Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ತಾಜ್ ಮಹಲ್‍ಗೂ ಮುನ್ನವೇ ನಿರ್ಮಾಣವಾಗಿತ್ತು ಕರ್ನಾಟಕದಲ್ಲೊಂದು ಪ್ರೇಮಸೌಧ, ಚಂಪಕ ಸರಸಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ತಾಜ್ ಮಹಲ್‍ಗೂ ಮುನ್ನವೇ ನಿರ್ಮಾಣವಾಗಿತ್ತು ಕರ್ನಾಟಕದಲ್ಲೊಂದು ಪ್ರೇಮಸೌಧ, ಚಂಪಕ ಸರಸಿ!

Karnataka

ತಾಜ್ ಮಹಲ್‍ಗೂ ಮುನ್ನವೇ ನಿರ್ಮಾಣವಾಗಿತ್ತು ಕರ್ನಾಟಕದಲ್ಲೊಂದು ಪ್ರೇಮಸೌಧ, ಚಂಪಕ ಸರಸಿ!

Public TV
Last updated: December 31, 2023 7:14 pm
Public TV
Share
2 Min Read
04 2
SHARE

ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಮರಣದ ನಂತರ ಆಗ್ರಾದಲ್ಲಿ ತಾಜ್ ಮಹಲ್ ನಿರ್ಮಿಸಿದ್ದು ಎಲ್ಲರಿಗೂ ಗೊತ್ತಿದೆ. ತಾಜ್ ಮಹಲ್ ನಿರ್ಮಾಣವಾಗುವ ಸುಮಾರು 50ವರ್ಷಗಳ ಮೊದಲೇ ಕೆಳದಿಯ ನಾಯಕರೊಬ್ಬರು ತಮ್ಮ ಪ್ರೀತಿಯ ಮಡದಿಯ ಮರಣದ ನಂತರ ಆಕೆಯ ನೆನಪಿಗಾಗಿ ಸುಂದರ ಸ್ಮಾರಕವನ್ನು ನಿರ್ಮಿಸಿದ್ದು ಹಲವರಿಗೆ ತಿಳಿದಿಲ್ಲ. ಸುಮಾರು 450 ವರ್ಷಗಳ ಹಿಂದೆಯೇ ಶಿವಮೊಗ್ಗ ಜಿಲ್ಲೆಯ ಆನಂದಪುರ ಸಮೀಪದ ಮಲಂದೂರಿನಲ್ಲಿ ತನ್ನ ಪ್ರೀತಿಯ ಪತ್ನಿಯ ಮರಣದ ನಂತರ ಕೆಳದಿಯ  ಅರಸ ವೆಂಕಪ್ಪ ನಾಯಕ ಸುಂದರವಾದ ಕೊಳವನ್ನು ನಿರ್ಮಿಸಿದ್ದ.

ದಟ್ಟ ಕಾಡಾಗಿದ್ದ ಮಲ್ಲಂದೂರಿನ ಮಧ್ಯ ಭಾಗದಲ್ಲಿ ನಿಸರ್ಗ ದತ್ತವಾದ ನೀರಿಗೆ ಚಂಪಕ ಕೊಳವನ್ನು (Champaka Sarasi) ನಿರ್ಮಿಸಿದ ಎಂಬ ಇತಿಹಾಸವಿದೆ. ಇದು ಸುಮಾರು 200 ಅಡಿ ಉದ್ದ, 200 ಅಡಿ ಅಗಲವಿದ್ದು, ಸುಮಾರು 50 ಅಡಿ ಅಳವಿದೆ. ಕೊಳದ ನಡುವೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.

01 14

ಚಂಪಕ ಬಿಡಿಸಿದ ರಂಗೋಲಿಗೆ ಮನಸೋತ ಕೆಳದಿಯ ಅರಸ
ಚಂಪಕ ರಾಣಿ ಕೆಳದಿ ರಾಜ ವೆಂಕಟಪ್ಪ ನಾಯಕರ ರಾಣಿ, ಅವಳು ಬಿಡಿಸುತ್ತಿದ್ದ ರಂಗೋಲಿ ನೋಡಿ ಅದರಿಂದ ಆಕರ್ಷಿತರಾಗಿ ಅವಳನ್ನ ಮೋಹಿಸಿ ಮದುವೆ ಆಗುತ್ತಾರೆ. ಸುಂದರಿ ಚಂಪಕ ಬೇರೆ ಜಾತಿಯವಳೆಂಬ ಕಾರಣದಿಂದ ಅವಳನ್ನ ಪಟ್ಟದ ರಾಣಿ ಪರಿವಾರ ವಿರೋಧಿಸುತ್ತದೆ. ಮುಂದೆ ಇದೇ ಪಟ್ಟದ ರಾಣಿ ಭದ್ರಮ್ಮಾಜಿ ಅನಾರೋಗ್ಯಕ್ಕೆ ಕಾರಣವಾಯಿತು. ಮು0ದೆ ಅವರ ಮರಣಕ್ಕೂ ಕಾರಣವಾಯಿತು ಎಂಬ ಮಾತಿದೆ. ಇದರಿಂದ ಇಡೀ ರಾಜ್ಯದ ಪ್ರಜೆಗಳು ಚಂಪಕಳನ್ನ ನಿಂದಿಸುತ್ತಾರೆ, ಚೆ0ಪಕ ನಾಯಕರನ್ನ ತಲೆ ಕೆಡಿಸಿದ್ದಾಳೆ ಎಂಬ ಆರೋಪ ಮಾಡುತ್ತಾರೆ. ಇದೇ ಕಾರಣಕ್ಕೆ ಆಕೆ ಆತ್ಮಹತ್ಯೆಗೆ ಶರಣಾಗುತ್ತಾಳೆ.

