ರಾಹುಕಾಲ : 3:31 ರಿಂದ 5:03
ಗುಳಿಕಕಾಲ : 12:27 ರಿಂದ 1:59
ಯಮಗಂಡಕಾಲ : 9:23 ರಿಂದ 10:55
ಮಂಗಳವಾರ, ಚತುರ್ಥಿ ತಿಥಿ, ಭರಣಿ ನಕ್ಷತ್ರ
ಶ್ರೀವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು
ಮೇಷ: ಸರ್ಕಾರಿ ಕಾರ್ಯಗಳಲ್ಲಿ ವಿಳಂಬ, ಉತ್ತಮ ಬುದ್ಧಿಶಕ್ತಿ, ವಾಹನ ಯೋಗ, ಯಾರನ್ನು ಹೆಚ್ಚು ನಂಬಬೇಡಿ.
ವೃಷಭ: ಅನ್ಯ ವಿಚಾರಗಳಲ್ಲಿ ಆಸಕ್ತಿ, ಸಾಲಬಾಧೆ , ಚಂಚಲ ಮನಸ್ಸು, ಶೀತ ಸಂಬಂಧಿತ ರೋಗ, ಅಲಸ್ಯ ಮನೋಭಾವ.
ಮಿಥುನ: ಅಲ್ಪ ಆದಾಯ ಖರ್ಚು ಹೆಚ್ಚು, ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ವೃಥಾ ತಿರುಗಾಟ, ನೀಚ ಜನರಿಂದ ದೂರವಿರಿ.
ಕಟಕ: ಕೋರ್ಟ್ ಕೆಲಸಗಳಲ್ಲಿ ಜಯ, ಕ್ರಯ ವಿಕ್ರಯಗಳಿಂದ ಅಲ್ಪ ಲಾಭ, ಋಣವಿಮೋಚನೆ, ಮಿಶ್ರಫಲ.
ಸಿಂಹ: ಮಾತೃವಿನಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಕೃಷಿಕರಿಗೆ ಲಾಭ, ಮಾನಸಿಕ ನೆಮ್ಮದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕನ್ಯಾ: ದೃಷ್ಟಿ ದೋಷದಿಂದ ತೊಂದರೆ, ಬಾಕಿ ವಸೂಲಿ, ವಿದೇಶ ಪ್ರಯಾಣ, ತಾಳ್ಮೆ ಅತ್ಯಗತ್ಯ, ಮಹಿಳೆಯರಿಗೆ ಶುಭ
ತುಲಾ: ಈ ದಿನ ಸಂಕಷ್ಟಗಳು ಹೆಚ್ಚಾಗುವುದು, ತಾಳ್ಮೆ ಕಳೆದುಕೊಳ್ಳಬೇಡಿ, ರೋಗಭಾದೆ, ಅನ್ಯರಲ್ಲಿ ಮನಸ್ತಾಪ, ಅನಗತ್ಯ ಅಸ್ತಕ್ಷೇಪ.
ವೃಶ್ಚಿಕ: ಈ ದಿನ ಮನಸ್ಸಿನಲ್ಲಿ ಗೊಂದಲ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ಕೀಲು ನೋವು, ಸಾಮಾನ್ಯ ಸೌಖ್ಯಕ್ಕೆ ದಕ್ಕೆ.
ಧನಸ್ಸು: ಇಷ್ಟ ವಸ್ತುಗಳ ಖರೀದಿ, ವಿದ್ಯೆಯಲ್ಲಿ ಅಭಿವೃದ್ಧಿ, ವಿದೇಶ ಯಾನ, ಅಪರಿಚಿತರಿಂದ ದೂರವಿರಿ, ರೋಗಭಾದೆ.
ಮಕರ: ವಿಶ್ವಾಸ ಅತಿಯಾದಾಗ ನಷ್ಟವಾಗಬಹುದು, ದುಡುಕು ಸ್ವಭಾವ, ಸುಖ ಭೋಜನ, ಮಾತ ಪಿತ್ರರಲ್ಲಿ ವಾತ್ಸಲ್ಯ.
ಕುಂಭ: ದಾಂಪತ್ಯದಲ್ಲಿ ಪ್ರೀತಿ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅಧಿಕ ಖರ್ಚು, ನಿರುದ್ಯೋಗಿಗಳಿಗೆ ಉದ್ಯೋಗ, ಹಿತ ಶತ್ರುಭಾದೆ.
ಮೀನ: ಪರಸ್ತ್ರಿ ಧನ ಲಾಭ, ಸಕಾಲ ಭೋಜನ, ಉದ್ಯೋಗದಲ್ಲಿ ಏರುಪೇರು, ನಯ ವಂಚಕರ ಮಾತಿಗೆ ಮರುಳಾಗದಿರಿ, ವಿಪರೀತ ಖರ್ಚು