ಮಧ್ಯರಾತ್ರಿ ಹೊತ್ತಿ ಉರಿದ ಅಟೋಮೊಬೈಲ್ ಅಂಗಡಿ!

Public TV
0 Min Read

ವಿಜಯಪುರ: ಜಿಲ್ಲೆಯಲ್ಲಿ ಅಟೋಮೊಬೈಲ್ ಅಂಗಡಿಯೊಂದು ಮಧ್ಯರಾತ್ರಿ ಹೊತ್ತಿ ಉರಿದಿದೆ.

ವಿಜಯಪುರ ಜಿಲ್ಲೆ ನಾಲ್ವತವಾಡ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಸಂಗಣ್ಣ ಕುಂಬಾರ್ ಅವರಿಗೆ ಸೇರಿದ ಗುರುದೇವ ಸದಾನಂದ ಅಟೋ ಮೊಬೈಲ್ ಶಾಪ್ ಸುಟ್ಟು ಕರಕಲಾಗಿದೆ. ಘಟನೆಯಿಂದ 15 ಲಕ್ಷ ರೂ. ಅಧಿಕ ಹಾನಿಯಾಗಿದೆ ಎಂಬುದಾಗಿ ತಿಳಿದುಬಂದಿದೆ.

ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.

Share This Article
Leave a Comment

Leave a Reply

Your email address will not be published. Required fields are marked *