ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ವಿಜಯಲಕ್ಷ್ಮಿ (Vijayalakshmi) ಭೇಟಿ ನೀಡಿದ್ದು, ದರ್ಶನ್ (Darshan) ಬಿಡುಗಡೆಗಾಗಿ ಚಂಡಿಕಾ ಯಾಗ ಮಾಡಿಸಿದ್ದಾರೆ. ಮುಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ದರ್ಶನ್ ಬಿಡುಗಡೆಗೆ ಕೊಲ್ಲೂರು ದೇವಿಯ ಮೊರೆ ಹೋದ ವಿಜಯಲಕ್ಷ್ಮಿ

ಅಂದಹಾಗೆ, ಚಂಡಿಕಾ ಪೂಜೆ ಮಾಡಿಸಲು ವಿಜಯಲಕ್ಷ್ಮಿ ಗುರುವಾರ (ಜು.25) ರಾತ್ರಿಯೇ ಕೊಲ್ಲೂರಿಗೆ ಬಂದಿದ್ದರು.

