ಪಂಚಾಂಗ
ರಾಹುಕಾಲ: 12:24 ರಿಂದ 2:01
ಗುಳಿಕಕಾಲ: 10:48 ರಿಂದ 12:24
ಯಮಗಂಡಕಾಲ: 7:36 ರಿಂದ 9:12
ವಾರ: ಬುಧವಾರ, ತಿಥಿ: ಸಪ್ತಮಿ
ನಕ್ಷತ್ರ: ಪೂರ್ವಭದ್ರ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಜೇಷ್ಠ ಮಾಸ, ಕೃಷ್ಣ ಪಕ್ಷ
ಮೇಷ: ವಿದ್ಯಾರ್ಥಿಗಳಲ್ಲಿ ಪ್ರಗತಿ, ಅಧಿಕ ತಿರುಗಾಟ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವದಿಲ್ಲ.
ವೃಷಭ: ಯಾರನ್ನು ಹೆಚ್ಚಾಗಿ ನಂಬಬೇಡಿ, ಭೂ ಲಾಭ, ಕೀರ್ತಿವೃದ್ಧಿ, ಆರೋಗ್ಯ ವೃದ್ಧಿ, ಸುಖ ಭೋಜನ, ಹಿತ ಶತ್ರು ಭಾದೆ.
ಮಿಥುನ: ಕಾರ್ಯಕ್ಷೇತ್ರದಲ್ಲಿ ಮುನ್ನಡೆ, ವಾದ-ವಿವಾದಗಳಿಗೆ ಆಸ್ಪದ ಕೊಡಬೇಡಿ, ಶ್ರಮಕ್ಕೆ ತಕ್ಕ ಫಲ, ದೂರ ಪ್ರಯಾಣ.
ಕಟಕ: ಪರರಿಗೆ ಸಹಾನುಭೂತಿ ತೋರುವಿರಿ, ಪಿತ್ರಾರ್ಜಿತ ಆಸ್ತಿ ಲಭ್ಯ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.
ಸಿಂಹ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ಮನಶಾಂತಿ, ಸ್ತ್ರೀಯರಿಗೆ ಸಾಲಭಾದೆ, ಅನ್ಯರಿಂದ ಸಹಾಯ.
ಕನ್ಯಾ: ಅವಾಚ್ಯ ಶಬ್ದಗಳಿಂದ ನಿಂದನೆ, ದಂಡ ಕಟ್ಟುವಿರಿ, ಸಾಧಾರಣ ಪ್ರಗತಿ, ಪರರ ಧನಪ್ರಾಪ್ತಿ, ದೃಷ್ಟಿ ದೋಷದಿಂದ ತೊಂದರೆ.
ತುಲಾ: ದುಶ್ಚಟಗಳಿಗೆ ಹಣವ್ಯಯ, ಮೋಸದ ತಂತ್ರಕ್ಕೆ ಬೀಳುವಿರಿ ಎಚ್ಚರ, ಮನೋವ್ಯಥೆ, ಆಕಸ್ಮಿಕ ಧನ ಲಾಭ.
ವೃಶ್ಚಿಕ: ಉದ್ಯೋಗದಲ್ಲಿ ಬದಲಾವಣೆ, ವ್ಯಾಪಾರದಲ್ಲಿ ಉತ್ತಮ ವಹಿವಾಟು, ವ್ಯಾಸಂಗದಲ್ಲಿ ತೊಂದರೆ.
ಧನಸ್ಸು: ಖರ್ಚಿನ ಮೇಲೆ ನಿಗವಹಿಸಿ, ಅತಿಯಾದ ಕೋಪ, ದೂರ ಪ್ರಯಾಣ, ವೈರಿಗಳಿಂದ ತೊಂದರೆ, ಶ್ರಮಕ್ಕೆ ತಕ್ಕ ಫಲ.
ಮಕರ: ಬಿಡುವಿಲ್ಲದ ಕೆಲಸಗಳಿಂದ ಮಾನಸಿಕ ಕಿರಿಕಿರಿ, ಮತ್ತೊಬ್ಬರ ವಿಷಯದಲ್ಲಿ ಮೂಗು ತೂರಿಸಬೇಡಿ, ಅನಾರೋಗ್ಯ.
ಕುಂಭ: ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ವಿವೇಚನೆ ಇಲ್ಲದೆ ಮಾತನಾಡಬೇಡಿ, ಮನಕ್ಲೇಶ, ಯತ್ನ ಕಾರ್ಯಾನುಕೂಲ, ಸಲ್ಲದ ಅಪವಾದ.
ಮೀನ: ಅತಿಯಾದ ಮುಂಗೋಪ ದ್ವೇಷಕ್ಕೆ ಕಾರಣ, ಅನಿರೀಕ್ಷಿತ ಮೂಲಗಳಿಂದ ಧನಾಗಮನ, ಮಾಡುವ ಕೆಲಸದಲ್ಲಿ ಏಕಾಗ್ರತೆ ಇರಲಿ.