Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ನೋಟ್ ಬ್ಯಾನ್‍ಗೆ ಆಯ್ತು 365 ದಿನ: ಪಬ್ಲಿಕ್ ಪರೀಕ್ಷೆಯಲ್ಲಿ ಮೋದಿ ಗೆದ್ರಾ? ಸೋತ್ರಾ?

Public TV
Last updated: November 8, 2017 10:11 am
Public TV
Share
5 Min Read
17 copy
SHARE

ಬೆಂಗಳೂರು: ನವೆಂಬರ್ 8, 2016. ಭಾರತದ ಭವ್ಯ ಇತಿಹಾಸ ಪುಟಗಳಲ್ಲಿ ದಾಖಲಾದ ಮಹಾ ದಿನ. 500 ಹಾಗೂ 1000 ರೂಪಾಯಿ ಮುಖ ಬೆಲೆಯ ದೊಡ್ಡ ನೋಟುಗಳ ಮೇಲೆ ನಿಷೇಧ ಹೇರುವ ಮೂಲಕ ನರೇಂದ್ರ ಮೋದಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದರು. ಅಭಿವೃದ್ಧಿ ಯಜ್ಞಕ್ಕೆ ದೊಡ್ಡ ನೋಟುಗಳನ್ನು ಆಹುತಿ ಕೊಟ್ಟು ಹೊಸ ಅರ್ಥ ಕ್ರಾಂತಿಗೆ ಮುನ್ನುಡಿ ಬರೆದರು.

ಕಪ್ಪು ಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ಮುಕ್ತ ಭಾರತಕ್ಕೆ ಈ ನಿರ್ದಾಕ್ಷಿಣ್ಯ ನಿರ್ಧಾರ ಅಗತ್ಯ ಎಂದು ಘಂಟಾಘೋಷವಾಗಿ ನರೇಂದ್ರ ಮೋದಿ ಹೇಳಿಬಿಟ್ರು. ಇದಾದ ನಂತರ ಶುರುವಾಗಿದ್ದೇ ಹೊಗಳಿಕೆ ತೆಗಳಿಕೆ ಪರ್ವ. ಮೋದಿಯನ್ನು ಪ್ರಜೆಗಳು ನವ ಭಾರತದ ಹರಿಕಾರ, ವಿಶ್ವ ನಾಯಕ, ಜಗದೇಕವೀರ ಅಂತೆಲ್ಲಾ ಭಜಿಸಿ ಸ್ತುತಿಸಿದರೆ, ಹಲವರು ಶ್ರೀಸಾಮಾನ್ಯರನ್ನು ಸಂಕಟದ ಕೂಪಕ್ಕೆ ದೂಡಿ ಸಂಭ್ರಮ ಪಡುವ ಢೋಂಗಿ ದೇಶಭಕ್ತ ಅಂತೆಲ್ಲಾ ಜರಿದರು.

ಹಾಗಾದ್ರೆ ಒಂದು ವರ್ಷದ ಬಳಿಕವೂ ಮೋದಿ ನೋಟು ಬ್ಯಾನ್ ನಿರ್ಧಾರದ ಬಗ್ಗೆ ನಾಗರಿಕರ ಮೂಡ್ ಹೇಗಿದೆ? ಈ ಸತ್ಯವನ್ನು ಅರಿಯಲು ಸಂಕಲ್ಪ ಮಾಡಿದ ನಿಮ್ಮ ಪಬ್ಲಿಕ್ ಟಿವಿ ಸಾಕ್ಷಾತ್ ಸಮೀಕ್ಷೆ ನಡೆಸಲು ತೀರ್ಮಾನಿಸಿತು.

