ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
ಏಕಾದಶಿ, ಗುರುವಾರ, ಸ್ವಾತಿ ನಕ್ಷತ್ರ
ರಾಹುಕಾಲ – 01:49 ರಿಂದ 03:15
ಗುಳಿಕಕಾಲ – 09:32 ರಿಂದ 10:58
ಯಮಗಂಡಕಾಲ – 06:41 ರಿಂದ 08:06
Advertisement
ಮೇಷ: ವ್ಯವಹಾರದಲ್ಲಿ ಅನುಕೂಲ, ಮಾತಿನಿಂದ ಸಮಸ್ಯೆ , ದಾಂಪತ್ಯದಲ್ಲಿ ವಿರಸ, ಮಕ್ಕಳಿಂದ ಅನುಕೂಲ
Advertisement
ವೃಷಭ: ಅನಗತ್ಯ ಪ್ರಯಾಣ, ಸಾಲದ ಚಿಂತೆ, ಶತ್ರು ಕಾಟಗಳು, ಬಂಧುಗಳ ದೂರ,
Advertisement
ಮಿಥುನ: ಪ್ರೀತಿ ಪ್ರೇಮದ ಒತ್ತಡ, ಆರ್ಥಿಕ ಅನುಕೂಲ, ದುಃಸ್ವಪ್ನಗಳು, ಕುಟುಂಬದ ದುಸ್ಥಿತಿಯಿಂದ ಬೇಸರ
Advertisement
ಕಟಕ: ಸ್ಥಿರಾಸ್ತಿ ವಾಹನ ಯೋಗ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಉದ್ಯೋಗ ಲಾಭ, ಬಂಧುಗಳಿಂದ ಅಪವಾದ ನಿಂದನೆ
ಸಿಂಹ: ಖರ್ಚುಗಳು ಅಧಿಕ, ಕೃಷಿ ಚಟುವಟಿಕೆಯಿಂದ ನಷ್ಟ, ಅಧಿಕಾರಿಗಳಿಂದ ತೊಂದರೆ, ತಂದೆಯಿಂದ ಯೋಗ
ಕನ್ಯಾ: ಅನಿರೀಕ್ಷಿತ ಧನಾಗಮನ, ಮಿತ್ರರೊಂದಿಗೆ ಕಿರಿಕಿರಿ, ಮಾತಿನಿಂದ ತೊಂದರೆ, ದೂರ ಪ್ರಯಾಣದ ಯೋಜನೆ
ತುಲಾ: ಸಂಗಾತಿಯಿಂದ ಆರ್ಥಿಕ ಸಹಾಯ, ದಾಂಪತ್ಯ ಕಲಹಗಳು, ಉದ್ಯೋಗ ಸ್ಥಳದಲ್ಲಿ ತೊಂದರೆ, ಗುಪ್ತ ಧನಾಗಮನ
ವೃಶ್ಚಿಕ: ಉದ್ಯೋಗ ನಷ್ಟಗಳು, ಸಾಲದ ಚಿಂತೆ ಮತ್ತು ಶತ್ರು ಕಾಟ, ಪಾಲುದಾರಿಕೆಯಲ್ಲಿ ಅನುಕೂಲ, ಗೃಹ ನಿರ್ಮಾಣದ ಕನಸು
ಧನಸ್ಸು: ಶತ್ರು ಧಮನ, ಉದ್ಯೋಗ ಅನುಕೂಲ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಮಕ್ಕಳಿಂದ ಯೋಗ
ಮಕರ: ಭಾವನಾತ್ಮಕ ಸೋಲು, ಪ್ರೀತಿ ಪ್ರೇಮದಲ್ಲಿ ತೊಂದರೆ, ಮಕ್ಕಳಿಂದ ತೊಂದರೆ, ಮಕ್ಕಳ ಜೀವನದ ಚಿಂತೆ
ಕುಂಭ: ಸ್ಥಿರಾಸ್ತಿ ವಾಹನ ನಷ್ಟ, ದೂರ ಪ್ರಯಾಣದ ತಯಾರಿ, ಉದ್ಯೋಗ ನಷ್ಟ, ಕೆಲಸಗಾರರಿಂದ ತೊಂದರೆ
ಮೀನ: ಪ್ರಯಾಣದಲ್ಲಿ ಯಶಸ್ಸು, ಸರ್ಕಾರಿ ಕಾರ್ಯಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಭಾವನಾತ್ಮಕ ಹಿನ್ನಡೆಗಳು