02 13

ಚಂಪಕಾಳ ಮರಣದ ನಂತರ ಅರಸ, ಆಕೆಯ ನೆನಪು ಶಾಶ್ವತವಾಗಿ ಉಳಿಯಬೇಕೆ0ದು ಸುಂದರವಾದ ಕೊಳವನ್ನು ಕಲ್ಲಿನಲ್ಲಿ ಕಟ್ಟಿಸುತ್ತಾನೆ. ಕೊಳದ ಮಧ್ಯದಲ್ಲಿ ಈಶ್ವರ ದೇವಸ್ಥಾನ, ಅಲ್ಲಿಗೆ ಹೋಗಲು ಕಲ್ಲಿನ ಸಣ್ಣ ಸೇತುವೆ, ಕೊಳದ ಸುತ್ತು ಕಲ್ಲಿನ ಸೋಪಾನ, ಚಂಪಕಾಳ ಸಮಾಧಿ ಬಳಿ ಕಲ್ಲಿನಲ್ಲಿ ಸುಂದರವಾದ ಆನೆಯ ಶಿಲ್ಪಗಳು ಇದೆ.

ಸಂಪಿಗೆಯ ಮರಗಳ ಕಾಡಿಂದ ಚಂಪಕ ಹೆಸರು?
ಇಲ್ಲಿ ಹೆಚ್ಚು ಸಂಪಿಗೆ ಮರಗಳು ಇದ್ದ ಕಾರಣ ಚಂಪಕ ಸರಸು ಎಂದು ಹೆಸರು ಬಂದಿದೆ ಎಂದು ಸಹ ಹೇಳಲಾಗುತ್ತದೆ. ಕೊಳ ಮತ್ತು ಅದರ ವಿವಿಧ ಗುಣಲಕ್ಷಣಗಳ ಬಗ್ಗೆ ಮಾತನಾಡುವ ಅನೇಕ ಶಾಸನಗಳಿವೆ. ಲಿಂಗಾಯತ ಮಠದ ಕುರುಹುಗಳು ಸಹ ಇಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಬಹುದು. ಚಂಪಕ ಸರಸಿ ಎಂಬುದು ರಾಣಿಯ ಹೆಸರಲ್ಲ ಆದರೆ ಅದು ಇಲ್ಲಿರುವ ಮಠದ ಹೆಸರು ಎಂದು ಹೇಳುವ ಕೆಲವು ಐತಿಹಾಸಿಕ ಗ್ರಂಥಗಳೂ ಇವೆ. ಕ್ರಿ.ಶ.1592ರ ಶಾಸನವೊಂದು ರಾಜ ಹಿರಿಯ ವೆಂಕಟಪ್ಪ ನಾಯಕನು ಚಂಪಕ ಸರಸಿ ಮಠಕ್ಕೆ ಗ್ರಾಮವನ್ನು ದಾನವಾಗಿ ನೀಡಿದನೆಂಬ ಉಲ್ಲೇಖವಿದೆ.

03 8

ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ಈ ಕೊಳವನ್ನು, ಚಿತ್ರನಟ ಯಶ್ ಅವರ ಯಶೋ ಮಾರ್ಗ ಸಂಸ್ಥೆಯ ಮೂಲಕ ಕೊಳ ಅಭಿವೃದ್ಧಿಪಡಿಸಲಾಗಿದೆ. ಸುಮಾರು 7 ತಿಂಗಳ ಕಾಲ ಕೆಲಸ ಮಾಡಿ ನವೀಕರಣ ಮಾಡಲಾಗಿದೆ.

