Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಪೊಲೀಸ್ ಡ್ರೆಸ್ ಹಾಕಿದ್ರೂ ಒದೆ ತಿಂದ ಕುರಿ ಪ್ರತಾಪ್ – ಮನೆಮಂದಿ ಗುಟ್ಟನ್ನು ಬಯಲು ಮಾಡಿದ ಕಿಚ್ಚ

Public TV
Last updated: October 20, 2019 12:46 pm
Public TV
Share
2 Min Read
collage kuri
SHARE

ಬೆಂಗಳೂರು: ರಿಯಾಲಿಟಿ ಶೋ ಬಿಗ್‍ಬಾಸ್ ಶುರುವಾಗಿ ಒಂದು ವಾರ ಕಳೆದಿದೆ. ಹೀಗಾಗಿ ಕಿಚ್ಚ ಸುದೀಪ್ ಮೊದಲ ಬಿಗ್‍ಬಾಸ್ ಪಂಚಾಯ್ತಿ ಕಟ್ಟೆ ನಡೆಸಿದ್ದಾರೆ. ಇಲ್ಲಿ 18 ಸ್ಪರ್ಧಿಗಳು ಒಬ್ಬರ ಬಗ್ಗೆ ಮತ್ತೊಬ್ಬರು ತಿಳಿದುಕೊಳ್ಳುವುದು ತುಂಬಾ ಇದೆ ಅನ್ನೋದನ್ನ ಕಿಚ್ಚ ಸುದೀಪ್ ತಿಳಿಸಿದ್ದಾರೆ.

18 ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿ ಕೊಡುವಾಗ ಪ್ರತಿಯೊಬ್ಬರಿಗೂ ಒಂದೊಂದು ಲಕೋಟೆಯನ್ನು ಕೊಟ್ಟು ಕಳುಹಿಸಲಾಗಿತ್ತು. ಅದರಲ್ಲಿ ಸ್ಪರ್ಧಿಗಳ ಗುಟ್ಟನ್ನು ಬರೆಯಲಾಗಿತ್ತು. ಆ ಗುಟ್ಟು ಯಾರದ್ದೆಂದು ಲಕೋಟೆ ಬಂದಿದ್ದ ಸ್ಪರ್ಧಿ ಕಂಡು ಹಿಡಿಯಬೇಕಿತ್ತು. ಈಗ ಈ ಗುಟ್ಟುಗಳನ್ನು ಮೊದಲ ಬಿಗ್‍ಬಾಸ್ ಪಂಚಾಯ್ತಿ ಕಟ್ಟೇಲಿ ಸ್ಪರ್ಧಿಗಳ ಗುಟ್ಟನ್ನು ಕಿಚ್ಚ ಸುದೀಪ್ ರಿವೀಲ್ ಮಾಡಿದ್ದಾರೆ.

bhoomi 14

ಬಿಗ್‍ಬಾಸ್ ಸ್ಟರ್ಧಿ ಸುಜಾತ ಅವರಿಗೆ ‘ಪೊಲೀಸ್ ಡ್ರೆಸ್ ಹಾಕಿದ್ರೂ ಒದೆ ತಿಂದವರು’ ಎಂಬ ಗುಟ್ಟು ಬಂದಿತ್ತು. ಈ ಗುಟ್ಟು ಹರೀಶ್ ರಾಜ್ ಅವರದ್ದು ಎಂದು ಬರೆದಿದ್ದರು. ಆದರೆ ಆ ಗುಟ್ಟು ಕುರಿ ಪ್ರತಾಪ್ ಅವರದ್ದಾಗಿತ್ತು. ಹೌದು ಒಂದು ದಿನ ಕುರಿಗಳು ಸಾರ್ ಕುರಿಗಳು ಕಾಮಿಡಿ ಮಾಡುವಾಗ ಪ್ರತಾಪ್ ಪೊಲೀಸ್ ಡ್ರೆಸ್ ಹಾಕಿ ಒಬ್ಬರನ್ನು ಬಕ್ರಾ ಮಾಡಲು ಮುಂದಾಗಿದ್ದರು. ಕಾರ್ಯಕ್ರಮ ಮುಗಿದ ಮೇಲೆ ಸುಮ್ಮನೆ ತಮಾಷೆಗೆ ಮಾಡಿದ್ವಿ ಎಂದು ಹೇಳಿದ್ದಾರೆ. ತಕ್ಷಣ ಅಲ್ಲಿದ್ದ ಜನರು ಕುರಿ ಪ್ರತಾಪ್ ಅವರನ್ನ ಹಿಗ್ಗಾಮುಗ್ಗ ಥಳಿಸಿದ್ದಾರೆ.

