Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
BELAKU

ಬಡತನದಲ್ಲಿ ಜೀವನ ನಡೆಸುತ್ತಿದ್ದ ಕ್ಷೌರಿಕನ ಬಾಳಲ್ಲಿ `ಬೆಳಕು’ ನೀಡಿದ ಹೈಟೆಕ್ ಪಬ್ಲಿಕ್ ಸಲೂನ್

Public TV
Last updated: November 6, 2024 11:38 pm
Public TV
Share
3 Min Read
Bidar Belaku Impact
SHARE

ಬೀದರ್: ಕಿತ್ತು ತಿನ್ನುವ ಬಡತನದಲ್ಲಿ ಸಂಕಷ್ಟದ ಜೀವನ ಮಾಡುತ್ತಿದ್ದ ಕ್ಷೌರಿಕನ ಬಾಳಲ್ಲಿ `ಹೈಟೆಕ್ ಪಬ್ಲಿಕ್ ಸಲೂನ್’ ಹರ್ಷ ಮೂಡಿಸಿದ್ದು, ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಿಂದ ಸಹಾಯ ಹಸ್ತ ಒದಗಿ ಬಂದಿದೆ.

ಇಂದು, ನಾಳೆ ಬೀಳುತ್ತದೆ ಎಂಬ ಭಯದಲ್ಲಿ ಸಲೂನ್‌ಗೆ ಯಾರು ಗ್ರಾಹಕರಿಲ್ಲದೇ, ಪೋಷಕರನ್ನು ನೋಡಿಕೊಳ್ಳಲಾಗದೇ ಕ್ಷೌರಿಕ ಕಣ್ಣೀರು ಹಾಕುವಂತ್ತಾಗಿತ್ತು. ಪಬ್ಲಿಕ್ ಟಿವಿಯ (PUBLiC TV) ಬೆಳಕು ಕಾರ್ಯಕ್ರಮ’ದಲ್ಲಿ ಪಬ್ಲಿಕ್ ಟವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ (HR Ranganath) ಅವರು ಕೊಟ್ಟ ಮಾತಿನಂತೆ ಇಂದು (ನ.6) ಕುಗ್ರಾಮದಲ್ಲಿ ಹೈಟೆಕ್ ಪಬ್ಲಿಕ್ ಸಲೂನ್ ಲೋಕಾರ್ಪಣೆಯಾಗಿದೆ.ಇದನ್ನೂ ಓದಿ: ಇಸ್ರೆಲ್‌ ರಕ್ಷಣಾ ಸಚಿವನನ್ನೇ ವಜಾಗೊಳಿಸಿದ ಪ್ರಧಾನಿ ನೆತನ್ಯಾಹು

ಬೀದರ್ (Bidar) ತಾಲೂಕಿನ ಅಲಿಯಂಬರ್ ಗ್ರಾಮದ ಶಿವಶಂಕರ್ ಇಂದು, ನಾಳೆ ಬೀಳುತ್ತದೆ ಎಂಬ ಭಯದಲ್ಲಿ ಬೀಳುವ ಹಂತದಲ್ಲಿದ್ದ ಒಂದು ಪುಟ್ಟ ಕಟ್ಟಿಗೆಯ ಅಂಗಡಿಯಲ್ಲಿ ಕ್ಷೌರ ಮಾಡುತ್ತಿದ್ದರು. ಮಳೆಯಿಂದ ಸಲೂನ್ ಸೋರಿಕೆಯಾಗಿ, ಗ್ರಾಹಕರು ಬರದೇ ಬಿಡಿಗಾಸು ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ನಿರಾಸೆಯಾಗಿ ಪ್ರತಿದಿನ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗುತ್ತಿದ್ದರು.

ಸಂಕಷ್ಟದಲ್ಲಿ ನೊಂದು ಹೋಗಿದ್ದ ಬಡಪಾಯಿ ಕ್ಷೌರಿಕ ದುಸ್ಥಿತಿ ಬಗ್ಗೆ `ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ’ದಲ್ಲಿ ಸೆ.29 ರಂದು ಪ್ರಸಾರ ಮಾಡಲಾಗಿತ್ತು. ಈ ವೇಳೆ ಪಬ್ಲಿಕ್ ಟಿವಿ ಬಳಿ ಕುಟುಂಬದ ಒಂದು ಹೊತ್ತಿನ ಊಟಕ್ಕಾಗಿ ಒಂದು ಸುಸರ್ಜಿತ ಹೊಸ ಸಲೂನ್ ನಿರ್ಮಾಣ ಮಾಡಿಕೊಡಿ ಎಂದು ಕ್ಷೌರಿಕ ಶಂಕರ್ ಸಹಾಯ ಹಸ್ತ ಚಾಚಿದ್ದರು. ಅಂದು ಹೆಚ್.ಆರ್ ರಂಗನಾಥ್ ಅವರು ಒಂದು ಸುಸರ್ಜಿತ ಹೊಸ ಕಟಿಂಗ್ ಶಾಪ್ ನಿರ್ಮಾಣ ಮಾಡಿಕೊಡುವುದಾಗಿ ಮಾತು ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ಹೈಟೆಕ್ ಪಬ್ಲಿಕ್ ಸಲೂನ್ ಲೋಕಾರ್ಪಣೆಯಾಗಿದೆ. ಎರಡು ಬಿಗ್ ಬಾಸ್ ಹೈಟೆಕ್ ಛೇರ್‌ಗಳು, ಕಟಿಂಗ್ ಮಾಡುವ ಹೊಸ ಪರಿಕರಗಳು, ಬಹುತೇಕ ಅಂಗಡಿಗೆ ಫರ್ನಿಚರ್ ಅಳವಡಿಕೆ, ಅಂಗಡಿಯ ಒಳಗಡೆ ಎಲ್ಲಾ ಕಡೆ ಹೊಸ ಗ್ಲಾಸ್‌ಗಳ ಅಳವಡಿಕೆ, ಹೊಸ ತಗಡಿನ ಶೀಟ್ ಸೇರಿದಂತೆ 1 ಲಕ್ಷ 20 ಸಾವಿರ ರೂ. ಖರ್ಚು ಮಾಡಿ ಸಲೂನ್ ನಿರ್ಮಾಣ ಮಾಡಲಾಗಿದೆ.

