ಶ್ರೀ ವಿಶ್ವಾವಸುನಾಮ ಸಂವತ್ಸರ
ಗ್ರೀಷ್ಮ ಋತು, ಆಷಾಢ ಮಾಸ
ಕೃಷ್ಣ ಪಕ್ಷ, ಪ್ರಥಮಿ, ಶುಕ್ರವಾರ
ಉತ್ತರಾಷಾಢ ನಕ್ಷತ್ರ
ರಾಹುಕಾಲ: 10:52 ರಿಂದ 12:28
ಗುಳಿಕಕಾಲ: 07:40 ರಿಂದ 09:16
ಯಮಗಂಡಕಾಲ: 03:40 ರಿಂದ 05:16
ಮೇಷ: ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಅಪಘಾತ, ಗರ್ಭಿಣಿಯರು ಎಚ್ಚರಿಕೆ, ಉದ್ಯೋಗ ಒತ್ತಡ.
ವೃಷಭ: ಪಾಲುದಾರಿಕೆಯಲ್ಲಿ ತೊಂದರೆ, ಮಕ್ಕಳ ಭವಿಷ್ಯದ ಚಿಂತೆ, ಕಾರ್ಯ ನಿಮಿತ್ತ ಪ್ರಯಾಣ.
ಮಿಥುನ: ಬಂಧುಗಳಿಂದ ನೋವು ಮತ್ತು ಸಂಕಷ್ಟ, ಪ್ರಯಾಣದಲ್ಲಿ ತೊಂದರೆ, ಕೆಲಸ ಕಾರ್ಯಗಳಲ್ಲಿ ಜಯ, ಉದ್ಯೋಗ ಲಾಭ.
ಕಟಕ: ಆರ್ಥಿಕ ಸಮಸ್ಯೆ, ಆಕಸ್ಮಿಕ ಪ್ರಯಾಣ, ಮಕ್ಕಳ ನಡುವಳಿಕೆಯಿಂದ ಬೇಸರ.
ಸಿಂಹ: ಸ್ವಂತ ಉದ್ಯಮದಲ್ಲಿ ತೊಂದರೆ, ಅಧಿಕ ಧನವ್ಯಯ, ಅಕ್ರಮ ಸಂಪಾದನೆ.
ಕನ್ಯಾ: ಸಹೋದರಿಯಿಂದ ಅನುಕೂಲ, ಆರೋಗ್ಯ ಸಮಸ್ಯೆಯಿಂದ ಆತಂಕ, ಆತುರ ಮತ್ತು ಅಧಿಕ ಕೋಪ, ಕಲಹಗಳು ಅಧಿಕ.
ತುಲಾ: ಆಸ್ತಿ ವಿಚಾರವಾಗಿ ನೋವು, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಮನಸ್ತಾಪ, ಮಕ್ಕಳ ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗದಲ್ಲಿ ನಿರಾಸಕ್ತಿ, ಅನಾರೋಗ್ಯ ಸಮಸ್ಯೆ, ಮಾನಸಿಕ ಚಿಂತೆ.
ಧನಸ್ಸು: ಜವಾಬ್ದಾರಿಗಳು ಹೆಚ್ಚು, ಬಂಧು ಬಾಂಧವರಿಂದ ನೋವು, ಆರ್ಥಿಕ ಹಿನ್ನಡೆ, ನಿದ್ರಾಭಂಗ, ಉದ್ಯೋಗ ನಿಮಿತ್ತ ಪ್ರಯಾಣ, ಮಕ್ಕಳೊಂದಿಗೆ ವಾಗ್ವಾದ
ಮಕರ: ದಾಂಪತ್ಯದಲ್ಲಿ ಕಲಹ, ಕೋರ್ಟ್ ಕೇಸುಗಳ ಚಿಂತೆ, ಪ್ರಯಾಣದಿಂದ ಅನುಕೂಲ ಮತ್ತು ಲಾಭ, ಆರೋಗ್ಯ ಸಮಸ್ಯೆಗಳಿಂದ ಆತಂಕ.
ಕುಂಭ: ಸೇವಾ ವೃತ್ತಿಯ ಉದ್ಯೋಗ ಲಾಭ, ಸಾಲದಿಂದ ಸಮಸ್ಯೆ ಮತ್ತು ನಿಂದನೆ, ಆಕಸ್ಮಿಕ ಅವಘಡಗಳು, ಶತ್ರು ಕಾಟ, ದುರಂತದ ಆಲೋಚನೆ.
ಮೀನ: ಅಧಿಕಾರಿಗಳಿಂದ ನಷ್ಟ ಮತ್ತು ತೊಂದರೆ, ಅಧಿಕ ಖರ್ಚು, ಸಂಶಯಾತ್ಮಕ ಘಟನೆಗಳು, ದಾಂಪತ್ಯದಲ್ಲಿ ಮನಸ್ತಾಪ.