ಹೌದು ವೀಕ್ಷಕರೇ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ 17 ಪ್ರಮುಖ ಪ್ರಶ್ನೆಗಳನ್ನಿಟ್ಟುಕೊಂಡು ಜನರ ಮನದಾಳ ತಿಳಿಯುವ ಅತ್ಯಂತ ಪ್ರಾಮಾಣಿಕ ಪ್ರಯತ್ನ ಮಾಡಿದೆ ನಿಮ್ಮ ಪಬ್ಲಿಕ್ ಟಿವಿ. ಇದೊಂದು ಉಹಾಪೋಹ ಅಥವಾ ಅಂದಾಜಿನ ಸರ್ವೇ ಅಲ್ಲವೇ ಇಲ್ಲ. ಸತ್ಯನಿಷ್ಠ, ವಿಶ್ವಾಸಾರ್ಹ, ನಂಬಲು ಯೋಗ್ಯವಾದ ಸಮೀಕ್ಷೆ ಅಂತ ಹೇಳಲು ನಮಗೆ ಹೆಮ್ಮೆಯಿದೆ. ಸರ್ವೇ ಕಾರ್ಯದಲ್ಲಿ ಅನುಸರಿಸಬೇಕಾದ ಎಲ್ಲಾ ಸಿದ್ಧ ಸೂತ್ರಗಳನ್ನು ಅಳತೆಗೋಲಾಗಿ ಸ್ವೀಕರಿಸಿ ಪಬ್ಲಿಕ್ ಫಲಿತಾಂಶ ಸಿದ್ಧಪಡಿಸಿದ್ದೇವೆ. ಯಾವುದೇ ರಾಗದ್ವೇಷ, ಸ್ವಹಿತಾಸಕ್ತಿ ಇಲ್ಲದೇ ಸಮೀಕ್ಷೆಯನ್ನು ಮಾಡಿದ್ದೇವೆ. ಬೆಂಗಳೂರು ಸೇರಿದಂತೆ ಎಲ್ಲಾ 30 ಜಿಲ್ಲೆಗಳಲ್ಲೂ ನಮ್ಮ ಪ್ರತಿನಿಧಿಗಳು ಜನಾಭಿಪ್ರಾಯ ಸಂಗ್ರಹಿಸಿದ್ದಾರೆ.

ರಾಜ್ಯದ ಅಷ್ಟ ದಿಕ್ಕುಗಳಲ್ಲೂ ಸಂಚರಿಸಿ 1,800 ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದೇವೆ. ಇನ್ನು ಪ್ರಶ್ನೆ ಕೇಳುವಾಗ ಬೇಕಾಬಿಟ್ಟಿ ಮಾರ್ಗ ಅನುಸರಿಸಿಲ್ಲ. ಸಾಮಾಜಿಕ ಹಾಗೂ ಆರ್ಥಿಕ ಸ್ಥರಗಳ ಆಧಾರದ ಮೇಲೆ ವರ್ಗೀಕರಣ ಮಾಡಿಯೇ ಜನಮತ ಕ್ರೋಢೀಕರಿಸಲಾಗಿದೆ.

ಪ್ರತಿ 50 ಸ್ಯಾಂಪಲ್‍ಗಳಲ್ಲಿ 10 ಶ್ರೀಸಾಮಾನ್ಯರು, 10 ಗೃಹಿಣಿಯರು, 10 ಯುವಕರು/ ವಿದ್ಯಾರ್ಥಿಗಳು, 10 ಹಿರಿಯ ನಾಗರಿಕರು/ಪಿಂಚಣಿದಾರರು, 10 ವ್ಯಾಪಾರಸ್ಥರು/ಕಾರ್ಮಿಕರು/ ಗ್ರಾಮಸ್ಥರ ಅಭಿಮತ ಸಂಗ್ರಹಿಸಲಾಗಿದೆ. ಕರ್ನಾಟಕದಾದ್ಯಂತ ಬಂದ ಅಭಿಪ್ರಾಯಗಳನ್ನು ಅತ್ಯಂತ ಜಾಗರೂಕತೆಯಿಂದ ಹಾಗೂ ಶಿಸ್ತಿನಿಂದ ಒಟ್ಟು ಮಾಡಿ, ಅದಕ್ಕೆ ಪಕ್ಕಾ ಲೆಕ್ಕ ಇಟ್ಟು ಶೇಕಡವಾರು ಫಲಿತಾಂಶವನ್ನು ತಯಾರು ಮಾಡಿದ್ದೇವೆ. ಈ ಸಮೀಕ್ಷೆಯಲ್ಲಿ ಬಂದಿರುವ ಫಲಿತಾಂಶ ಇಲ್ಲಿದೆ

