Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಿಸ್ಕೆಟ್ ಎಸೆದಿದ್ದ ರೇವಣ್ಣ ಈಗ ಮನೆಮನೆಗೆ ಹೋಗ್ತಿದ್ದಾನೆ: ಎ.ಮಂಜು ವ್ಯಂಗ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಬಿಸ್ಕೆಟ್ ಎಸೆದಿದ್ದ ರೇವಣ್ಣ ಈಗ ಮನೆಮನೆಗೆ ಹೋಗ್ತಿದ್ದಾನೆ: ಎ.ಮಂಜು ವ್ಯಂಗ್ಯ

Districts

ಬಿಸ್ಕೆಟ್ ಎಸೆದಿದ್ದ ರೇವಣ್ಣ ಈಗ ಮನೆಮನೆಗೆ ಹೋಗ್ತಿದ್ದಾನೆ: ಎ.ಮಂಜು ವ್ಯಂಗ್ಯ

Public TV
Last updated: March 23, 2019 3:06 pm
Public TV
Share
2 Min Read
hsn a.manju
SHARE

ಹಾಸನ: ಸಚಿವ ಎಚ್.ಡಿ.ರೇವಣ್ಣ ರಾಮನಾಥಪುರಕ್ಕೆ ಬಂದಾಗ ಬಿಸ್ಕೆಟ್ ಎಸೆದಿದ್ದ. ಈಗ ಮನೆ ಮನೆಗೆ ಹೋಗ್ತಿದ್ದಾನೆ ಎಂದು ಹಾಸನ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎ. ಮಂಜು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, “ಇಡೀ ಪ್ರಪಂಚ ಇಂದು ನಮ್ಮ ದೇಶವನ್ನು ನೋಡುತ್ತಿದೆ. ಎಲ್ಲೋ ಇದ್ದ ನಮ್ಮ ದೇಶವನ್ನು ಈಗ ನಾಲ್ಕನೇ ಸ್ಥಾನಕ್ಕೆ ತಂದ ಕೀರ್ತಿ ಮೋದಿಯವರಿಗೆ ಸಲ್ಲಬೇಕು. ನೆರೆ ರಾಷ್ಟ್ರಗಳ ಬೆಂಬಲದಲ್ಲಿ ಉಗ್ರರ ದಮನ ಮಾಡಿದರು. ಇದು ನಮ್ಮ ದೇಶಕ್ಕೆ ಕೀರ್ತಿಯ ವಿಚಾರ. ಸ್ವಾತಂತ್ರ್ಯ ಬಂದಾಗಿನಿಂದಲೂ ನಮಗೆ ನೆಮ್ಮದಿ ಇರಲಿಲ್ಲ. ಮೋದಿ ಸ್ವಾರ್ಥವಿಲ ದೇಶಕ್ಕಾಗಿ ದುಡಿಯುವ ವ್ಯಕ್ತಿ. ಕಾಂಗ್ರೆಸ್‍ನಲ್ಲಿ ಡಿಕೆಶಿ ಹೊರತು ಪಡಿಸಿದರೆ ನಾನೇ ನಮ್ಮ ಸಮುದಾಯದ ನಾಯಕನಾಗಿದ್ದೆ. ಆದರೆ ಇಂದು ದೇಶದ ಹಿತದೃಷ್ಟಿಯಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಹಿಂದೆ ನಾನು ಮೊದಲ ಬಾರಿಗೆ ಶಾಸಕನಾಗಿದ್ದು ಬಿಜೆಪಿಯಿಂದ, ಈಗ ಎಂಪಿ ಆಗುವುದು ಸಹ ಇದೇ ಪಕ್ಷದಿಂದ ಎಂದು ಹೇಳಿದ್ದಾರೆ.