ಹೋಗುವುದು ಹೇಗೆ?
ಚಂಪಕ ಸರಸಿಗೆ ಶಿವಮೊಗ್ಗದಿಂದ 50 ಕಿ.ಮೀ ಇದೆ. ಇಲ್ಲಿಗೆ ತಲುಪಲು ಅನಂದಪುರದ ವರೆಗೆ ಬಸ್ ಹಾಗೂ ರೈಲಿನ ವ್ಯವಸ್ಥೆ ಇದೆ. ಅನಂದಪುರದಿಂದ ಶಿಕಾರಿಪುರ ಮಾರ್ಗದ ಮಧ್ಯದಲ್ಲಿ ಬರುವ ಮಲಂದೂರಿನ ಮುಖ್ಯ ರಸ್ತೆಯಿಂದ ಒಳಗೆ ಅರ್ಧ ಕಿ.ಮೀ ದೂರದಲ್ಲಿ ಈ ಕೊಳ ಸಿಗುತ್ತದೆ.

TAGGED:Champaka SarasiKeladishivamoggaYasho Margaಆನಂದಪುರಕೆಳದಿ ಅರಸರುಚಂಪಕ ಸರಸಿಯಶೋ ಮಾರ್ಗ
Share This Article
Facebook Whatsapp Whatsapp Telegram

Cinema news

1 1
ಹಿನ್ನೋಟ: ಧುರಂಧರ್‌, ಕಾಂತಾರದಿಂದ ಹೌಸ್‌ಫುಲ್‌ವರೆಗೆ – 2025ರಲ್ಲಿ ತೆರೆಕಂಡ 10 ಬ್ಲಾಕ್‌ಬಸ್ಟರ್‌ ಹಿಟ್‌ ಸಿನಿಮಾಗಳಿವು!
Cinema Latest Main Post Special
Spandana
BBK 12 | ಬೆಂಗ್ಳೂರಿಗೆ ಬಂದಾಗ ಇರೋಕೆ ಜಾಗ ಇರಲಿಲ್ಲ – ದೊಡ್ಮನೆಯಲ್ಲಿ ಕಣ್ಣೀರಿಟ್ಟ ಸ್ಪಂದನಾ
Cinema Latest Main Post TV Shows
Maalu Spandana
BBK 12: ಬಿಗ್‌ಬಾಸ್‌ ಮನೆಯಿಂದ ಮಾಳು ಔಟ್‌ – ಸ್ಪಂದನಾ ಸೇಫ್‌!
Cinema Latest Main Post TV Shows
LSD Chaitra Achar
ಸುರಾಮ್ ಮೂವೀಸ್ ನಿರ್ಮಾಣದ 4ನೇ ಚಿತ್ರ `LSD’ – ಪ್ರಮುಖಪಾತ್ರದಲ್ಲಿ ಚೈತ್ರಾ ಜೆ ಆಚಾರ್
Cinema Latest Sandalwood Top Stories

You Might Also Like

Hunsuru Jewellery Shop Robbery CCTV
Karnataka

7 ಗನ್‌, 5 ಜನ, 4 ನಿಮಿಷ, ‌ ಕೆಜಿ ಕೆಜಿ ಚಿನ್ನ ದರೋಡೆ

Public TV
By Public TV
25 minutes ago
Smoke from the engine of a bus travelling from Bengaluru to Jodhpur
Bagalkot

ಬೆಂಗಳೂರಿಂದ ಜೋಧಪುರ್‌ಗೆ ತೆರಳುತ್ತಿದ್ದ ಬಸ್ಸಿನ ಎಂಜಿನ್‌ನಲ್ಲಿ ಹೊಗೆ

Public TV
By Public TV
57 minutes ago
Volodymyr Zelenskyy Donald Trump 1
Latest

ರಷ್ಯಾ-ಉಕ್ರೇನ್‌ ಯುದ್ಧ ಕೊನೆಯಾಗುವ ಸಮಯ ಹತ್ತಿರದಲ್ಲಿದೆ: ಟ್ರಂಪ್‌

Public TV
By Public TV
1 hour ago
Chamarajanagar ASI Heart Attack
Chamarajanagar

ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ಮರಳಿದ್ದ ASI ಹೃದಯಾಘಾತದಿಂದ ಸಾವು

Public TV
By Public TV
2 hours ago
Tatanagar Ernakulam Express Coaches With 158 Passengers Catch Fire In Andhra
Latest

ಆಂಧ್ರದಲ್ಲಿ 158 ಪ್ರಯಾಣಿಕರಿದ್ದ ರೈಲಿನ 2 ಕೋಚ್‌ಗಳಿಗೆ ಬೆಂಕಿ – ಓರ್ವ ಸಾವು

Public TV
By Public TV
2 hours ago
Vijayapura Fire Accident
Districts

Vijayapura | ಅಗ್ನಿ ಅವಘಡ – ಹೊತ್ತಿ ಉರಿದ ಹೋಟೆಲ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?