ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಿನಿಮಾ ಪತ್ರಕರ್ತರಿಗೆ ಫಿಲ್ಮ್‌ ಚೇಂಬರ್ ಅಭಿನಂದನೆ

Public TV
1 Min Read
sharanu hullur sir 1

ಲವು ವರ್ಷಗಳಿಂದ ಮಾಧ್ಯಮ ರಂಗದಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ಈಚೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಿಸಿ ಪಟ್ಟಿ ಪ್ರಕಟ ಮಾಡಿದೆ. ಸಿನಿಮಾ ವಿಭಾಗದಲ್ಲಿ ʼಅರಗಿಣಿʼ ಪ್ರಶಸ್ತಿ ಪುರಸ್ಕೃತರಾದ ನಾಲ್ವರು ಪತ್ರಕರ್ತರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(Film Chamber) ಅಭಿನಂದಿಸಿದೆ. ಇದನ್ನೂ ಓದಿ: ಶಿವರಾತ್ರಿಗೆ ಪುನೀತ್ ನಟನೆಯ ‘ರಾಜಕುಮಾರ’ ರೀ ರಿಲೀಸ್

sharanu sir 1

ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ʼಅರಗಿಣಿʼ ಪ್ರಶಸ್ತಿಗೆ ಭಾಜನರಾಗಿರುವ ʼಪಬ್ಲಿಕ್ ಟಿವಿʼ ಡಿಜಿಟಲ್ ಸಿನಿಮಾ ವಿಭಾಗದ ಹೆಡ್ ಆಗಿ ಕಾರ್ಯ ಸಲ್ಲಿಸುತ್ತಿರುವ ಡಾ.ಶರಣು ಹುಲ್ಲೂರು (Dr. Sharanu Hullur), ಹಾಗೂ ಲೇಖಕ ಜೋಗಿ, ಗಣೇಶ್ ಕಾಸರಗೊಡು, ರಘುನಾಥ್ ಚ.ಹ. ಅವರನ್ನು ಹಿರಿಯ ನಟ ಅನಂತ್ ನಾಗ್ (Ananthnag) ಸನ್ಮಾನಿಸಿದರು.

sharanu sir 1 1ಈ ಕಾರ್ಯಕ್ರಮದಲ್ಲಿ ನಟ ಅನಂತ್‌ನಾಗ್ ದಂಪತಿ, ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮ ಹರೀಶ್, ನಟ ಸುಂದರ್‌ರಾಜ್ ದಂಪತಿ, ಅಶೋಕ್ ಕಶ್ಯಪ್ (Ashok Kashyap) ಹಾಜರಿದ್ದರು.

ಡಾ.ಶರಣು ಹುಲ್ಲೂರು ಅವರು ಮೇರುನಟ, ನೀನೇ ರಾಜಕುಮಾರ, ಅಂಬರೀಶ್, ಕನ್ನಡ ಮಾಣಿಕ್ಯ ಕಿಚ್ಚ, ಸಂಚಾರಿ ವಿಜಯ್ ಜೀವನ ಕಥನ ಅನಂತವಾಗಿರು ಸೇರಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *