ಚಿತ್ತೂರಿನಲ್ಲಿ ದುರಂತ: ಅಂಗಡಿಗೆ ನುಗ್ಗಿದ್ದ ಲಾರಿಗೆ 20 ಬಲಿ

Public TV
0 Min Read
chitturu accident

ಚಿತ್ತೂರು: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ  ನಡೆದ ಭೀಕರ ರಸ್ತೆ ಅಪಘಾತಕ್ಕೆ 20 ಮಂದಿ ಬಲಿಯಾಗಿದ್ದಾರೆ.

ಏಡುಪೇಡು ರೇಣುಕುಂಟ ಬಳಿ ಅಪಘಾತ ಸಂಭವಿಸಿದ್ದು 20 ಮಂದಿ ಸಾವನ್ನಪ್ಪಿದ್ದರೆ, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬ್ರೇಕ್ ಫೇಲ್ ಆಗಿದ್ದ ಲಾರಿ ರಸ್ತೆ ಬದಿ ಅಂಗಡಿಗಳಿಗೆ ನುಗ್ಗಿದ ಪರಿಣಾಮ ಪೂತಲಪಟ್ಟು ನಾಯುಡು ಪೇಟ ಹೆದ್ದಾರಿಯಲ್ಲಿ ರಕ್ತಪಾತ ಸಂಭವಿಸಿದೆ.

ಗಾಯಾಳುಗಳು ತಿರುಪತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಬೀದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಎಂದು ವರದಿಯಾಗಿದೆ.

chitturu accident 6

chitturu accident 5

chitturu accident 4

chitturu accident 3

chitturu accident2

chitturu accident

Share This Article
Leave a Comment

Leave a Reply

Your email address will not be published. Required fields are marked *