ಇಲ್ಲ.. ಏನು ಸಮಸ್ಯೆಯಿಲ್ಲ…!

glb 3

ಸೂಪರ್ಸ್ -1 ಸಾವಿರ ಕೊಡ್ತಾರೆ.
ಜೂಜುಕೋರ: ಏನು ಆಟವಾಡಲು ಬಂದಿದ್ದಿರಾ?
ವರದಿಗಾರ: ಇಲ್ಲ.. ಇನ್ನೂ ಹಣ ತರಬೇಕಾಗಿದೆ.
ಜೂಜುಕೋರ: ಆಯ್ತು, ಆಯ್ತು. ನಿಮ್ಮ ಗಾಡಿ ನಂಬರ್ ಬರೆಯುತ್ತೇವೆ ಇಲ್ಲಿ. ನೀವು ಈ ಟೋಕನ್ ಕೊಡಬೇಕು.. ವಾಪಸ್ ಬರುವಾಗ.
ವರದಿಗಾರ: ಇದಕ್ಕೆ ನಾವು ಒಂದು ಸಾವಿರ ರೂಪಾಯಿ ಕೊಡಬೇಕಾ? ಒಂದು ಗಾಡಿಗೆ?
ಜೂಜುಕೋರ: ಇಲ್ಲ ನೀವು ಕೊಡಬೇಕಾಗಿಲ್ಲ.. ನಾವೇ ಕೊಡ್ತಿವಿ ನಿಮಗೆ
ವರದಿಗಾರ: ನೀವು ಟೋಕನ್ ಕೊಡ್ತಿರಾ ನಮಗೆ?
ಜೂಜುಕೋರ: ಹೂ.. ಹೌದು ನಾವು ಕೊಡ್ತಿವಿ ನಿಮಗೆ.. ನೀವು ಇಲ್ಲಿಂದ ವಾಪಸ್ ಹೋಗುವಾಗ ನಾವೇ ನಿಮಗೆ ಒಂದು ಸಾವಿರ ರೂಪಾಯಿ ಕೊಡ್ತಿವಿ..
ವರದಿಗಾರ: 1 ಸಾವಿರ ರೂಪಾಯಿ.
ಜೂಜುಕೋರ: ಹೌದು… ನಾವೇ ನಿಮಗೆ ನಿಮ್ಮ ವಾಹನದ ಬಾಡಿಗೆ ಅಂತಾ ನಮ್ಮ ಕಡೆಯಿಂದ ಕೊಡ್ತೀವಿ…

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=UM1zG1zA_ec

TAGGED:gamblingKalaburagimoneypolicePublic TVಕಲಬುರಗಿಜೂಜಾಟದಂಧೆಪಬ್ಲಿಕ್ ಟಿವಿಪೊಲೀಸರುಹಣ
Share This Article
Facebook Whatsapp Whatsapp Telegram

Cinema Updates

kamal haasan
ಕ್ಷಮೆ ಕೇಳದ ಕಮಲ್ ಹಾಸನ್‌ಗೆ ಬ್ಯಾನ್ ಬಿಸಿ..!
29 minutes ago
Sydney Sweeney
ಸ್ನಾನ ಮಾಡಿದ ನೀರನ್ನು ಸೋಪ್ ಮಾಡಿ 8 ಡಾಲರ್‌ಗೆ ಮಾರಾಟ ಮಾಡ್ತಿದ್ದಾಳೆ ಸಿಡ್ನಿ ಸ್ವೀನಿ!
14 hours ago
Darshan
ಕೊನೆಗೂ `ದಾಸ’ನಿಗೆ ವಿದೇಶಕ್ಕೆ ತೆರಳಲು ಅನುಮತಿ ಕೊಟ್ಟ ಕೋರ್ಟ್
16 hours ago
sanjana anand
ರಶ್ಮಿಕಾ, ಶ್ರೀಲೀಲಾ ಬಳಿಕ ತೆಲುಗಿನತ್ತ ಸಂಜನಾ ಆನಂದ್
17 hours ago

You Might Also Like

Gutkha
Bengaluru City

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು/ಗುಟ್ಕಾ ಉಗುಳಿದ್ರೆ 1,000 ರೂ. ದಂಡ: ರಾಜ್ಯ ಸರ್ಕಾರದಿಂದ ಗೆಜೆಟ್ ಆದೇಶ

Public TV
By Public TV
16 minutes ago
Lokayukta Raid 2
Bagalkot

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ರಾಜ್ಯದ 7 ಜಿಲ್ಲೆಗಳಲ್ಲಿ ಏಕಾಏಕಿ ದಾಳಿ!

Public TV
By Public TV
1 hour ago
kabini dam
Districts

ಮೈಸೂರು | ಹತ್ತೇ ದಿನಗಳಲ್ಲಿ ಕಬಿನಿ ಜಲಾಶಯ ಬಹುತೇಕ ಭರ್ತಿ

Public TV
By Public TV
3 hours ago
Nelamangala KKRTC Car Accident
Bengaluru City

Nelamangala | ಕೆಕೆಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ – ಓರ್ವ ಸಾವು

Public TV
By Public TV
3 hours ago
Mangaluru 3
Dakshina Kannada

ಮೊಂಟೆಪದವು ಗುಡ್ಡಕುಸಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ – ಪಿಡಿಓ ಇತರ ಅಧಿಕಾರಿಗಳ ವಿರುದ್ಧ ದೂರು

Public TV
By Public TV
3 hours ago
Nikhil kumaraswamy dk shivakumar
Bengaluru City

ಸಿಎಂಗೆ ಮುಡಾ ಟ್ರ್ಯಾಪ್‌, ಪರಮೇಶ್ವರ್‌ಗೆ ಚಿನ್ನದ‌ ಟ್ರ್ಯಾಪ್‌, ನಿಮ್ಮ ಹಿಟ್‌ಲಿಸ್ಟ್‌ನಲ್ಲಿ ಇನ್ಯಾರಿದ್ದಾರೆ: ಡಿಕೆಶಿಗೆ ನಿಖಿಲ್‌ ಪ್ರಶ್ನೆ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?