ದಿನಭವಿಷ್ಯ: 30-08-2017

Public TV
1 Min Read
DINA BHAVISHYA 5 5 1 1

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ, ಬುಧವಾರ.

ಮೇಷ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಭಯ ಭೀತಿ ನಿವಾರಣೆ, ಮಾನಸಿಕ ನೆಮ್ಮದಿ, ಗುರು ಹಿರಿಯರಲ್ಲಿ ಭಕ್ತಿ.

ವೃಷಭ: ದೂರ ಪ್ರಯಾಣ, ಪಾಪ ಬುದ್ಧಿ, ದುಃಖದಾಯಕ ಪ್ರಸಂಗ, ಕೋಪ ಜಾಸ್ತಿ, ದ್ರವ್ಯ ನಾಶ.

ಮಿಥುನ: ಆರ್ಥಿಕ ಪರಿಸ್ಥಿತಿ ಉತ್ತಮ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯ ಸಮಸ್ಯೆ, ಶೀತ ಸಂಬಂಧಿತ ರೋಗ ಬಾಧೆ.

ಕಟಕ: ಸ್ತ್ರೀಯರಿಗೆ ಶುಭ, ಭೂ ಲಾಭ, ವಿವಾಹ ಯೋಗ, ಆಕಸ್ಮಿಕ ಧನ ಲಾಭ, ದುಷ್ಟ ಬುದ್ಧಿ, ದಾಯಾದಿಗಳ ಕಲಹ.

ಸಿಂಹ: ಸಾಮಾನ್ಯ ನೆಮ್ಮದಿಗೆ ಭಂಗ, ಅಕಾಲ ಭೋಜನ, ಆಲಸ್ಯ ಮನೋಭಾವ, ಶತ್ರುಗಳ ಬಾಧೆ, ಅಧಿಕಾರಿಗಳಲ್ಲಿ ಕಲಹ.

ಕನ್ಯಾ; ಯತ್ನ ಕಾರ್ಯದಲ್ಲಿ ಭಂಗ, ಸಾಲ ಬಾಧೆ, ನಂಬಿದ ಜನರಿಂದ ಮೋಸ, ಹಣಕಾಸು ತೊಂದರೆ.

ತುಲಾ: ಋಣ ವಿಮೋಚನೆ, ಕೃಷಿಯಲ್ಲಿ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಮುನ್ನಡೆ, ಮಾನಸಿಕ ವ್ಯಥೆ, ಶತ್ರುಗಳ ಬಾಧೆ.

ವೃಶ್ಚಿಕ: ಸಾಲ ಬಾಧೆ, ಇಲ್ಲ ಸಲ್ಲದ ತಕರಾರು, ಸ್ತ್ರೀಯರಿಗೆ ತೊಂದರೆ, ಸಾಧಾರಣ ಫಲ, ಸಣ್ಣ ಮಾತಿನಿಂದ ಕಲಹ.

ಧನಸ್ಸು: ಆಸ್ತಿ ವಿವಾದ, ಗುರು ಹಿರಿಯರ ಸಲಹೆ, ಉನ್ನತ ವ್ಯಾಸಂಗಕ್ಕೆ ಮನಸ್ಸು, ಓದಿನಲ್ಲಿ ಆಸಕ್ತಿ.

ಮಕರ: ಕಾರ್ಯ ಸಾಧನೆ, ಕೆಟ್ಟಾಲೋಚನೆ, ಅನ್ಯರಿಂದ ನಿಂದನೆ, ಬಾಕಿ ವಸೂಲಿ, ಕುಟುಂಬ ಸೌಖ್ಯ, ಋಣ ಬಾಧೆಗಳಿಂದ ಮುಕ್ತಿ.

ಕುಂಭ: ನಾನಾ ರೀತಿಯ ಚಿಂತೆ, ಸೇವಕರಿಂದ ಸಹಾಯ, ಶುಭ ಕಾರ್ಯ ನಡೆಯುವುದು, ಉತ್ತಮ ಬುದ್ಧಿಶಕ್ತಿ.

ಮೀನ: ತೀರ್ಥಕ್ಷೇತ್ರ ದರ್ಶನ, ಆರೋಗ್ಯದಲ್ಲಿ ಏರುಪೇರು, ಅಧಿಕಾರ ಪ್ರಾಪ್ತಿ, ಧನ ಲಾಭ, ಶತ್ರುಗಳ ಬಾಧೆ, ಆತ್ಮೀಯರಿಂದ ವಿರೋಧ.

Share This Article
Leave a Comment

Leave a Reply

Your email address will not be published. Required fields are marked *