1. ನೋಟ್ ಬ್ಯಾನ್ ನಿಂದ ಭ್ರಷ್ಟಾಚಾರ ಹಾಗೂ ಕಪ್ಪು ಹಣಕ್ಕೆ ಕಡಿವಾಣ ಬಿದ್ದಿದ್ಯಾ..?
ಕರ್ನಾಟಕ
ಹೌದು – 36.54%
ಪರವಾಗಿಲ್ಲ – 31.59%
ಇಲ್ಲ – 28.26%
ಗೊತ್ತಿಲ್ಲ – 3.61%

ಬೆಂಗಳೂರು
ಹೌದು – 21.55%
ಪರವಾಗಿಲ್ಲ – 37.93%
ಇಲ್ಲ – 37.07%
ಗೊತ್ತಿಲ್ಲ – 3.45%

2. ನೋಟ್ ಬ್ಯಾನ್ ನಿಂದ ಭಯೋತ್ಪಾದನೆ ಹಾಗೂ ನಕಲಿ ನೋಟು ಹಾವಳಿ ಕಮ್ಮಿಯಾಗಿದ್ಯಾ?
ಹೌದು – 39.92%
ಪರವಾಗಿಲ್ಲ – 28.50%
ಇಲ್ಲ – 26.34%
ಗೊತ್ತಿಲ್ಲ – 5.24%

3. ನೋಟ್ ಬ್ಯಾನ್ ಪರಿಣಾಮ ಇನ್ನೂ ಅನುಭವಿಸುತ್ತಿದ್ದೀರಾ..?
ಕರ್ನಾಟಕ
ಹೌದು – 33.57%
ಇಲ್ಲ – 60.95%
ಗೊತ್ತಿಲ್ಲ – 5.48%

ಬೆಂಗಳೂರು
ಹೌದು – 47.41%
ಇಲ್ಲ – 43.11%
ಗೊತ್ತಿಲ್ಲ – 9.48%

4. ನೋಟ್ ಬ್ಯಾನ್ ನಿಂದ ಹೆಚ್ಚು ಕಷ್ಟ ಅನುಭವಿಸಿದ್ದು ಯಾರು..?
ಕರ್ನಾಟಕ
ಬಡವರು – 37.76%
ಮಧ್ಯಮ ವರ್ಗದವರು – 38.05%
ಶ್ರೀಮಂತರು – 21.15%
ಗೊತ್ತಿಲ್ಲ – 3.04%

ಬೆಂಗಳೂರು
ಬಡವರು – 34.48%
ಮಧ್ಯಮ ವರ್ಗದವರು – 50%
ಶ್ರೀಮಂತರು – 12.93%
ಗೊತ್ತಿಲ್ಲ – 2.59%

5. ನೋಟು ನಿಷೇಧದಿಂದ ಈ ಒಂದು ವರ್ಷದಲ್ಲಿ ನೀವು ಅನುಭವಿಸಿದ ಕಷ್ಟಗಳು ಏನು?
ದುಡ್ಡಿಗೆ ಬರ – 18.04%
ಚಿಲ್ಲರೆ ಸಮಸ್ಯೆ – 30.11%
ವ್ಯಾಪಾರಕ್ಕೆ ಹೊಡೆತ – 18.04%
ಜೀವನ ನಿರ್ವಹಣೆ ಕಷ್ಟ -15.70%
ಯಾವುದೇ ಸಮಸ್ಯೆ ಇಲ್ಲ – 18.10%

