Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ – ಯಾವ ರಾಶಿಗೆ ಅದೃಷ್ಟ, ಯಾವ ರಾಶಿಗೆ ಕಾಟ..?

Public TV
Last updated: January 24, 2020 1:33 pm
Public TV
Share
3 Min Read
SHANI copy
SHARE

ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿರುವಾಗಲೇ ಗ್ರಹಣ ಜನರ ನಿದ್ದೆಗೆಡಿಸಿತ್ತು. ಈಗ ಶನಿಯ ಸರದಿ, ಇಂದು ಶನಿಮೌನಿ ಅಮಾವಾಸ್ಯೆ. ಪ್ರಬಲ ಗ್ರಹವಾದ ಶನಿ ಇಂದು ಅಮಾವಾಸ್ಯೆಯ ದಿನ ಮದ್ಯಾಹ್ನ 12.05ಕ್ಕೆ ಧನಸ್ಸು ರಾಶಿಯಿಂದ ಮಕರ ರಾಶಿಗೆ ಚಲಿಸಲಿದ್ದಾನೆ. ಇದನ್ನು ಶನಿಮೌನಿ ಅಮಾವಾಸ್ಯೆ ಅಂತಲೇ ಕರೆಯಲಾಗುತ್ತದೆ.

ಶನಿ ಪಥ ಬದಲಾವಣೆ ಮನುಷ್ಯನ ಹನ್ನೆರಡು ರಾಶಿ- ನಕ್ಷತ್ರದ ಮೇಲೆ ಪರಿಣಾಮ ಬೀರಲಿದ್ದಾನೆ. ಧನಸ್ಸು ರಾಶಿಯಿಂದ ಮಕರಕ್ಕೆ ಪ್ರವೇಶಿಸಲಿರುವ ಶನಿಯ ಪಥ ಬದಲಾವಣೆ ಕೆಲ ರಾಶಿಗಳ ಮೇಲಂತೂ ಗಾಢ ಪರಿಣಾಮ ಬೀರಲಿದೆ. ಕೆಲ ರಾಶಿಗೆ ಮಿಶ್ರಫಲ, ಇನ್ನೂ ಕೆಲ ರಾಶಿಯವರಿಗೆ ಶನಿ ಪಥ ಬದಲಾವಣೆ ಶುಭ ಫಲವನ್ನು ತರಲಿದೆ.

ಧನಸ್ಸು, ಮಕರ ರಾಶಿಗೆ ಹಾಗೂ ಕುಂಭ ಸಾಡೇ ಸಾತಿ ಶುರುವಾಗಲಿದೆ. ಶನಿ ಹೆಗಲೇರಲಿದ್ದಾನೆ, 2020 ರಿಂದ 2022 ರವರೆಗೆ ಶನಿಪ್ರಭಾವ ಇರಲಿದೆ. ಹಾಗಾಗಿ ಈ ಮೂರು ರಾಶಿಯವರ ಮೇಲಂತೂ ಶನಿ ಆಟ ಶುರುವಾಗಲಿದೆ.

SHANI 1

ಯಾವೆಲ್ಲ ರಾಶಿಗೆ ಶನಿಪಥ ಬದಲಾವಣೆ ಯಾವ ರೀತಿ ತೊಂದರೆ ತರಲಿದೆ, ಯಾವ ರಾಶಿಗೆ ಶುಭವಾಗಲಿದೆ, ಶನಿ ಅವಕೃಪೆಯಿಂದ ಪಾರಾಗುವ ವಿಧಾನ ಯಾವುದು ಅಂತಾ ನೋಡೋದಾದರೆ:

1. ಮೇಷ: ಉದ್ಯೋಗದಲ್ಲಿ ಸಮಸ್ಯೆ, ಖರ್ಚು-ವೆಚ್ಚ ಹೆಚ್ಚಳ, ಶತ್ರು ಕಾಟದ ಸಮಸ್ಯೆ, ಅನ್ಯರೊಂದಿಗೆ ಸಹವಾಸ ಬೆಳೆಸುವ ಮೊದಲು ಎಚ್ಚರಿಕೆ ಅಗತ್ಯ.

2. ವೃಷಭ: ಶನಿ ಪಥ ಬದಲಾವಣೆಯಿಂದ ಮಿಶ್ರಫಲ, ಕುಟುಂಬದಲ್ಲಿ ಕಲಹ, ಮಾನಸಿಕ ಚಿಂತೆ, ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ, ಬಂಧು-ಮಿತ್ರರಿಂದ ಉತ್ತಮ ಸಹಕಾರ.

3. ಮಿಥುನ: ಅಷ್ಟಮ ಶನಿಯ ಪ್ರಭಾವದಿಂದ ಕೆಲಸ ಕಾರ್ಯಕ್ಕೆ ಅಡೆತಡೆ, ಮಾನಹಾನಿ, ಧನಹಾನಿಯಾಗುವ ಸಾಧ್ಯತೆ, ಆತ್ಮೀಯರೇ ಶತ್ರುವಾಗಬಹುದು, ಯಾರಿಂದಲೂ ಸಾಲ ಪಡೆಯುವುದು- ಕೊಡುವುದು ಬೇಡ.