ವಾಸುಕಿ ಅವರಿಗೆ ‘ಇನ್ನೂ ಸ್ವಲ್ಪ ದಿನ ಹಾರಾಡಿದ್ರೆ ಪೈಲಟ್ ಆಗ್ತಿದ್ರು’ ಎಂಬ ಗುಟ್ಟು ಬಂದಿತ್ತು. ಅದಕ್ಕೆ ಅವರು ಗುರುಲಿಂಗ ಸ್ವಾಮೀಜಿ ಎಂದು ಬರೆದಿದ್ದರು. ಆದರೆ ಆ ಗುಟ್ಟು ಜೈ ಜಗದೀಶ್ ಅವರದ್ದಾಗಿತ್ತು. ಜೈ ಜಗದೀಶ್ ಅವರು ಸುಮಾರು ಮೂರು ತಿಂಗಳು ಪೈಲಟ್ ತರಬೇತಿ ಪಡೆದುಕೊಂಡಿದ್ದರು. ಆದರೆ ಇನ್ನೇನು ಪೈಲಟ್ ಆಗಬೇಕು ಎಂದುಕೊಂಡಾಗ ಸಿದ್ದಲಿಂಗ ಅವರ ನಿರ್ದೇಶನದ ‘ಬಿಳಿಗಿರಿಯ ಬಣ’ ಸಿನಿಮಾದ ಸಿನಿಮಾ ಆಫರ್ ಬಂದಿತ್ತು. ಆಗ ಪುಟ್ಟಣ್ಣ ಕಣಗಾಲ್ ಅವರ ಸಲಹೆ ಮೇರೆಗೆ ಪೈಲಟ್ ಕನಸು ಬಿಟ್ಟು ಚಿತ್ರ ತಂಡ ಸೇರಿಕೊಂಡರು.

collage big boss

ದುನಿಯಾ ರಶ್ಮಿ ಅವರಿಗೆ ‘ಮೈಸೂರು ಮಹಾರಾಣಿ ತ್ರಿಷಿಕಾ ಕುಮಾರಿಗೆ ಮಾರ್ಚಿಂಗ್ ಡ್ರಮ್ಸ್ ಟ್ರೈನಿಂಗ್ ಕೊಟ್ಟವರು’ ಎಂಬ ಪ್ರಶ್ನೆ ಬಂದಿತ್ತು. ಅದಕ್ಕೆ ಸರಿಯಾದ ಉತ್ತರ ಚೈತ್ರಾ ವಾಸುದೇವನ್. ಚೈತ್ರಾ ವಾಸುದೇವನ್ ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಓದುತ್ತಿದ್ದಾಗ ತ್ರಿಷಿಕಾ ಕುಮಾರಿ ಅವರು ಕೂಡ ಅಲ್ಲಿಯೇ ಓದುತ್ತಿದ್ದರು. ಆಗ ಚೈತ್ರಾ ವಾಸುದೇವನ್ ಮಹಾರಾಣಿ ಅವರಿಗೆ ಮಾರ್ಚಿಂಗ್ ಡ್ರಮ್ಸ್ ಟ್ರೈನಿಂಗ್ ಕಲಿಸಿದ್ದರು.

ಚೈತ್ರಾ ಕೊಟ್ಟೂರು ಎಸ್.ಎಸ್.ಎಲ್.ಸಿಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 123 ಅಂಕ ಪಡೆದಿದ್ದರು. ವಾಸುಕಿ ವೈಭವ್ ಅವರು, ನಾಟಕ ಮುಗಿಸಿ ಮನೆಗೆ ಬಂದು ರಾತ್ರಿಯಲ್ಲ ಓದಿ ಬೆಳಗ್ಗೆ ಪರೀಕ್ಷೆ ಬರೆಯೋಕೆ ಬಸ್ಸಿನಲ್ಲಿ ಹೋಗಿದ್ದರು. ಆದರೆ ಬಸ್ಸಿನಲ್ಲಿ ನಿದ್ದೆ ಮಾಡಿದ್ದರು. ಬಳಿಕ ಶಿಕ್ಷಕರಿಗೆ ಮನವಿ ಮಾಡಿಕೊಂಡು ಪರೀಕ್ಷೆ ಬರೆದಿದ್ದರು. ಸುಜಾತಾ ಅವರು ಕಿರಿಕ್ ಮಾಡಿದ್ದ ಆಟೋ ಡ್ರೈವರ್ ಗೆ ಪಂಚ್ ಕೊಟ್ಟಿದ್ದರು.