6. ನೋಟ್ ಬ್ಯಾನ್ ನಂತರ ಜಾರಿಯಾದ ಹೊಸ ಕಠಿಣ ನಿಯಮಗಳಿಂದ ಬೇಸತ್ತಿದ್ದೀರಾ?
ಹೌದು – 44.70%
ಇಲ್ಲ – 47.55%
ಗೊತ್ತಿಲ್ಲ – 7.75%

7. ಮೋದಿ ಇನ್ನಷ್ಟು ಚೆನ್ನಾಗಿ ನೋಟ್ ಬ್ಯಾನ್ ಯೋಜನೆ ರೂಪಿಸಬಹುದಿತ್ತಾ?
ಹೌದು – 65.68%
ಇಲ್ಲ – 20.68%
ಗೊತ್ತಿಲ್ಲ – 13.64%

8. ನೋಟ್ ಬ್ಯಾನ್ ನಿಂದ ದೇಶಕ್ಕಾದ ಲಾಭ ಏನು?
ತಕ್ಕಮಟ್ಟಿಗೆ ಕಪ್ಪು ಹಣ ವಾಪಸ್ಸಾಯ್ತು – 25.92%
ಹೊಸ ತೆರಿಗೆದಾರರು ಸೇರ್ಪಡೆಯಾದ್ರು – 22.39%
ಡಿಜಿಟಲ್ ವಹಿವಾಟು ಜಾಸ್ತಿಯಾಯ್ತು – 8.39%
ತೆರಿಗೆ ವಂಚಿಸೋ ಕಳ್ಳ ಕಂಪೆನಿಗಳು ಕಮ್ಮಿಯಾದ್ವು – 22.65%
ಏನೂ ಲಾಭ ಆಗಿಲ್ಲ – 20.64%

9. ಮೋದಿಯ ನಗದು ರಹಿತ ವ್ಯವಹಾರದ ಕನಸು ಈಡೇರಿದ್ಯಾ?
ಹೌದು – 29.55%
ಇಲ್ಲ – 56.35%
ಗೊತ್ತಿಲ್ಲ – 14.10%

10. ನೋಟ್ ಬ್ಯಾನ್ ನಿಂದ ದೇಶದ ಆರ್ಥಿಕ ಪ್ರಗತಿ ಕುಸಿಯಿತಾ?
ಹೌದು – 39.39%
ಇಲ್ಲ – 45.86%
ಗೊತ್ತಿಲ್ಲ – 14.75%

11. ನೋಟ್ ಬ್ಯಾನ್ ನಿಂದ ಮೋದಿ ವರ್ಚಸ್ಸು ಹೆಚ್ಚಾಯ್ತಾ.. ಕಮ್ಮಿಯಾಯ್ತಾ?
ಕರ್ನಾಟಕ
ಹೆಚ್ಚಾಯ್ತು – 47.21%
ಕಮ್ಮಿಯಾಯ್ತು – 22.61%
ಏನೂ ವ್ಯತ್ಯಾಸ ಇಲ್ಲ – 21.79%
ಗೊತ್ತಿಲ್ಲ – 8.39%

ಬೆಂಗಳೂರು
ಹೆಚ್ಚಾಯ್ತು – 38.79%
ಕಮ್ಮಿಯಾಯ್ತು – 22.41%
ಏನೂ ವ್ಯತ್ಯಾಸ ಇಲ್ಲ – 32.76%
ಗೊತ್ತಿಲ್ಲ – 6.04%

12. ನೋಟ್ ಬ್ಯಾನ್ ಕರ್ನಾಟಕ ಚುನಾವಣೆ ಮೇಲೆ ಪರಿಣಾಮ ಬೀರುತ್ತಾ?
ಕರ್ನಾಟಕ
ಮೋದಿ ಪರ ಅಲೆ – 38.46%
ಮೋದಿ ವಿರೋಧಿ ಅಲೆ – 33.10%
ಗೊತ್ತಿಲ್ಲ – 28.44%

