ರಾಹುಕಾಲ – 12:20 ರಿಂದ 1:56
ಗುಳಿಕಕಾಲ – 10:44 ರಿಂದ 12:20
ಯಮಗಂಡಕಾಲ – 7:32 ರಿಂದ 9:08
ವಾರ : ಬುಧವಾರ, ತಿಥಿ : ದ್ವಿತೀಯ, ನಕ್ಷತ್ರ : ಮೃಗಶಿರ
ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು
ಜೇಷ್ಠ ಮಾಸ, ಶುಕ್ಲ ಪಕ್ಷ
ಮೇಷ: ಹಿತೈಷಿಗಳಿಂದ ಸಲಹೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಕ್ಲೇಶ, ತಾಳ್ಮೆ ಅಗತ್ಯ, ಶ್ರಮಕ್ಕೆ ತಕ್ಕ ಫಲ.
ವೃಷಭ: ದುಡುಕು ಸ್ವಭಾವ, ಪಾಪ ಬುದ್ಧಿ, ವ್ಯಾಪಾರದಲ್ಲಿ ಸಾಧಾರಣ ಲಾಭ, ಕೃಷಿಯಲ್ಲಿ ಲಾಭ, ಋಣಭಾದೆ.
ಮಿಥುನ: ನೂತನ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಶೀತ ಸಂಬಂಧ ರೋಗ, ಸ್ಥಳ ಬದಲಾವಣೆ, ನಂಬಿಕೆ ದ್ರೋಹ, ಆಪ್ತರಿಂದ ಸಹಾಯ.
ಕಟಕ: ನಾನಾ ರೀತಿಯ ಸಂಪಾದನೆ, ವಾಹನ ಅಪಘಾತ, ಉದ್ಯೋಗದಲ್ಲಿ ಪ್ರಗತಿ, ಶತ್ರು ನಾಶ, ವಿದ್ಯಾರ್ಥಿಗಳಲ್ಲಿ ಮುನ್ನಡೆ.
ಸಿಂಹ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಬೇಡದ ವಿಷಯಗಳಲ್ಲಿ ಆಸಕ್ತಿ, ದೃಷ್ಟಿ ದೋಷ, ಕೋಪ ಜಾಸ್ತಿ, ಅತಿಯಾದ ನಿದ್ರೆ.
ಕನ್ಯಾ: ಅನಿರೀಕ್ಷಿತ ದ್ರವ್ಯ ಲಾಭ, ಯತ್ನ ಕಾರ್ಯಾನುಕೂಲ, ಸಜ್ಜನ ವಿರೋಧ, ಗುಪ್ತಾಂಗ ರೋಗ, ದುಷ್ಟ ಜನರಿಂದ ದೂರವಿರಿ.
ತುಲಾ: ಅನ್ಯರ ಮನಸ್ಸನ್ನು ಗೆಲ್ಲುವಿರಿ, ಮೂಗಿನ ಮೇಲೆ ಕೋಪ, ಚಂಚಲ ಸ್ವಭಾವ, ನಿವೇಶನ ಕೊಳ್ಳುವ ಯೋಗ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ಋಣವಿಮೋಚನೆ, ಅಕಾಲ ಭೋಜನ, ಕ್ರಯ ವಿಕ್ರಯಗಳಲ್ಲಿ ಲಾಭ.
ಧನಸ್ಸು: ಗುರಿಯನ್ನು ಸಾಧಿಸುವಿರಿ, ಪರರಿಗೆ ಸಹಾನುಭೂತಿ ತೋರುವಿರಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಮಕರ: ವಿಪರೀತ ವ್ಯಸನ, ಆಲಸ್ಯ ಮನೋಭಾವ, ಯತ್ನ ಕಾರ್ಯಗಳಲ್ಲಿ ಜಯ, ಗುರು ಹಿರಿಯರಲ್ಲಿ ಭಕ್ತಿ, ಧನ ಲಾಭ.
ಕುಂಭ: ವ್ಯವಹಾರದಲ್ಲಿ ಮೋಸ ಹೋಗುವಿರಿ, ಅತಿಯಾದ ದುಃಖ, ಕಾರ್ಯ ಬದಲಾವಣೆ, ಸ್ನೇಹಿತರಿಂದ ಹಿತನುಡಿ.
ಮೀನ: ರಾಜಕೀಯ ಕ್ಷೇತ್ರದವರಿಗೆ ಅನುಕೂಲ, ದೈವಿಕ ಚಿಂತನೆ, ರೋಗಭಾದೆ, ಮನಸ್ಸಿಗೆ ಬೇಸರ, ಅಕಾಲ ಭೋಜನ.