4. ಕಟಕ: ವೈಯಕ್ತಿಕ ಸಮಸ್ಯೆ ಹೆಚ್ಚಾಗಲಿದೆ, ಕುಟುಂಬದ ಹಿರಿಯರೊಂದಿಗೆ, ಆಪ್ತರೊಂದಿಗೆ ಕಲಹ ಸಾಧ್ಯತೆ, ವೃತ್ತಿಯಲ್ಲಿ ಬದಲಾವಣೆಯಾಗಲಿದೆ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಹಿನ್ನಡೆಯಾಗುವ ಸಾಧ್ಯತೆ

5. ಸಿಂಹ: ಶನಿಪಥ ಬದಲಾವಣೆ ಶುಭ ಫಲ ತರಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಲಿದ್ದಾರೆ, ಕೋಟು ಕಚೇರಿಯ ಕೆಲಸದಲ್ಲಿ ಜಯ, ಆರೋಗ್ಯ ಚೆನ್ನಾಗಿರುತ್ತೆ, ಆರ್ಥಿಕ ಅಭಿವೃದ್ಧಿ, ಹೊಸ ಯೋಜನೆ ಆರಂಭಿಸೋದಾದ್ರೇ ಈ ವರ್ಷವೇ ಉತ್ತಮ.

6. ಕನ್ಯಾ: ಶನಿಪಥ ಬದಲಾವಣೆಯಿಂದಾಗಿ ಸ್ವಲ್ಪ ಕಷ್ಟ ಎದುರಿಸಬೇಕಾಗುತ್ತದೆ. ಹಣದ ಕೊರತೆ ಎದುರಿಸಬೇಕಾಗುತ್ತೆ. ಅಪಘಾತದ ಸಾಧ್ಯತೆ ಇದ್ದು ವಾಹನದಲ್ಲಿ ಹೋಗುವಾಗ ಎಚ್ಚರವಿರಲಿ, ಸಾಲ ಮಾಡುವ ಪರಿಸ್ಥಿತಿಯೂ ನಿರ್ಮಾಣವಾಗಬಹುದು.

SHANI 2

7. ತುಲಾ: ಅದೆಷ್ಟೇ ಕೆಲಸ ಮಾಡಿದರೂ ಯಶಸ್ಸು ಸಿಗಲಾರದು, ಆರೋಗ್ಯ ಸಮಸ್ಯೆಯಿಂದಾಗಿ ಮಾನಸಿಕ ಕಿರಿಕಿರಿ, ವ್ಯರ್ಥ ಆರೋಪ ನಿಂದನೆಗೆ ಗುರಿಯಾಗಬೇಕಾಗುತ್ತೆ.

8. ವೃಶ್ಚಿಕ: ಶನಿಪಥ ಬದಲಾವಣೆ ಉತ್ತಮ ಫಲಾಫಲ ತರಲಿದೆ. ಶತ್ರುಗಳ ಜೊತೆ ವಿಜಯ ಸಾಧಿಸಲಿದ್ದೀರಿ, ಸರ್ವ ಕಾರ್ಯದಲ್ಲೂ ವಿಜಯ ಸಿಗಲಿದೆ, ವೃತ್ತಿಯಲ್ಲಿ ಉನ್ನತ ಸ್ಥಾನ, ಅಭಿವೃದ್ಧಿ ಸಿಗಲಿದೆ, ಕುಟುಂಬದಲ್ಲಿ ಶುಭಕಾರ್ಯ ನಡೆಯಲಿದೆ.

9. ಧನಸ್ಸು: ಆರೋಗ್ಯ ಸಮಸ್ಯೆ ಕಾಡಲಿದೆ, ಕೆಲಸದಲ್ಲಿ ನಿರಾಸಕ್ತಿ ಸಾಧ್ಯತೆ, ಮಾತಿನಲ್ಲಿ ಎಚ್ಚರ ವಹಿಸಿದರೆ ಕಲಹವನ್ನು ತಡೆಯಬಹುದು, ಶುಭ ಕಾರ್ಯಗಳಿಗೆ ವಿಘ್ನ ಶುರುವಾಗಲಿದೆ.

10. ಮಕರ: ಮಕರಕ್ಕೆ ಶನಿ ಅಧಿಪತಿ. ಇದು ಕಠಿಣ ಸಮಯವಾಗುತ್ತದೆ. ಮಾನಹಾನಿ, ಅಪಕೀರ್ತಿ ನಿಂದನೆಗೆ ಒಳಗಾಗುವಿರಿ, ಯಾವುದೇ ಕೆಲಸ ಕಾರ್ಯ ಕೈಹಿಡಿಯಲಾರದು, ಹೊಸಯೋಜನೆಯ ಚಿಂತನೆಯೇ ಬೇಡ, ಬಂಧುಗಳೊಂದಿಗೆ ಕಲಹ, ಆತ್ಮೀಯರು ಶತ್ರುಗಳಾಗಿ ಬದಲಾಗುವ ಸಾಧ್ಯತೆ ಇದೆ.

