ರಾಹುಕಾಲ – 7:45 ರಿಂದ 9:18
ಗುಳಿಕಕಾಲ – 1:57 ರಿಂದ 3:30
ಯಮಗಂಡಕಾಲ – 10:51 ರಿಂದ 12:24
ಸೋಮವಾರ, ಪಾಡ್ಯ ಉಪರಿ ದ್ವಿತೀಯ, ಸ್ವಾತಿ ನಕ್ಷತ್ರ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಕೃಷ್ಣ ಪಕ್ಷ
ಮೇಷ: ವಾದ ವಿವಾದಗಳಲ್ಲಿ ಸೋಲು, ದೂರ ಪ್ರಯಾಣದಿಂದ ಆಯಾಸ, ಸುಖ ಭೋಜನ, ಮಾತೃವಿನಿಂದ ಶುಭ ಆರೈಕೆ.
ವೃಷಭ: ಮಾತಿನಿಂದ ಅನರ್ಥ, ಎಲ್ಲಿ ಹೋದರು ಅಶಾಂತಿ, ಮಿಶ್ರ ಫಲ, ದ್ರವರೂಪದ ವಸ್ತುಗಳಿಂದ ಲಾಭ.
ಮಿಥುನ: ಪರರಿಗೆ ವಂಚಿಸುವಿರಿ, ಪಾಪ ಬುದ್ಧಿ, ಧನ ಹಾನಿ, ದುಡುಕು ಸ್ವಭಾವ, ನಾನ ವಿಚಾರಗಳಲ್ಲಿ ಆಸಕ್ತಿ.
ಕಟಕ: ಗುರು ಹಿರಿಯರ ದರ್ಶನ, ಭಾಗ್ಯ ವೃದ್ಧಿ, ಉದ್ಯೋಗಾವಕಾಶ, ಪಾಲುದಾರಿಕೆ ಮಾತುಕತೆ, ರೋಗ ಭಾದೆ.
ಸಿಂಹ: ಯಾರನ್ನು ಹೆಚ್ಚಾಗಿ ನಂಬಬೇಡಿ, ಸ್ವಯಂಕೃತ ಅಪರಾಧ, ಮಹಿಳೆಯರಿಗೆ ಶುಭ, ಶ್ರಮಕ್ಕೆ ತಕ್ಕ ಫಲ.
ಕನ್ಯಾ: ಬೇಡದ ವಿಷಯಗಳಲ್ಲಿ ಆಸಕ್ತಿ, ಋಣ ವಿಮೋಚನೆ, ಇಲ್ಲಸಲ್ಲದ ಅಪವಾದ, ದುರಾಲೋಚನೆ.
ತುಲಾ: ಅನ್ಯರಲ್ಲಿ ದ್ವೇಷ, ಮಾನಸಿಕ ಹಿಂಸೆ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ, ಅಧಿಕ ಕೋಪ, ನಂಬಿಕೆ ದ್ರೋಹ.
ವೃಶ್ಚಿಕ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ನಿರೀಕ್ಷಿತ ಆದಾಯ, ವಿವಾಹ ಯೋಗ, ಸಾಧಾರಣ ಫಲ, ನಾನಾ ರೀತಿಯ ಸಂಕಷ್ಟ, ಕೃಷಿಯಲ್ಲಿ ಲಾಭ.
ಧನಸ್ಸು: ಅಪರಿಚಿತರ ವಿಷಯದಲ್ಲಿ ಜಾಗ್ರತೆ, ಕೈಗಾರಿಕೋದ್ಯಮಿಗಳಿಗೆ ನಷ್ಟ, ವಿಪರೀತ ಕೋಪ, ದಯಾದಿ ಕಲಹ.
ಮಕರ: ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ವೈರಿಗಳಿಂದ ದೂರವಿರಿ, ಹಿತ ಶತ್ರುಭಾದೆ.
ಕುಂಭ: ವಿವೇಚನೆ ಕಳೆದುಕೊಳ್ಳಬೇಡಿ, ಅನಾರೋಗ್ಯ, ವಿವಿಧ ಮೂಲಗಳಿಂದ ಧನ ಲಾಭ.
ಮೀನ: ಅತಿಯಾದ ಆತ್ಮವಿಶ್ವಾಸ, ಮಾತಿನ ಚಕಮುಕಿ, ವಿಪರೀತ ವ್ಯಸನ, ಅವಾಚ್ಯ ಶಬ್ದಗಳಿಂದ ನಿಂದನೆ.