Bidar Belaku Impact 1

ಇದಕ್ಕೆ ದಾನಿಗಳಾದ ಸ್ಪಿನ್ ಸಲೂನ್ ಅಕಾಡೆಮಿಯ ಸಂಸ್ಥಾಪಕರಾದ ನಾಮದೇವ್ ಅವರು ಇದನ್ನು ನಿರ್ಮಾಣ ಮಾಡಿಕೊಟ್ಟಿದ್ದು, ಇಂದು ಲೋಕಾರ್ಪಣೆ ಮಾಡಿದರು. ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ಹಾಗೂ ಹೆಚ್.ಆರ್ ರಂಗನಾಥ್ ಅವರ ಸ್ಪೂರ್ತಿಯಾಗಿ ಇಂದು ನಾನು ಸಹಾಯ ಮಾಡುತ್ತಿದ್ದೇನೆ. ಕ್ಷೌರಿಕನಿಗಾಗಿ ಒಂದು ಲಕ್ಷ 20 ಸಾವಿರ ರೂ. ಖರ್ಚು ಮಾಡಿ, ನಾವು ಇಂದು ಪಬ್ಲಿಕ್ ಸಲೂನ್ ನಿರ್ಮಾಣ ಮಾಡಿದ್ದೇವೆ. ಇನ್ನೂ ಮುಂದೆ ಈ ಕ್ಷೌರಿಕ ದುಪ್ಪಟ್ಟು ಹಣ ಸಂಪಾದನೆ ಮಾಡಿ, ಸುಂದರ ಬದುಕು ಕಟ್ಟಿಕೊಳ್ಳಲಿ. ಸಹಾಯ ನೀಡಲು ಅನುವು ಮಾಡಿಕೊಟ್ಟ ಪಬ್ಲಿಕ್ ಟಿವಿಗೆ ಅನಂತ ಧನ್ಯವಾದಗಳು ಎಂದರು.

ಶಿವಶಂಕರ್ ಇಂದು ಹೈಟೆಕ್ ಕಟಿಂಗ್ ಶಾಪ್‌ನ ಮಾಲೀಕರಾಗಿದ್ದು, ಅವರ ಹರ್ಷಕ್ಕೆ ಪಾರವೇ ಇಲ್ಲದಂತಾಗಿದೆ. ಯಾಕೆಂದರೆ ಇಡೀ ಅಲಿಯಂಬರ್ ಹೊಬಳಿಯಲ್ಲೇ ಈ ರೀತಿಯ ಹೈಟೆಕ್ ಸಲೂನ್ ಎಲ್ಲಿಯೂ ಇಲ್ಲ. ಇದರಿಂದ ದುಪ್ಪಟ್ಟು ಹಣಗಳಿಸಿ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳವ ಪಣ ತೊಟ್ಟಿದ್ದಾರೆ. ಈ ಹಿಂದೆ 200 ರಿಂದ 300 ರೂ. ಗಳಿಸುತ್ತಿದ್ದ ಕ್ಷೌರಿಕ ಇಂದು 500 ರಿಂದ 100 ಸಾವಿರ ರೂ. ಗಳಿಸುವ ಹೈಟೆಕ್ ಸಲೂನ್ ಮಾಲೀಕನಾಗಿದ್ದಾರೆ.