11. ಕುಂಭ: ಕೆಲಸಕ್ಕೆ ವಿಘ್ನವಾಗಲಿದೆ. ಶನಿಕಾಟದಿಂದ ಯಾವ ಶುಭಕಾರ್ಯವೂ ನಡೆಯಲ್ಲ. ಕಲಹ ಗಲಾಟೆಯಿಂದ ಸಾಧ್ಯವಾದಷ್ಟು ದೂರ ಉಳಿಯಿರಿ. ಯಾವ ಉತ್ತಮ ಕೆಲಸವನ್ನು ನಿರೀಕ್ಷೆ ಮಾಡುವುದು ಬೇಡ.

12. ಮೀನ: ಶನಿಪಥ ಬದಲಾವಣೆ ಶುಭಫಲ ಸಿಗಲಿದೆ. ಉನ್ನತ ಪದವಿ ಪ್ರಾಪ್ತಿಯಾಗಲಿದೆ, ಆಕಸ್ಮಿಕ ಧನ ಲಾಭವಾಗುವ ಸಾಧ್ಯತೆ ಇದೆ, ಹಣಕಾಸಿನ ವಿಚಾರದಲ್ಲಿ ಯಾವ ತೊಂದರೆಯೂ ಆಗಲಾರದು.

TAGGED:bengaluruProblemPublic TVRashiShaniಪಬ್ಲಿಕ್ ಟಿವಿಬೆಂಗಳೂರುರಾಶಿಶನಿಸಮಸ್ಯೆ
Share This Article
Facebook Whatsapp Whatsapp Telegram

Cinema Updates

shamanth gowda 1 1
ಹಸೆಮಣೆ ಏರಿದ ‘ಬಿಗ್ ಬಾಸ್’ ಖ್ಯಾತಿಯ ಶಮಂತ್ ಗೌಡ
26 minutes ago
Ananya Panday 1
ನಿಮ್ಮದು ಕೋಳಿ ಕಾಲುಗಳು- ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ ಅನನ್ಯಾ ಪಾಂಡೆ
41 minutes ago
kushi kapoor
ಬಿಕಿನಿಯಲ್ಲಿ ಬೀಚ್ ಬಳಿ ನಟಿ ಖುಷಿ ಕಪೂರ್ ಚಿಲ್
2 hours ago
shamanth gowda
‘ಲಕ್ಷ್ಮಿ ಬಾರಮ್ಮ’ ನಟನ ಅದ್ಧೂರಿ ಆರತಕ್ಷತೆ- ಸಿನಿ ತಾರೆಯರು ಭಾಗಿ
53 minutes ago

You Might Also Like

Vidhana Soudha
Bengaluru City

ಮೇ 21 ರಂದು ವಿಧಾನಸೌಧದ ಮುಂದೆ ಆಂಧ್ರಕ್ಕೆ ಆನೆಗಳ ಹಸ್ತಾಂತರ

Public TV
By Public TV
6 minutes ago
vlcsnap 2025 05 18 13h52m37s038
Districts

ಸೈನಿಕರ ಸುರಕ್ಷೆಗೆ ಉಡುಪಿ ಪೇಜಾವರ ಶ್ರೀ ಮಾರ್ಗದರ್ಶನದಲ್ಲಿ ಸುದರ್ಶನ ಯಾಗ

Public TV
By Public TV
7 minutes ago
Weather
Belgaum

ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ – ಎಲ್ಲೆಲ್ಲಿ?

Public TV
By Public TV
11 minutes ago
virat kohli suresh raina
Cricket

ವಿರಾಟ್‌ ಕೊಹ್ಲಿಗೆ ‘ಭಾರತ ರತ್ನ’ ನೀಡಬೇಕು: ಸುರೇಶ್‌ ರೈನಾ

Public TV
By Public TV
31 minutes ago
BY Vijayendra in tumakuru
Districts

ಕಾಂಗ್ರೆಸ್‌ನ ಕೆಲ ಅಯೋಗ್ಯರು ದೇಶವಿರೋಧಿ ಹೇಳಿಕೆ ಕೊಡುತ್ತಿದ್ದಾರೆ – ಬಿವೈ ವಿಜಯೇಂದ್ರ ಕಿಡಿ

Public TV
By Public TV
48 minutes ago
America Storm
Crime

ಅಮೆರಿಕದಲ್ಲಿ ಬಿರುಗಾಳಿ ಅಬ್ಬರಕ್ಕೆ 25 ಮಂದಿ ಬಲಿ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?