NarendraModi

ಹಾಸನ ಜಿಲ್ಲೆಯಲ್ಲಿ 1999ರಲ್ಲಿ ಆದ ಚುನಾವಣೆ ಫಲಿತಾಂಶ ಆಗಿದ್ದೇ ಈಗ ಮರುಕಳಿಸುತ್ತದೆ. ಏಕೆಂದರೆ 9 ನಂಬರ್ ಅವರಿಗೆ ಕಂಟಕ. ಅವರಿಗೆ ಅವರೇ ಅಪಶಕುನ. ಅವರಿಗೆ ಮಾತ್ರ ದೇವರಲ್ಲ ನಮಗೂ ದೇವರಿದ್ದಾನೆ. ಒಳ್ಳೆಯದು ಕೆಟ್ಟದು ದೇವರಿಗೆ ಗೊತ್ತು. ಪೂಜೆ ಮಾಡಿ ಮಾಡಿ ಜಯಗಳಿಸಿದ್ದಾರೆ ಅಂತಾರೆ. ಆದರೆ ಅವರನ್ನು ನಿಮ್ಮ ಮನೆ ಮನೆಗೆ ಹೋಗುವಂತೆ ಮಾಡಿರೋದು ನಮ್ಮ ಮೊದಲ ಗೆಲುವು. ರೇವಣ್ಣ ರಾಮನಾಥಪುರಕ್ಕೆ ಬಂದಾಗ ಬಿಸ್ಕೆಟ್ ಎಸೆದಿದ್ದ. ಈಗ ಮನೆ ಮನೆಗೆ ಹೋಗ್ತಿದ್ದಾನೆ ಎಂದು ವ್ಯಂಗ್ಯವಾಡಿದ್ದಾರೆ.

REVANNA BISCUIT 1

ಇವರಿಗೆ ನಂಬರ್ ಗಳು ಮಾತ್ರ ಬೇಕು. ಏಕೆಂದರೆ ನಾನು ಆರು ತಿಂಗಳ ಹಿಂದೆಯೇ ಬಿಜೆಪಿಗೆ ಹೋಗುವ ಕುರಿತು ತೀರ್ಮಾನಿಸಿದ್ದೆ. ಬಿಜೆಪಿ ದೇಶದಲ್ಲಿ 350 ಸ್ಥಾನಗಳು ಗೆಲ್ಲುತ್ತದೆ. ಸೂರ್ಯ-ಚಂದ್ರ ಇರುವುದು ಎಷ್ಟು ನಿಜವೋ, ಅದೇ ರೀತಿ ಮೋದಿ ಪ್ರಧಾನಿ ಆಗೋದು ಅಷ್ಟೇ ಸತ್ಯ. ಹಿಂದಿನ ಚುನಾವಣೆಯಲ್ಲಿ ನನಗೆ ಇನ್ನೂ ಐವತ್ತು ಸಾವಿರ ಮತಗಳ ಅವಶ್ಯಕತೆ ಇತ್ತು ಅಷ್ಟೇ. 50,000 ಮತ ಸಿಕ್ಕಿದಿದ್ದರೆ, ನನಗೆ ದೇವೇಗೌಡರ ವಿರುದ್ಧ ಗೆಲುವು ಸಿಗುತಿತ್ತು. ಇವರ ವಂಶವನ್ನು ರಾಜಕೀಯದಿಂದ ತೆಗೆಯಲು ನೀವೆಲ್ಲ ಸಹಕರಿಸಿ ಎಂದು ಎ. ಮಂಜು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

BJP Flage

ಎಂಟು ತಿಂಗಳಾದರೂ ಸರ್ಕಾರ ಬಂದು ಯಾರನ್ನು ಮಾತನಾಡಿಸದವರು ಈಗ ಎಲ್ಲರ ಮನೆ ಬಾಗಿಲಿಗೆ ಹೋಗ್ತಿದ್ದಾರೆ. ದೇವೇಗೌಡರು ಕಣ್ಣೀರು ಹಾಕಿದ್ರು. ಅವರ ಮಕ್ಕಳು-ಮೊಮ್ಮಕ್ಕಳು ಸಹ ಅತ್ತು ಬಿಟ್ಟು ನಾಟಕ ಮಾಡಿದರು. ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಕಾಯುತ್ತಿದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್ ಸೋಲಿಸಿದರೆ ಜಿಲ್ಲೆಯಲ್ಲಿ ಎರಡನೇ ತಲೆಮಾರಿನ ನಾಯಕರಿಗೆ ಅವಕಾಶ ಸಿಗಬಹುದು.

ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಮಾಡುವುದಕ್ಕೆ ನಾನು ರಾಹುಲ್ ಗಾಂಧಿಗೆ ಹೇಳಿದ್ದೆ. ಆದರೆ ನಿಮ್ಮ ಮಗನನ್ನೇ ಮಾಡಿ ಎಂದು ರಾಹುಲ್ ಗಾಂಧಿಯೇ ಹೇಳಿದ್ದು ಎಂದು ಗೌಡರು ಸುಳ್ಳು ಹೇಳುತ್ತಾರೆ. ಇವರ ಮನೆಯವರಿಗೆ ದುಡ್ಡಿರುವ ಖಾತೆಯೇ ಬೇಕು. ರೈತರ ಬಗ್ಗೆ, ಕೃಷಿ ಬಗ್ಗೆ ಇರುವ ಇಲಾಖೆಗೆ ಇವರು ಮಂತ್ರಿಯಾಗಲ್ಲ ಎಂದು ಎ. ಮಂಜು, ಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 25 ರಂದು 12ಗಂಟೆಗೆ ನಮ್ಮ ನಾಮಪತ್ರ ಸಲ್ಲಿಸುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಐತಿಹಾಸಿಕ ಸಭೆಯನ್ನು ನಡೆಸುತ್ತೇವೆ ಎಂದು ಹಾಸನದಲ್ಲಿ ಎ.ಮಂಜು ಹೇಳಿದ್ದಾರೆ.

https://www.youtube.com/watch?v=0ZzoSd4G8O4

TAGGED:A ManjuhassanmeetingmodiPublic TVrevannaಎ ಮಂಜುಪಬ್ಲಿಕ್ ಟಿವಿಮೋದಿರೇವಣ್ಣಸಭೆಹಾಸನ
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

sirsi bus accident
Latest

ಶಿರಸಿ| KSRTC-ಖಾಸಗಿ ಬಸ್‌ ಮುಖಾಮುಖಿ ಡಿಕ್ಕಿ; 40 ಪ್ರಯಾಣಿಕರಿಗೆ ಗಾಯ

Public TV
By Public TV
17 seconds ago
Amit shah
Latest

ಅಮಿತ್‌ ಶಾ ಹೆಲಿಕಾಪ್ಟರ್‌ನಲ್ಲಿ ಇಳಿಯುವಾಗ ತಾಂತ್ರಿಕ ದೋಷ – ಅಸ್ಸಾಂ ರ‍್ಯಾಲಿ ರದ್ದು

Public TV
By Public TV
15 minutes ago
amit shah
Latest

ನಾವು ಯುಸಿಸಿ ಜಾರಿಗೆ ತರುತ್ತೇವೆ.. ಆಗ ನುಸುಳುಕೋರರು 4 ಬಾರಿ ಮದುವೆಯಾಗಲು ಸಾಧ್ಯವಾಗಲ್ಲ: ಅಮಿತ್‌ ಶಾ

Public TV
By Public TV
16 minutes ago
CongressFlags1 e1613454851608
Latest

ತಮಿಳುನಾಡು ಚುನಾವಣೆಗೆ 28 ಅಭ್ಯರ್ಥಿಗಳನ್ನ ಘೋಷಿಸಿದ ಕಾಂಗ್ರೆಸ್ – ಹೊಸ ಮುಖಗಳಿಗೂ ಮಣೆ

Public TV
By Public TV
17 minutes ago
g.parameshwar
Crime

ಹುಬ್ಬಳ್ಳಿ ಪ್ರಕರಣ – ಜಿಮ್ ಟ್ರೈನರ್ ವಿರುದ್ಧ ಕ್ರಮಕ್ಕೆ ಸೂಚಿಸಿದ ಪರಮೇಶ್ವರ್‌

Public TV
By Public TV
34 minutes ago
Auto Driver
Bengaluru City

ಬೆಂಗಳೂರು ಜೀವನಾಡಿ ಸಾರಥಿಗಳಿಗೆ ಸಂಕಷ್ಟ – ನಸುಕಿನಲ್ಲೇ ಕ್ಯೂ ನಿಂತ್ರೂ ಸಿಗ್ತಿಲ್ಲ ಆಟೋ ಗ್ಯಾಸ್

Public TV
By Public TV
50 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?