Bidar Belaku Impact 2

ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಿಂದ ಸಹಾಯವಾದ ಕಾರಣ ಈ ಕಟಿಂಗ್ ಶಾಪ್‌ಗೆ “ಪಬ್ಲಿಕ್ ಸಲೂನ್” ಎಂದು ಹೆಸರಿಡಲಾಗಿದೆ. ಕ್ಷೌರಿಕ್ ಶಂಕರ್ ಮಾತನಾಡಿ, ಈ ಬಗ್ಗೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ಮಾತು ಕೊಟ್ಟಂತೆ ಇಂದು ಲಕ್ಷಾಂತರ ಹಣ ಖರ್ಚು ಮಾಡಿ ಹೈಟೆಕ್ ಸಲೂನ್ ನಿರ್ಮಾಣ ಮಾಡಿಕೊಟ್ಟಿದ್ದು, ನನಗೆ ಬಹಳ ಸಂತೋಷವಾಗಿದೆ. ರಂಗನಾಥ್ ಅವರಿಗೆ, ಪಬ್ಲಿಕ್ ಟಿವಿಗೆ ಹಾಗೂ ಸ್ಪಿನ್ ಸಲೂನ್ ಅಕಾಡೆಮಿಗೆ ಅನಂತ ಕೋಟಿ ಧನ್ಯವಾದಗಳು ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷನಾಗಿ ಜೆಡಿ ವ್ಯಾನ್ಸ್ ಆಯ್ಕೆ – ಆಂಧ್ರದ ವಡ್ಲೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

TAGGED:Belaku ImpactbidarPUBLiC TV Belakusaloonಪಬ್ಲಿಕ್ ಟಿವಿಬೀದರ್ಬೆಳಕು ಕಾರ್ಯಕ್ರಮಸಲೂನ್
Share This Article
Facebook Whatsapp Whatsapp Telegram

Cinema Updates

Ramya 3
Exclusive | ರೇಣುಕಾಸ್ವಾಮಿ ಕೇಸ್‌ – ʻಡಿ ಬಾಸ್‌ʼ ಫ್ಯಾನ್ಸ್‌ ವಿರುದ್ಧ ನಟಿ ರಮ್ಯಾ ಕೆಂಡ
Bengaluru City Cinema Latest Main Post Sandalwood
NIVEDITHA DANCE
ರಜತ್ ಜೊತೆ ನಿವೇದಿತಾ ಗೌಡ `ಲಕ ಲಕ ಮೋನಿಕಾ’
Cinema Latest Sandalwood Top Stories
Brat
ಡಾರ್ಲಿಂಗ್ ಕೃಷ್ಣ ಅಭಿನಯದ ಬ್ರ್ಯಾಟ್ ಚಿತ್ರದ ʻನಾನೇ ನೀನಂತೆʼ ಹಾಡಿಗೆ ಮೆಚ್ಚುಗೆಯ ಸುರಿಮಳೆ
Cinema Latest Sandalwood Top Stories
Saiyaara
200 ಕೋಟಿ ಕ್ಲಬ್ ಸೇರಿದ ಸೆನ್ಸೇಷನ್ `ಸೈಯಾರ’
Bollywood Cinema Latest Top Stories
Pratham 01
ನಟ ಪ್ರಥಮ್‌ಗೆ ಡ್ಯಾಗರ್ ತೋರಿಸಿ ಜೀವಬೆದರಿಕೆ – ಬಾಸ್‌ ಬಗ್ಗೆ ಮಾತಾಡ್ತೀಯಾ ಅಂತ ಅವಾಜ್‌
Bengaluru City Chikkaballapur Cinema Crime Districts Karnataka Latest Main Post Sandalwood

You Might Also Like

caste certificate kalaburagi family
Kalaburagi

ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಜಾತಿಗೆ ಸೇರಿಸಿದ ಸರ್ಕಾರ; ಅಧಿಕಾರಿಗಳ ಯಡವಟ್ಟಿಗೆ ಕುಟುಂಬ ಕಂಗಾಲು

Public TV
By Public TV
18 minutes ago
TB Dam 3 1
Bellary

ಟಿಬಿ ಡ್ಯಾಂನ 26 ಗೇಟ್‌ಗಳಿಂದ 90,893 ಕ್ಯೂಸೆಕ್ ನೀರು ರಿಲೀಸ್ – ಮುಳುಗಡೆ ಭೀತಿಯಲ್ಲಿ ಹಂಪಿ ಸ್ಮಾರಕಗಳು

Public TV
By Public TV
27 minutes ago
Haridwara Mansa Devi Temple Stampede
Crime

ಹರಿದ್ವಾರ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ – 6 ಭಕ್ತರು ಸಾವು

Public TV
By Public TV
33 minutes ago
Weather 1
Bengaluru City

ಮಳೆಯಬ್ಬರ – ರಾಜ್ಯದ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

Public TV
By Public TV
1 hour ago
Madanayakanahalli Jewellery Shop Theft
Bengaluru City

ಬೆಂಗಳೂರಲ್ಲಿ ಚಿನ್ನದಂಗಡಿ ದರೋಡೆ ಕೇಸ್‌ – ಟಾಯ್‌ ಗನ್ ತೋರಿಸಿ ಚಿನ್ನ ರಾಬರಿ

Public TV
By Public TV
1 hour ago
Train Ticket 1
Bengaluru City

ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‌ನಲ್ಲಿ ಟಿಕೆಟ್ ದಂಧೆ – ಹಣ ಕೊಟ್ರೆ ವೇಟಿಂಗ್ ಲಿಸ್ಟ್ ಇದ್ರೂ ಕನ್ಫರ್ಮ್ ಆಗುತ್ತೆ!

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?