bigg boss shine shetty

ಚಂದನ್ ಆಚಾರ್ಯ, ಹೋಟೆಲ್ ನಲ್ಲಿ ಕೆಲಸ ಮಾಡುವಾಗ ಗೆಳೆಯರು ಬಂದಿದ್ದಕ್ಕೆ ಮುಜುಗರ ಪಟ್ಟುಕೊಂಡಿದ್ದರು. ರಾಜು ತಾಳಿಕೋಟೆ ಅವರನ್ನ ಅವರ ಅಜ್ಜಿ ಹುಟ್ಟಿದಾಗಿನಿಂದ ಅಪಶಕುನದ ಮೊಟ್ಟೆ ಎಂದು ಕರೆಯುತ್ತಿದ್ದರು. ಹರೀಶ್ ರಾಜ್ ಶ್ರೀ ಸತ್ಯನಾರಾಯಣ ಸಿನಿಮಾದಲ್ಲಿ ಹರೀಶ್ ರಾಜ್ 16 ಪಾತ್ರಗಳನ್ನು ಒಬ್ಬರೇ ನಿರ್ವಹಿಸಿದ್ದರು ಎಂಬ ಗುಟ್ಟುಗಳನ್ನು ಕಿಚ್ಚ ರಿವಿಲ್ ಮಾಡಿದರು.

TAGGED:bengaluruKichcha SudeepKuri PratapPublic TVreality showಕಿಚ್ಚ ಸುದೀಪ್ಕುರಿ ಪ್ರತಾಪ್ಪಬ್ಲಿಕ್ ಟಿವಿಬೆಂಗಳೂರುರಿಯಾಲಿಟಿ ಶೋ
Share This Article
Facebook Whatsapp Whatsapp Telegram

Cinema Updates

shivarajkumar
ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳಲ್ಲ: ಕೊನೆಗೂ ಮೌನ ಮುರಿದ ಶಿವಣ್ಣ
10 hours ago
smriti Irani e1500383222701
ಮತ್ತೆ ಬಣ್ಣ ಹಚ್ಚಿದ ಸ್ಮೃತಿ ಇರಾನಿ – 12 ವರ್ಷಗಳ ನಂತರ ಸೀರಿಯಲ್‌ಗೆ ರೀ ಎಂಟ್ರಿ
11 hours ago
darshan 1
‘ಅಂಬಿ’ ಕನ್ವರ್ ಲಾಲ್ ಲುಕ್‌ನಲ್ಲಿ ಬಂದ ದರ್ಶನ್- ‘ದ ಡೆವಿಲ್’ ಪೋಸ್ಟರ್ ಔಟ್
11 hours ago
disha patani 3
ಹಾಲಿವುಡ್‌ನತ್ತ ಹೊರಟ ಬಾಲಿವುಡ್ ಬೋಲ್ಡ್ ಬ್ಯೂಟಿ ದಿಶಾ ಪಟಾನಿ!
13 hours ago

You Might Also Like

Train
Bengaluru City

ಮಳೆ ಅಬ್ಬರ; 5 ತಿಂಗಳು ಬೆಂಗಳೂರು, ಮಂಗಳೂರು ರೈಲು ಸಂಚಾರ ಸ್ಥಗಿತ

Public TV
By Public TV
6 hours ago
D.K Shivakumar 2
Bengaluru City

ದ್ವೇಷ ಭಾಷಣ ಯಾರೇ ಮಾಡಿದ್ರೂ ಕಠಿಣ ಕ್ರಮ – ಸಿಎಂ ಸಿದ್ದರಾಮಯ್ಯ

Public TV
By Public TV
6 hours ago
mahesh joshi
Bengaluru City

ಮಹೇಶ್ ಜೋಶಿಗೆ ರಾಜ್ಯ ಸಚಿವ ಸ್ಥಾನಮಾನ ಸವಲತ್ತು ಹಿಂಪಡೆದ ಸರ್ಕಾರ

Public TV
By Public TV
7 hours ago
CDS Anil Chauhan
Latest

ಪಾಕ್ ದಾಳಿಯಿಂದ ನಮ್ಮ ಫೈಟರ್ ಜೆಟ್‌ಗಳಿಗೂ ಹಾನಿ? – ಮೊದಲ ಬಾರಿಗೆ ಸಿಡಿಎಸ್ ಪ್ರತಿಕ್ರಿಯೆ ಏನು?

Public TV
By Public TV
7 hours ago
MeghaPramod 2
Bengaluru City

ಅಖಂಡ ರಾಷ್ಟ್ರ ತಪಸ್ವಿನಿ ಅಹಲ್ಯಾಬಾಯಿ ಹೋಳ್ಕರ್: ಮೇಘಾ ಪ್ರಮೋದ್

Public TV
By Public TV
7 hours ago
Saleem DGP KARNATAKA
Bengaluru City

ಮಂಡ್ಯ ಮಗು ಸಾವಿನ ಬಳಿಕ ಎಚ್ಚೆತ್ತ ಪೊಲೀಸ್‌ ಇಲಾಖೆ – ಕದ್ದು ಮುಚ್ಚಿ ಗಾಡಿ ಹಿಡಿಯದಂತೆ ಡಿಜಿ & ಐಜಿಪಿ ಆದೇಶ

Public TV
By Public TV
7 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?