ಬೆಂಗಳೂರು
ಮೋದಿ ಪರ ಅಲೆ – 32.76%
ಮೋದಿ ವಿರೋಧಿ ಅಲೆ – 36.21%
ಗೊತ್ತಿಲ್ಲ – 31.03%

13. ನೋಟ್ ಬ್ಯಾನ್ ನಿಂದ ನಿಮಗೆ ಲಾಭ ಆಗುತ್ತೆ ಅಂತ ಇನ್ನೂ ಅನ್ಸುತ್ತಾ?
ಕರ್ನಾಟಕ
ಹೌದು – 44.17%
ಇಲ್ಲ – 42.31%
ಗೊತ್ತಿಲ್ಲ – 13.52%

ಬೆಂಗಳೂರು
ಹೌದು – 33.62%
ಇಲ್ಲ – 49.14%
ಗೊತ್ತಿಲ್ಲ – 17.24%

14. ಮೋದಿ ಮತ್ತೆ ನೋಟ್ ಬ್ಯಾನ್ ಮಾಡಬೇಕಾ?
ಕರ್ನಾಟಕ
ಹೌದು – 30.59%
ಬೇಡಪ್ಪಾ ಬೇಡ – 52.97%
ಗೊತ್ತಿಲ್ಲ – 16.44%

ಬೆಂಗಳೂರು
ಹೌದು- 18.10%
ಬೇಡಪ್ಪಾ ಬೇಡ – 64.66%
ಗೊತ್ತಿಲ್ಲ -17.24%

15. ಮೋದಿ ಮತ್ತೆ 1000 ರೂ. ತರಬೇಕಾ?
ಬೇಕು – 69.58%
ಬೇಡ – 25.70%
ಗೊತ್ತಿಲ್ಲ – 4.72%

16. ನೋಟ್ ಬ್ಯಾನ್ 1 ವರ್ಷ.. ಮೋದಿ ನಿರ್ಧಾರಕ್ಕೆ ಏನಂತೀರಾ?
ಕರ್ನಾಟಕ
ಕ್ರಾಂತಿಕಾರಿ ನಿರ್ಧಾರ – 63.64%
ಕರಾಳ ನಿರ್ಧಾರ – 28.09%
ಗೊತ್ತಿಲ್ಲ – 8.27%

ಬೆಂಗಳೂರು
ಕ್ರಾಂತಿಕಾರಿ ನಿರ್ಧಾರ – 62.07%
ಕರಾಳ ನಿರ್ಧಾರ – 29.31%
ಗೊತ್ತಿಲ್ಲ – 8.62%

17. ನೋಟ್ ಬ್ಯಾನ್ ಪರೀಕ್ಷೆಯಲ್ಲಿ ಮೋದಿ ಪಾಸಾ.. ಫೇಲಾ?
ಡಿಸ್ಟಿಂಕ್ಷನ್ – 20.86%
ಫಸ್ಟ್ ಕ್ಲಾಸ್ – 26.34%
ಸೆಕೆಂಡ್ ಕ್ಲಾಸ್ – 13.64%
ಜಸ್ಟ್ ಪಾಸ್ – 17.54%
ಫೇಲ್ – 21.62%

https://youtu.be/czB0cmvGqDg

https://youtu.be/p9IUJ0n3kc0

1 1 copy

 

3 1 copy

3 2 copy

2 copy

4 1 copy

5 copy

6 copy

8 copy

9 copy

11 1 copy

11 2 copy

12 1 copy

12 2 copy

13 1 copy

14 1 copy

14 2 copy

15 copy

16 copy

 

TAGGED:bengalurudemonetisationmodinote banPublic TVsurveyಕಪ್ಪು ಹಣಕಾಂಗ್ರೆಸ್ನರೇಂದ್ರ ಮೋದಿನೋಟ್ ಬ್ಯಾನ್ನೋಟ್ ಬ್ಯಾನ್ ಸಮೀಕ್ಷೆಪಬ್ಲಿಕ್ ಟಿವಿಬಿಜೆಪಿಭ್ರಷ್ಟಾಚಾರ
Share This Article
Facebook Whatsapp Whatsapp Telegram

Latest Cinema News

prajwal devaraj 2
ಸಿನಿಮಾ ನಿರ್ಮಾಣದತ್ತ ಹೆಜ್ಜೆ ಇಟ್ಟ ಪ್ರಜ್ವಲ್ ದೇವರಾಜ್
Cinema Latest Sandalwood
Samarjit Lankesh
SIIMA Award | ನಟ ಸಮರ್ಜಿತ್‌ಗೆ ಡಬಲ್ ಪ್ರಶಸ್ತಿಗಳ ಧಮಾಕ
Cinema Latest Sandalwood Top Stories
Navya Nair
ಮಲ್ಲಿಗೆ ಮುಡಿದ ನಟಿ ನವ್ಯಾಗೆ ಆಸ್ಟ್ರೇಲಿಯಾದಲ್ಲಿ 1 ಲಕ್ಷ ದಂಡ
Cinema Latest South cinema Top Stories
Pushpa 3
`ಪುಷ್ಪ 3 ಬರೋದು ಪಕ್ಕಾ’..ಅಲ್ಲು ಅರ್ಜುನ್‌ ಗುಡ್ ನ್ಯೂಸ್ ಕೊಟ್ಟಿದ್ದೆಲ್ಲಿ?
Cinema Latest South cinema Top Stories
Bhuvan Ponnanna
ಭುವನ್ ಪೊನ್ನಣ್ಣ ರೀ ಎಂಟ್ರಿಗೆ ಯೋಗರಾಜ್ ಭಟ್ ಸಾಥ್
Cinema Latest Sandalwood Top Stories Uncategorized

You Might Also Like

N Ravikumar
Bengaluru City

ಮದ್ದೂರು ಗಲಭೆಕೋರರನ್ನು ಬಂಧಿಸಲಿ, ಸ್ವಯಂಪ್ರೇರಿತ ಬಂದ್‌ಗೆ ನಮ್ಮ ಬೆಂಬಲ: ಎನ್.ರವಿಕುಮಾರ್

Public TV
By Public TV
2 minutes ago
Davanagere ARREST
Crime

ದಾವಣಗೆರೆ | ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ – ಮೂವರು ಅಂತರರಾಜ್ಯ ಕಳ್ಳರು ಅರೆಸ್ಟ್

Public TV
By Public TV
14 minutes ago
Siddaramaiah 3
Bengaluru City

ದಸರಾ ಉದ್ಘಾಟನೆ ವಿಚಾರ ಕೋರ್ಟ್‌ನಲ್ಲೇ ತೀರ್ಮಾನ ಆಗಲಿ: ಸಿಎಂ ತಿರುಗೇಟು

Public TV
By Public TV
21 minutes ago
submarine cable 2
Latest

ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್‌ ಕೇಬಲ್‌ ತುಂಡು – ಭಾರತ ಸೇರಿ ಹಲವು ದೇಶಗಳಲ್ಲಿ ಇಂಟರ್‌ನೆಟ್‌ ವ್ಯತ್ಯಯ

Public TV
By Public TV
25 minutes ago
dandeli water adventure sports
Latest

ದಾಂಡೇಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ ನೀಡಿದ ಜಿಲ್ಲಾಡಳಿತ; ಚಿಗುರಿದ ಪ್ರವಾಸೋದ್ಯಮ

Public TV
By Public TV
37 minutes ago
Chris Gayle
Cricket

ತಂಡದಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ, ಕುಂಬ್ಳೆ ಮುಂದೆ ಅತ್ತಿದ್ದೆ: ಕ್ರಿಸ್‌ ಗೇಲ್‌

Public TV
By Public TV
38 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?