ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಚತುರ್ದಶಿ / ಉಪರಿ ಪೌರ್ಣಿಮೆ,
ಗುರುವಾರ, ಕೃತಿಕಾ ನಕ್ಷತ್ರ / ರೋಹಿಣಿ ನಕ್ಷತ್ರ
ರಾಹುಕಾಲ – 01:39 ರಿಂದ 03:05
ಗುಳಿಕಕಾಲ – 09:21 ರಿಂದ 10:47
ಯಮಗಂಡಕಾಲ – 06:30 ರಿಂದ 07:55
ಮೇಷ: ಷೇರು ಮಾರ್ಕೆಟ್ನವರಿಗೆ ಅನುಕೂಲ, ರತ್ನಾಭರಣ ಖರೀದಿಯ ಮನಸ್ಸು, ತಾಯಿಯಿಂದ ಧನ ಸಹಾಯ, ಆರ್ಥಿಕ ಅನುಕೂಲ
ವೃಷಭ: ಹತ್ತಿರದ ಪ್ರಯಾಣ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅನಾರೋಗ್ಯದಿಂದ ಆತಂಕ, ಅವಮಾನ ಅಪವಾದಗಳು
ಮಿಥುನ: ಆರ್ಥಿಕ ಮೋಸ ಮತ್ತು ನಷ್ಟಗಳು, ಕೌಟುಂಬಿಕ ಚಿಂತೆ, ಮಾತಿನಿಂದ ತೊಂದರೆ, ಮೋಜುಮಸ್ತಿಯಲ್ಲಿ ತೊಡಗುವಿರಿ
ಕಟಕ: ವ್ಯಾಪಾರ ವ್ಯವಹಾರದ ಲಾಭ, ಅತಿಯಾಸೆಯಿಂದ ಮೋಸ, ಮಿತ್ರರಿಂದ ಅನುಕೂಲ, ಸಾಲ ದೊರೆಯುವುದು
ಸಿಂಹ: ಮಕ್ಕಳಿಂದ ಅನುಕೂಲ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ದುಶ್ಚಟಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಅನುಕೂಲ
ಕನ್ಯಾ: ತಂದೆಯಿಂದ ಸಹಾಯ ಮತ್ತು ಸಹಕಾರ, ಸ್ಥಿರಾಸ್ತಿಯಿಂದ ಅನುಕೂಲ, ವಾಹನ ಯೋಗ, ಲಾಭದ ಪ್ರಮಾಣ ಅಧಿಕ
ತುಲಾ: ಉದ್ಯೋಗ ಬದಲಾವಣೆಯ ಚಿಂತೆ, ಉದ್ಯೋಗದಲ್ಲಿ ಒತ್ತಡಗಳು, ಅವಮಾನ ಮತ್ತು ಅಪವಾದಗಳು, ಸೋಲು ನಷ್ಟ ನಿರಾಸೆಗಳು
ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಮಾತಿನಿಂದ ಕಾರ್ಯಜಯ
ಧನಸ್ಸು: ಶತ್ರು ಕಾಟ, ಅನಾರೋಗ್ಯದ ಚಿಂತೆ, ಕೆಲಸಗಾರರಿಂದ ಕಿರಿಕಿರಿ, ಆರ್ಥಿಕ ವ್ಯವಹಾರದಲ್ಲಿ ಅಡೆತಡೆ.
ಮಕರ: ಮಕ್ಕಳಿಗೋಸ್ಕರ ಅಧಿಕ ಖರ್ಚು, ಪ್ರೀತಿ ಪ್ರೇಮದಲ್ಲಿ ಆಸಕ್ತಿ ಹೆಚ್ಚು , ದಾಂಪತ್ಯದಲ್ಲಿ ಮಧುರ ಭಾವನೆಗಳು, ಕಲಾಕ್ಷೇತ್ರದವರೆಗೆ ಅನುಕೂಲ
ಕುಂಭ: ಸ್ಥಿರಾಸ್ತಿ ವಾಹನ ಯೋಗ, ಸ್ಥಿರಾಸ್ತಿಯ ಮೇಲೆ ಸಾಲ, ಅನಾರೋಗ್ಯ, ಗುಪ್ತ ಇಚ್ಛೆಗಳ ಈಡೇರಿಕೆ.
ಮೀನ: ದೂರ ಪ್ರಯಾಣ, ಭಾವನೆಗಳಿಗೆ ನೋವು, ಅನಗತ್ಯ ತಿರುಗಾಟ, ಉದ್ಯೋಗ ಸ್ಥಳದಲ್ಲಿ ಒತ್ತಡ.

